ಕೊಲೆ ಆರೋಪಿ ಮಂಜನ ಮೇಲೆ ಗುಂಡು ಹಾರಿಸಿದ ಹೊಳೆಹೊನ್ನೂರು ಇನ್ಸ್ ಪೆಕ್ಟರ್ ಲಕ್ಷ್ಮೀಪತಿ* *ಯಾರು ಈ ಮಂಜ?* ಕೊಂದಿದ್ದು ಯಾರಿಗೆ?
*ಕೊಲೆ ಆರೋಪಿ ಮಂಜನ ಮೇಲೆ ಗುಂಡು ಹಾರಿಸಿದ ಹೊಳೆಹೊನ್ನೂರು ಇನ್ಸ್ ಪೆಕ್ಟರ್ ಲಕ್ಷ್ಮೀಪತಿ* *ಯಾರು ಈ ಮಂಜ?* ಕೊಂದಿದ್ದು ಯಾರಿಗೆ? ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯ ಮೇಲೆ ಹೊಳೆಹೊನ್ನೂರು ಪೊಲೀಸರು ಗುಂಡು ಹಾರಿಸಿದ ಘಟನೆ ಇಂದು ನಡೆದಿದೆ. ಗುಂಡಿನ ದಾಳಿಗೊಳಗಾದವನು ಮಂಜ. ಹೊಳೆಹೊನ್ನೂರು ಠಾಣೆಯ ಕೊಲೆ ಪ್ರಕರಣದ ಆರೋಪಿ. ಅವನ ಇರುವಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮೀಪತಿ ಮತ್ತು ತಂಡ ಅವನನ್ನು ಹಿಡಿಯಲು ಪ್ರಯತ್ನಿಸಿದಾಗ ಅವನು ಪೊಲೀಸ್ ಸಿಬ್ಬಂದಿ ಪ್ರಕಾಶ್ ಮೇಲೆ…