ಶಿವಮೊಗ್ಗ ಕರ್ನಾಟಕ ಸಂಘದ ಚುನಾವಣೆ; ಗೀತಾಂಜಲಿ ಪ್ರಸನ್ನ ಕುಮಾರ್, ಹಾಲಸ್ವಾಮಿ ಸೇರಿ 15 ಜನ ನಿರ್ದೇಶಕರ ಆಯ್ಕೆಮುಂದಿನ ಅಧ್ಯಕ್ಷರು ಯಾರು?

ಶಿವಮೊಗ್ಗ ಕರ್ನಾಟಕ ಸಂಘದ ಚುನಾವಣೆ;
ಗೀತಾಂಜಲಿ ಪ್ರಸನ್ನ ಕುಮಾರ್, ಹಾಲಸ್ವಾಮಿ ಸೇರಿ 15 ಜನ ನಿರ್ದೇಶಕರ ಆಯ್ಕೆ

ಮುಂದಿನ ಅಧ್ಯಕ್ಷರು ಯಾರು?

ಶಿವಮೊಗ್ಗದ ಕರ್ನಾಟಕ ಸಂಘದ 2024-25ರಿಂದ 2026-27 ನೇ ಸಾಲಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಶ್ರೀಮತಿ ಗೀತಾಂಜಲಿ ಪ್ರಸನ್ನ ಕುಮಾರ್, ಆರ್.ಎಸ್.ಹಾಲಸ್ವಾಮಿ ಸೇರಿದಂತೆ 15 ಜನ ನಿರ್ದೇಶಕರು ಆಯ್ಕೆಗೊಂಡಿದ್ದು, ಆಯ್ಕೆಯಾದವರ ವಿವರ, ಅವರು ಪಡೆದುಕೊಂಡ ಮತಗಳ ವಿವರ ಇಲ್ಲಿದೆ…
ಈ ಚುನಾವಣೆಯಲ್ಲಿ 15 ನಿರ್ದೇಶಕ ಸ್ಥಾನಗಳಿಗೆ ಒಟ್ಟು 31 ಜನ ಸ್ಪರ್ಧಿಸಿದ್ದರು.
ಪ್ರತಿಷ್ಠಿತ ಕರ್ನಾಟಕ ಸಂಘದ ಮುಂದಿನ ಅಧ್ಯಕ್ಷರು ಯಾರಾಗಲಿದ್ದಾರೆಂಬ ಕುತೂಹಲ ಸಾಕಷ್ಟು ಚರ್ಚೆಗೊಳಗಾಗಿದೆ.