ಸಂಗೀತ ಮೊಬೈಲ್ಸ್ ಸೇವಾ ನ್ಯೂನತೆ:* *ಪರಿಹಾರ ನೀಡಲು ಆಯೋಗ ಆದೇಶ* *ಮೊಬೈಲ್ ಇನ್ಸ್ಯೂರೆನ್ಸ್ ಪ್ರಕರಣದಲ್ಲಿ ಗೆದ್ದ ಗ್ರಾಹಕ ಶಿಕಾರಿಪುರದ ಸಂದೇಶ್ ಕುಮಾರ್*
*ಸಂಗೀತ ಮೊಬೈಲ್ಸ್ ಸೇವಾ ನ್ಯೂನತೆ:* *ಪರಿಹಾರ ನೀಡಲು ಆಯೋಗ ಆದೇಶ* *ಮೊಬೈಲ್ ಇನ್ಸ್ಯೂರೆನ್ಸ್ ಪ್ರಕರಣದಲ್ಲಿ ಗೆದ್ದ ಗ್ರಾಹಕ ಶಿಕಾರಿಪುರದ ಸಂದೇಶ್ ಕುಮಾರ್* ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಐಸೂರು ವಾಸಿ ಸಂದೇಶ್ ಕುಮಾರ್ ಎಂಬುವವರು ಮ್ಯಾನೇಜರ್, ಸಂಗೀತ ಮೊಬೈಲ್ಸ್ ಫ್ರೈ. ಲಿ., ಶಿವಮೊಗ್ಗ ಮತ್ತು ಮ್ಯಾನೇಜರ್, ಸಂಗೀತ ಮೊಬೈಲ್ಸ್ ಫ್ರೈ. ಲಿ., ಬೆಂಗಳೂರು ಇವರ ವಿರುದ್ಧ ಮೊಬೈಲ್ ಇನ್ಷೂರನ್ಸ್ ಸಂಬಂಧ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ…