ಇದೀಗ ಬಂದ ಸುದ್ದಿಕವಿಸಾಲು Editor MalenaduExpressFebruary 6, 202501 mins Gm ಶುಭೋದಯ💐 *ಕವಿಸಾಲು* 1. ಜನಜಂಗುಳಿ ನೋಡಿ ಕೌರವರ ಜೊತೆ ನಿಲ್ಲುವುದೆಷ್ಟು ಸುಲಭವಿತ್ತು… ಒಂಟಿ ಸತ್ಯದ ಜೊತೆ ನಿಲ್ಲಲು ಕೃಷ್ಣನಂಥ ಎದೆಗಾರಿಕೆಯೂ ಬೇಕಾಗುತ್ತೆ ಹೃದಯವೇ… 2. ಜೀವನದಲ್ಲಿ ನೀನಿದ್ದೀಯ… ಹಾಗಾಗಿ ಜೀವವಿದೆ! – *ಶಿ.ಜು.ಪಾಶ* 8050112067 (6/2/25) Post navigation Previous: ಶಿಕಾರಿಪುರದಲ್ಲಿ ಕೃಷಿ ಮತ್ತು ಕಲೆಗಳ ಉತ್ಸವ ವನ್ನು ಉದ್ಘಾಟಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ
ಶಿಕಾರಿಪುರದಲ್ಲಿ ಕೃಷಿ ಮತ್ತು ಕಲೆಗಳ ಉತ್ಸವ ವನ್ನು ಉದ್ಘಾಟಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ Editor MalenaduExpressFebruary 5, 2025 0
ಅಕ್ರಮ ಮರಳಿನ ದಂಧೆಕೋರರೂ ಗಣಿ ಇಲಾಖೆಯ ಭೂವಿಜ್ಞಾನಿ ಅಧಿಕಾರಿ ಪ್ರಿಯಾ ದೊಡ್ಡ ಗೌಡರೂ…**ಏನಿದು ವಿಶೇಷ ಕಥೆ?* Editor MalenaduExpressFebruary 5, 2025 0