*ಆನಂದಪುರ; ಖಾರದಪುಡಿ ಎರಚಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ತತ್ತೂರು ವಡ್ಡಿಗೆರೆಯ ಗೋವಿಂದ ಅರೆಸ್ಟ್* *ಸುಪಾರಿಕೊಟ್ಟಿದ್ದ ಕಿರಣನನ್ನೂ ಬಂಧಿಸಿದ ಪೊಲೀಸರು*
*ಆನಂದಪುರ; ಖಾರದಪುಡಿ ಎರಚಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ತತ್ತೂರು ವಡ್ಡಿಗೆರೆಯ ಗೋವಿಂದ ಅರೆಸ್ಟ್* *ಸುಪಾರಿಕೊಟ್ಟಿದ್ದ ಕಿರಣನನ್ನೂ ಬಂಧಿಸಿದ ಪೊಲೀಸರು* ಬೈಕನ್ನು ಅಡ್ಡಗಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ, ಸ್ಟೀಲ್ ರಾಡಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿ ಹಾಗೂ ಅದಕ್ಕೆ ಸುಪಾರಿ ನೀಡಿದ್ದ ವ್ಯಕ್ತಿಯನ್ನು ಆನಂದಪುರ ಪೊಲೀಸರು ಬಂಧಿಸಿದ್ದಾರೆ. ಸೊರಬ ತಾಲ್ಲೂಕಿನ ತತ್ತೂರು ವಡ್ಡಿಗೆರೆಯ ವೈ.ಗೋವಿಂದ(24) ಮತ್ತು ಕುಮ್ಮಕ್ಕು ನೀಡಿದ ಅದೇ ಊರಿನ ಕಿರಣ್ ಕುಮಾರ್(32) ಬಂಧಿತರು. ಜ.5 ರಂದು ಸಂಜೆ ಶೃತಿ ಎಂಬುವವರು ತಮ್ಮ…


