ರಾಜ್ಯ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ, ನಾಡೋಜ ಮಹೇಶ್ ಜೋಷಿಯವರಿಗೆ ನೀಡಿದ್ದ ಸಚಿವ ಸಂಪುಟ ದರ್ಜೆಯ ಎಲ್ಲಾ ವಿಶೇಷ ಸೌಲಭ್ಯಗಳನ್ನು ತಕ್ಷಣಕ್ಕೆ ಹಿಂಪಡೆದು ಆದೇಶ
ರಾಜ್ಯ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ, ನಾಡೋಜ ಮಹೇಶ್ ಜೋಷಿಯವರಿಗೆ ನೀಡಿದ್ದ ಸಚಿವ ಸಂಪುಟ ದರ್ಜೆಯ ಎಲ್ಲಾ ವಿಶೇಷ ಸೌಲಭ್ಯಗಳನ್ನು ತಕ್ಷಣಕ್ಕೆ ಹಿಂಪಡೆದು ಆದೇಶ ಹೊರಡಿಸಿದೆ.
ಜೂನ್.1 ರಂದು ವಿಶ್ವ ಹಾಲು ದಿನಾಚರಣೆ; * *ಸ್ಪರ್ಧಾತ್ಮಕ ಬೆಲೆಗಳಲ್ಲಿ 18 ವಿವಿಧ ನಂದಿನಿ ಕೇಕ್ ಹಾಗೂ ಮಫಿನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ.*
*ಜೂನ್.1 ರಂದು ವಿಶ್ವ ಹಾಲು ದಿನಾಚರಣೆ ಪ್ರಯುಕ್ತ* *ಸ್ಪರ್ಧಾತ್ಮಕ ಬೆಲೆಗಳಲ್ಲಿ 18 ವಿವಿಧ ನಂದಿನಿ ಕೇಕ್ ಹಾಗೂ ಮಫಿನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ.* “ವಿಶ್ವ ಹಾಲು ದಿನಾಚರಣೆ” ಪ್ರಯುಕ್ತ ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಹಾಗೂ ಶಿಮುಲ್ ವತಿಯಿಂದ ಜೂ.1 ರಂದು 18 ವಿವಿಧ ಮಾದರಿ ನಂದಿನಿ ಕೇಕ್ ಹಾಗೂ ಮಫಿನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ದೊರೆಯುವ ಬೇರೆ ಖಾಸಗಿ ಬ್ರಾಂಡ್ನ ಕೇಕ್ ಹಾಗೂ ಮಫಿನ್ಗಳಿಗಿಂತ ನಂದಿನಿ ಕೇಕ್ ಹಾಗೂ ಮಫಿನ್ಗಳು ಉತ್ತಮ ಗುಣಮಟ್ಟದಲ್ಲಿ ಹಾಗೂ ಸ್ಪರ್ಧಾತ್ಮಕ…
ಡಿಸಿ- ಸಿಇಒಗಳ ಸಭೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ
ರಾಜ್ಯದ ಸಮಗ್ರ ಪ್ರಗತಿ ಪರಿಶೀಲನೆ ಕುರಿತಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳ ಎರಡನೇ ದಿನದ ಸಭೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪನವರು ಭಾಗವಹಿಸಿದ್ದರು
ಕಮಲ್ ಹಾಸನ್ ಕನ್ನಡ ಅವಮಾನದ ಹೇಳಿಕೆ ವಿರುದ್ಧ ಜೂನ್ 2 ಕ್ಕೆ ಕರ್ನಾಟಕ ಬಂದ್?*
*ಕಮಲ್ ಹಾಸನ್ ಕನ್ನಡ ಅವಮಾನದ ಹೇಳಿಕೆ ವಿರುದ್ಧ ಜೂನ್ 2 ಕ್ಕೆ ಕರ್ನಾಟಕ ಬಂದ್?* ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಕನ್ನಡ ಭಾಷೆ ಬಗ್ಗೆ ಯಾರೇ ಮಾತನಾಡಿ ಕಿರಿಕ್ ಮಾಡಿದರೂ ಕನ್ನಡಿಗರು ಸರಿಯಾದ ಉತ್ತರ ನೀಡುತ್ತಾರೆ. ಆದರೆ ಇದೀಗ ಕನ್ನಡದ ಬಗ್ಗೆ ತಮಿಳು ನಟ ಕಮಲ್ ಹಾಸನ್ ನೀಡಿರುವ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರವಾಗಿ ಕನ್ನಡಿಗರು ಕರ್ನಾಟಕ ಬಂದ್ ಮಾಡಲು ಇದೀಗ ನಿರ್ಧಾರ ಮಾಡಿ, ಕನ್ನಡ ಪರ ಸಂಘಟನೆಗಳು ಬೃಹತ್…
ಬಿ – ಖಾತಾ ಆಸ್ತಿ ಮಾಲೀಕರಿಗೆ ಎದುರಾಯ್ತು ಹೊಸ ಸಂಕಷ್ಟ!*
*ಬಿ – ಖಾತಾ ಆಸ್ತಿ ಮಾಲೀಕರಿಗೆ ಎದುರಾಯ್ತು ಹೊಸ ಸಂಕಷ್ಟ!* B-Khata: ಕರ್ನಾಟಕ ಸರ್ಕಾರವು ಬಿ ಖಾತಾ ಅವಧಿಯನ್ನು ವಿಸ್ತರಿಸಿದೆಯಾದರೂ, ಬಿ ಖಾತಾಗೆ ಸಂಬಂಧಿಸಿದ ಗೊಂದಲಗಳು ಮುಂದುವರಿದಿವೆ. ರಾಜ್ಯದಲ್ಲಿ 30ರಿಂದ 40 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿಗಳಿವೆ. ಬಿ ಖಾತಾಗೆ ಸಂಬಂಧಿಸಿದಂತೆ ಎಲ್ಲಾ ಸೌಕರ್ಯಗಳನ್ನು ನೀಡುವುದಾಗಿ ಸರ್ಕಾರ ಈ ಹಿಂದೆ ಹೇಳಿತ್ತು. ಆದರೆ, ಬಿ ಖಾತಾ ಹೊಂದಿರುವವರಿಗೆ ಬೆಸ್ಕಾಂನ ತಾತ್ಕಾಲಿಕ ಸಂಪರ್ಕ ಸಿಗುತ್ತಿಲ್ಲ. ಅಲ್ಲದೇ ಜಲಮಂಡಳಿಯ ಕನೆಕ್ಷನ್ ತೆಗೆದುಕೊಳ್ಳುವುದಕ್ಕೂ ಸಮಸ್ಯೆ ಆಗುತ್ತಿದೆ ಎಂದು ಬಿ ಖಾತಾ…
ಶಿವಮೊಗ್ಗ ಮಹಾನಗರ ಪಾಲಿಕೆಯ ವಲಯ 3 ರ ಕಚೇರಿ ಭ್ರಷ್ಟಾಚಾರದ ಮೂಲ ಕೇಂದ್ರ! ಭಿಕ್ಷುಕ ಅಧಿಕಾರಿಗಳೇ ಹುಷಾರು!; ಎನ್.ಕೆ.ಶ್ಯಾಮಸುಂದರ್ ಎಚ್ಚರಿಕೆ
*ಶಿವಮೊಗ್ಗ ಮಹಾನಗರ ಪಾಲಿಕೆಯ ವಲಯ 3 ರ ಕಚೇರಿ ಭ್ರಷ್ಟಾಚಾರದ ಮೂಲ ಕೇಂದ್ರ! ಭಿಕ್ಷುಕ ಅಧಿಕಾರಿಗಳೇ ಹುಷಾರು!; ಎನ್.ಕೆ.ಶ್ಯಾಮಸುಂದರ್ ಎಚ್ಚರಿಕೆ ಶಿವಮೊಗ್ಗ ಮಹಾನಗರ ಪಾಲಿಕೆಯ ವಲಯ 3ರ ಆರ್ ಓ ಸತೀಶ್ ಹೆಸರಿಗೆ ಮಾತ್ರ ಇವರಿಗೆ ಈ ಸ್ವತ್ತು. ಬಿ ಖಾತದ ಅರಿವೇ ಇಲ್ಲ. ಆರ್ ಐ ಗಳಿಂದ ಕಡತ ಮುಂದೆ ಹೋಗುವುದೇ ಇಲ್ಲ. ಲಂಚ ಕೊಟ್ಟ ಕಡತಗಳು ಮಾತ್ರ ಮುಂದಕ್ಕೆ ಹೋಗುತ್ತವೆ. ಉದಾಹರಣೆಗೆ ಈ ಸ್ವತ್ತಿನ ಕಡತ ಸಂಖ್ಯೆ, 2073489291 ಒಬ್ಬ ಆರ್ ಐ ಒಂದು…
ಜೂ. 1 ರ ಭಾನುವಾರ ಸಂಜೆ 5.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ‘ಸ್ನೇಹದ ಕಡಲಲ್ಲಿ’ ಸಂಗೀತ ಸಂಜೆ ಕಾರ್ಯಕ್ರಮ* *ಅವತ್ತಿನ ದಿನ ಏನೆಲ್ಲ ವಿಶೇಷವಿರುತ್ತೆ? ಪ್ರಣಯರಾಜ ಶ್ರೀನಾಥ್ ಜೊತೆ ಮತ್ಯಾರು ಬರಲಿದ್ದಾರೆ? ನೀವೇಕೆ ಈ ವಿಶೇಷ ಕಾರ್ಯಕ್ರಮಕ್ಕೆ ಬರಲೇಬೇಕು?…* *ಗಾಯತ್ರಿ ಜ್ಯುವೆಲರ್್ಸ ಮಾಲೀಕರೂ ಕಾರ್ಯಕ್ರಮ ವ್ಯವಸ್ಥಾಪಕರೂ ಆದ ಶಶಿ ಎಸ್. ಮಂಗಳಗಾರ್ ಇಲ್ಲಿ ವಿವರಿಸಿದ್ದಾರೆ…*
*ಜೂ. 1 ರ ಭಾನುವಾರ ಸಂಜೆ 5.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ‘ಸ್ನೇಹದ ಕಡಲಲ್ಲಿ’ ಸಂಗೀತ ಸಂಜೆ ಕಾರ್ಯಕ್ರಮ* *ಅವತ್ತಿನ ದಿನ ಏನೆಲ್ಲ ವಿಶೇಷವಿರುತ್ತೆ? ಪ್ರಣಯರಾಜ ಶ್ರೀನಾಥ್ ಜೊತೆ ಮತ್ಯಾರು ಬರಲಿದ್ದಾರೆ? ನೀವೇಕೆ ಈ ವಿಶೇಷ ಕಾರ್ಯಕ್ರಮಕ್ಕೆ ಬರಲೇಬೇಕು?…* *ಗಾಯತ್ರಿ ಜ್ಯುವೆಲರ್್ಸ ಮಾಲೀಕರೂ ಕಾರ್ಯಕ್ರಮ ವ್ಯವಸ್ಥಾಪಕರೂ ಆದ ಶಶಿ ಎಸ್. ಮಂಗಳಗಾರ್ ಇಲ್ಲಿ ವಿವರಿಸಿದ್ದಾರೆ…* ಶಿವಮೊಗ್ಗ ನಗರದ ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆ ಮತ್ತು ಗುಡಿ ಎಂಪೋರಿಯಂ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜೂ. 1 ರ ಭಾನುವಾರ ಸಂಜೆ 5.30ಕ್ಕೆ…
ಜೆಡಿಎಸ್ ವಕ್ತಾರ ನರಸಿಂಹ ಗಂಧದಮನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಬಡವರ ನೋವಿನ ಕಥೆ* *ಬಡವರಿಗೆ ಇ- ಖಾತಾ ಶಾಪ…* *ನೂರೆಂಟು ಸಮಸ್ಯೆಗಳಲ್ಲಿ ಹಕ್ಕುಪತ್ರ ಹೊಂದಿದ ಬಡ ನಿವೇಶನ ಮಾಲೀಕರು…* *ವಿಐಎಸ್ ಎಲ್ ಉದ್ಧಾರಕ್ಕೆ ಶ್ರಮಿಸಿದ್ದ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಶ್ರಮಕ್ಕೆ ಈಗ ಸಾರ್ಥಕತೆ…*
*ಜೆಡಿಎಸ್ ವಕ್ತಾರ ನರಸಿಂಹ ಗಂಧದಮನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಬಡವರ ನೋವಿನ ಕಥೆ* *ಬಡವರಿಗೆ ಇ- ಖಾತಾ ಶಾಪ…* *ನೂರೆಂಟು ಸಮಸ್ಯೆಗಳಲ್ಲಿ ಹಕ್ಕುಪತ್ರ ಹೊಂದಿದ ಬಡ ನಿವೇಶನ ಮಾಲೀಕರು…* *ವಿಐಎಸ್ ಎಲ್ ಉದ್ಧಾರಕ್ಕೆ ಶ್ರಮಿಸಿದ್ದ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಶ್ರಮಕ್ಕೆ ಈಗ ಸಾರ್ಥಕತೆ…* ಶಿವಮೊಗ್ಗ: ಆಶ್ರಯ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸುಪ್ರೀಂ ಕೋರ್ಟ್ ಆದೇಶ ಮುಂದಿಟ್ಟುಕೊಂಡು ವಿದ್ಯುತ್ ನಿಗಮ ನಿರಾಕರಿಸುತ್ತಿದ್ದು, ಶಾಶ್ವತ ವಿದ್ಯುತ್ ಸೌಲಭ್ಯದಿಂದ ಆಶ್ರಯ ಫಲಾನುಭವಿಗಳು ವಂಚಿತರಾಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಗಂಧದಮನೆ ನರಸಿಂಹ…