ಶ್ರೀಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸುದ್ದಿಗೋಷ್ಠಿಸರ್ವಧರ್ಮ ಭಾವೈಕ್ಯ ಸಾರುವ ಬೆಕ್ಕಿನ ಕಲ್ಮಠಗುರುಬಸವ ಶ್ರೀ ಪ್ರಶಸ್ತಿ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣರಿಗೆ, ಅಕ್ಕ ಮಹಾದೇವಿ ಪ್ರಶಸ್ತಿ ವೈದ್ಯ ಸಾಹಿತಿ ಡಾ.ಎಚ್.ಎಸ್.ಅನುಪಮರಿಗೆ ಅಲ್ಲಮ ಪ್ರಭು ಪ್ರಶಸ್ತಿ ನಿವೃತ್ತ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರರಿಗೆ…ಜ.16,17 ಮತ್ತು 18 ರಂದು ಶಿವಮೊಗ್ಗದ ಶ್ರೀ ಬೆಕ್ಕಿನ ಕಲ್ಮಠದ ಶ್ರೀಗುರುಬಸವ ಭವನದಲ್ಲಿ ಅನುಭಾವ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ, ಪ್ರಶಸ್ತಿ ಪ್ರದಾನ ಸಮ್ಮೇಳನ
ಶ್ರೀಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸುದ್ದಿಗೋಷ್ಠಿ ಸರ್ವಧರ್ಮ ಭಾವೈಕ್ಯ ಸಾರುವ ಬೆಕ್ಕಿನ ಕಲ್ಮಠ ಗುರುಬಸವ ಶ್ರೀ ಪ್ರಶಸ್ತಿ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣರಿಗೆ, ಅಕ್ಕ ಮಹಾದೇವಿ ಪ್ರಶಸ್ತಿ ವೈದ್ಯ ಸಾಹಿತಿ ಡಾ.ಎಚ್.ಎಸ್.ಅನುಪಮರಿಗೆ ಅಲ್ಲಮ ಪ್ರಭು ಪ್ರಶಸ್ತಿ ನಿವೃತ್ತ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರರಿಗೆ… ಜ.16,17 ಮತ್ತು 18 ರಂದು ಶಿವಮೊಗ್ಗದ ಶ್ರೀ ಬೆಕ್ಕಿನ ಕಲ್ಮಠದ ಶ್ರೀಗುರುಬಸವ ಭವನದಲ್ಲಿ ಅನುಭಾವ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ, ಪ್ರಶಸ್ತಿ ಪ್ರದಾನ ಸಮ್ಮೇಳನ ಶಿವಮೊಗ್ಗದ ಶ್ರೀ ಬೆಕ್ಕಿನ ಕಲ್ಮಠದ ಗುರುಬಸವ ಅಧ್ಯಯನ ಪೀಠ,…
ಹೌಸಿಂಗ್ ಸೊಸೈಟಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಕವಿತಾ ಶ್ರೀನಿವಾಸ್
ಹೌಸಿಂಗ್ ಸೊಸೈಟಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಕವಿತಾ ಶ್ರೀನಿವಾಸ್ ಶಿವಮೊಗ್ಗ: ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಜ.12ರಂದು ನಡೆದ ಚುನಾವಣೆಯಲ್ಲಿ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಚುನಾವಣೆ ಗೆ ಕೆಪಿಸಿಸಿ ಮುಖಂಡರು, ಜನಪ್ರಿಯ ನಾಯಕರಾದ ಎಂ. ಶ್ರೀಕಾಂತ್ ಬೆಂಬಲಿತ ಅಭ್ಯರ್ಥಿ ಕವಿತ ಶ್ರೀನಿವಾಸ್(ಗುಡು ಗುಡಿ) ನಾಮಪತ್ರ ಸಲ್ಲಿಸಿದ್ದರು. ಅಭಿಮಾನ, ಪ್ರೀತಿಯಿಂದ ಚುನಾವಣೆಯಲ್ಲಿ 484 ನನಗೆ ಮತ ನೀಡಿ ಆಶೀರ್ವದಿಸಿದ್ದೀರಿ, ಮತದಾನ ಮಾಡಿದ ಎಲ್ಲಾ ಮತದಾರರಿಗೆ ನನ್ನ ಅನಂತಾನಂತ ಕೃತಜ್ಞತೆಗಳು ಎಂದಿದ್ದಾರೆ…
ಪ್ರಾದೇಶಿಕ ಆಯುಕ್ತರು- ಆಯುಕ್ತರ ಹೆಸರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಾ ಲೂಟಿಜನರ ರಕ್ತ ಹೀರುತ್ತಿರುವುದನ್ನು ರೀಜನಲ್ ಕಮೀಷನರ್ ಕೂಡಲೇ ಗಂಭೀರವಾಗಿ ಗಮನಿಸಿಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಗಂಭೀರ ಆರೋಪ
ಪ್ರಾದೇಶಿಕ ಆಯುಕ್ತರು- ಆಯುಕ್ತರ ಹೆಸರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಾ ಲೂಟಿ ಜನರ ರಕ್ತ ಹೀರುತ್ತಿರುವುದನ್ನು ರೀಜನಲ್ ಕಮೀಷನರ್ ಕೂಡಲೇ ಗಂಭೀರವಾಗಿ ಗಮನಿಸಿ ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಗಂಭೀರ ಆರೋಪ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹಗಲು ದರೋಡೆ. ಯಾವತ್ತೂ ಇಂಥದ್ದು ನೋಡಿರಲಿಲ್ಲ. ಇ- ಸ್ವತ್ತು ಹೆಸರಲ್ಲಿ ಅಧಿಕಾರಿಗಳ ಹಿಂಸೆ. ತಮ್ಮ ಆಸ್ತಿಯ ಮೇಲೆ ಸಾಲ, ಮಾರಾಟದ ಹಕ್ಕಿಗಿಂತ ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ. ಆಯುಕ್ತರು, ಪ್ರಾದೇಶಿಕ ಆಯುಕ್ತರಿಗೆ ಕೊಡಬೇಕು ಅಂತ ನೇರವಾಗಿ ಕೇಳುತ್ತಿದ್ದಾರೆ…
ಪ್ರಾದೇಶಿಕ ಆಯುಕ್ತರು- ಆಯುಕ್ತರ ಹೆಸರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಾ ಲೂಟಿಜನರ ರಕ್ತ ಹೀರುತ್ತಿರುವುದನ್ನು ರೀಜನಲ್ ಕಮೀಷನರ್ ಕೂಡಲೇ ಗಂಭೀರವಾಗಿ ಗಮನಿಸಿಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಗಂಭೀರ ಆರೋಪ
ಪ್ರಾದೇಶಿಕ ಆಯುಕ್ತರು- ಆಯುಕ್ತರ ಹೆಸರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಾ ಲೂಟಿ ಜನರ ರಕ್ತ ಹೀರುತ್ತಿರುವುದನ್ನು ರೀಜನಲ್ ಕಮೀಷನರ್ ಕೂಡಲೇ ಗಂಭೀರವಾಗಿ ಗಮನಿಸಿ ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಗಂಭೀರ ಆರೋಪ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹಗಲು ದರೋಡೆ. ಯಾವತ್ತೂ ಇಂಥದ್ದು ನೋಡಿರಲಿಲ್ಲ. ಇ- ಸ್ವತ್ತು ಹೆಸರಲ್ಲಿ ಅಧಿಕಾರಿಗಳ ಹಿಂಸೆ. ತಮ್ಮ ಆಸ್ತಿಯ ಮೇಲೆ ಸಾಲ, ಮಾರಾಟದ ಹಕ್ಕಿಗಿಂತ ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ. ಆಯುಕ್ತರು, ಪ್ರಾದೇಶಿಕ ಆಯುಕ್ತರಿಗೆ ಕೊಡಬೇಕು ಅಂತ ನೇರವಾಗಿ ಕೇಳುತ್ತಿದ್ದಾರೆ…
ಆಕಳ ಕೆಚ್ಚಲು ಕೊಯ್ದದ್ದರ ಹಿಂದೆ ದೊಡ್ಡ ಷಡ್ಯಂತ್ರ ಮುಖ್ಯಮಂತ್ರಿಗಳೇ ಗೋಮಾತೆ ಶಾಪಕ್ಕೊಳಗಾಗಬೇಡಿ ನಾಳೆ ಬೆಳಿಗ್ಗೆ ಡಿಸಿ ಕಚೇರಿ ಮುಂದೆ ರಾಷ್ಟ್ರಭಕ್ತರ ಪ್ರತಿಭಟನೆಮಾಜಿ ಉಪ ಮುಖ್ಯಮಂತ್ರಿ, ರಾಷ್ಟ್ರಭಕ್ತರ ಮುಖಂಡರಾದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ
ಆಕಳ ಕೆಚ್ಚಲು ಕೊಯ್ದದ್ದರ ಹಿಂದೆ ದೊಡ್ಡ ಷಡ್ಯಂತ್ರ ಮುಖ್ಯಮಂತ್ರಿಗಳೇ ಗೋಮಾತೆ ಶಾಪಕ್ಕೊಳಗಾಗಬೇಡಿ ನಾಳೆ ಬೆಳಿಗ್ಗೆ ಡಿಸಿ ಕಚೇರಿ ಮುಂದೆ ರಾಷ್ಟ್ರಭಕ್ತರ ಪ್ರತಿಭಟನೆ ಮಾಜಿ ಉಪ ಮುಖ್ಯಮಂತ್ರಿ, ರಾಷ್ಟ್ರಭಕ್ತರ ಮುಖಂಡರಾದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ಪತ್ರಕರ್ತರಾದ ಶಿವಮೊಗ್ಗ ನಂದನ್ ಮತ್ತು ಶಶಿಧರ್ ಸಾವಿಗೆ ಸಂತಾಪ. ರಾಜ್ಯ ಸರ್ಕಾರ ಹಿಂದೂಗಳಿಗೆ ಅಲಕ್ಷ್ಯದ ಜೊತೆಗೆ ಗೋ ಹಂತಕರಿಗೆ ಬೆಂಬಲಿಸ್ತಿದೆ. ಹಿಂದಿನ ಸರ್ಕಾರದಿಂದ 14 ಜಿಲ್ಲೆಗಳಲ್ಲಿ ಗೋಶಾಲೆ ಆರಂಭ. ಈಗಿನ ಸರ್ಕಾರ ಕ್ಯಾಬಿನೆಟ್ ನಲ್ಲಿಯೇ ಗೋಶಾಲೆ ಆರಂಭಕ್ಕೆ ತಡೆ ಕೊಟ್ಟಿದೆ.ದುರಂತ. ಗೋಮಾತೆ ಕೆಚ್ಚಲು, ಕಾಲಿಗೆ…
ಗಿಡ ನೆಡುವುದರ ಮೂಲಕ ವರ್ಷಾರಂಭ*
*ಗಿಡ ನೆಡುವುದರ ಮೂಲಕ ವರ್ಷಾರಂಭ* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ,ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದ ಶ್ರೀ ಸಾಲೇಶ್ವರ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಗಿಡ ನೆಡುವುದರ ಮೂಲಕ ಹಬ್ಬವನ್ನು ಆಚರಿಸಿದರು. ಈ ಕಾರ್ಯಕ್ರಮಕ್ಕೆ ಗ್ರಾಮದ ಪಿಡಿಒ ಇಂತಿಯಾಸ್ ಅಹ್ಮದ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರುದ್ರ ನಾಯ್ಕ,ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ್ ರವರು, ಶಾಲೆಯ ಕಾರ್ಯದರ್ಶಿಯಾದ ರಾಮು ರವರು ಹಾಗೂ ಶಾಲೆಯ…
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಾಗಲು ಅಣಬೆ ಕೃಷಿ: ಕೃಷಿ ವಿವಿ.*
*ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಾಗಲು ಅಣಬೆ ಕೃಷಿ: ಕೃಷಿ ವಿವಿ.* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ *ಅಣಬೆ ಕೃಷಿ* ಯ ಬಗ್ಗೆ ಒಂದು ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಶಿಲ್ಪಾ ರವರು ಆಗಮಿಸಿದ್ದರು. ಅಣಬೆಯನ್ನು ತುಂಬಾ ಸರಳವಾಗಿ ಮನೆಯಲ್ಲಿಯೇ ಭತ್ತದ ಹುಲ್ಲನ್ನು ಬಳಸಿ ಬೆಳೆಯಬಹುದು.ಮೊದಲು…
ಗಿಡ ನೆಡುವುದರ ಮೂಲಕ ವರ್ಷಾರಂಭ*
*ಗಿಡ ನೆಡುವುದರ ಮೂಲಕ ವರ್ಷಾರಂಭ* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ,ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದ ಶ್ರೀ ಸಾಲೇಶ್ವರ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಗಿಡ ನೆಡುವುದರ ಮೂಲಕ ಹಬ್ಬವನ್ನು ಆಚರಿಸಿದರು. ಈ ಕಾರ್ಯಕ್ರಮಕ್ಕೆ ಗ್ರಾಮದ ಪಿಡಿಒ ಇಂತಿಯಾಸ್ ಅಹ್ಮದ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರುದ್ರ ನಾಯ್ಕ,ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ್ ರವರು, ಶಾಲೆಯ ಕಾರ್ಯದರ್ಶಿಯಾದ ರಾಮು ರವರು ಹಾಗೂ ಶಾಲೆಯ…
ಚುನಾವಣಾ ನಿವೃತ್ತಿ ಘೋಷಿಸಿದರೂ ಶಿವಮೊಗ್ಗ ಹೌಸಿಂಗ್ ಸೊಸೈಟಿಯಲ್ಲಿ 384 ಮತ ಸಿಕ್ಕವು! ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಪೂರ್ಣಿಮಾ ಸುನಿಲ್
*🙏*ಚುನಾವಣಾ ಕಣದಿಂದ ನಿವೃತ್ತಿಯಾದರೂ ಮತ ಹಾಕಿದ 384 ಜನ ಮತದಾರರಿಗೆ ಹಾಗೂ ಸೊಸೈಟಿ ಸದಸ್ಯರಿಗೆ, ಹಿರಿಯರಿಗೆ ಕೃತಜ್ಞತೆಗಳು🙏* ಶಿವಮೊಗ್ಗ : ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಜನವರಿ 12 ರಂದು ಚುನಾವಣೆ ನಡೆದಿದ್ದು, ಈ ಚುನಾವಣೆಗೆ ಮಹಿಳಾ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೆ. ಆ ನಂತರ ನಾನು ವೈಯಕ್ತಿಕ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೆ. ನಾಮಪತ್ರ ಹಿಂತೆಗೆದುಕೊಳ್ಳಲು ಅವಧಿ ಮೀರಿದ್ದರಿಂದ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದೆ. ನಾನು ಚುನಾವಣಾ ಕಣದಿಂದ ಹಿಂದೆ…