Headlines

ವಿನಯ್ ತಾಂದ್ಲೆ ನೇತೃತ್ವದಲ್ಲಿ  ಜ್ಞಾನೇಶ್ವರಿ ಗೋ ಶಾಲೆಯಲ್ಲಿ ಸಚಿವ ಮಧು ಬಂಗಾರಪ್ಪ ಜನ್ಮದಿನಾಚರಣೆ

ವಿನಯ್ ತಾಂದ್ಲೆ ನೇತೃತ್ವದಲ್ಲಿ  ಜ್ಞಾನೇಶ್ವರಿ ಗೋ ಶಾಲೆಯಲ್ಲಿ ಸಚಿವ ಮಧು ಬಂಗಾರಪ್ಪ ಜನ್ಮದಿನಾಚರಣೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಆದಂತಹ ಮಧು ಬಂಗಾರಪ್ಪನವರ ಹುಟ್ಟು ಹಬ್ಬದ ಅಂಗವಾಗಿ ಯುವ ಮುಖಂಡರಾದ ವಿನಯ್ ತಾಂದಲೆ ಅವರ ನೇತೃತ್ವದಲ್ಲಿ ಅಬ್ಬಲಗೆರೆಯ ಜ್ಞಾನೇಶ್ವರಿ ಗೋ ಶಾಲೆಯಲ್ಲಿ ಗೋವುಗಳಿಗೆ ಮೇವು ನೀಡುವುದರ ಮುಖಾಂತರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. *ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಆರ್, ಕೆಪಿಸಿಸಿ ಕಾರ್ಯದರ್ಶಿ…

Read More

ಶಿವಮೊಗ್ಗ ಮುಸ್ಲಿಂ ಹಾಸ್ಟೆಲ್‌ಗೆ ಶ್ರೀಮತಿ ಬಲ್ಕೀಷ್ ಬಾನು ಭೇಟಿ;* *ಮೂರು ಹೊತ್ತು ಊಟ, 24 ಗಂಟೆ ನೀರು ನೀಡುವುದರ ಜೊತೆಗೆ ಕೂಡಲೇ ಆಡಳಿತಾಧಿಕಾರಿ ನೇಮಕ* *ಏಪ್ರಿಲ್‌ನಲ್ಲಿ ಚುನಾವಣೆ* *ಮುಸ್ಲಿಂ ಹಾಸ್ಟೆಲ್ ಆವರಣಕ್ಕೆ ಅಲ್ಪಸಂಖ್ಯಾತರ ಇಲಾಖೆ…*

*ಶಿವಮೊಗ್ಗ ಮುಸ್ಲಿಂ ಹಾಸ್ಟೆಲ್‌ಗೆ ಶ್ರೀಮತಿ ಬಲ್ಕೀಷ್ ಬಾನು ಭೇಟಿ;* *ಮೂರು ಹೊತ್ತು ಊಟ, 24 ಗಂಟೆ ನೀರು ನೀಡುವುದರ ಜೊತೆಗೆ ಕೂಡಲೇ ಆಡಳಿತಾಧಿಕಾರಿ ನೇಮಕ* *ಏಪ್ರಿಲ್‌ನಲ್ಲಿ ಚುನಾವಣೆ* *ಮುಸ್ಲಿಂ ಹಾಸ್ಟೆಲ್ ಆವರಣಕ್ಕೆ ಅಲ್ಪಸಂಖ್ಯಾತರ ಇಲಾಖೆ…* ಸಮಸ್ಯೆಗಳ ಆಗರವಾಗಿರುವ ಶಿವಮೊಗ್ಗ ಮುಸ್ಲಿಂ ಹಾಸ್ಟೆಲ್‌ಗೆ ಸಂಬಂಧಿಸಿದಂತೆ ಒಂದು ಆಶಾಕಿರಣ ಕಂಡುಬಂದಿದೆ. ವಿಧಾನ ಪರಿಷತ್ ಸದಸ್ಯರಾಗಿರುವ ಶ್ರೀಮತಿ ಬಲ್ಕೀಷ್ ಬಾನು ಮುಸ್ಲಿಂ ಹಾಸ್ಟೆಲ್‌ಗೆ ಶನಿವಾರ ಸಂಜೆ ಭೇಟಿ ನೀಡಿ ಕೂಡಲೇ ಅಲ್ಲಿ ಪ್ರತಿನಿತ್ಯ ನೀರಿನ ವ್ಯವಸ್ಥೆ ಮಾಡಿದ್ದಾರೆ. ಇದ್ದ ಸಮಸ್ಯೆಗಳನ್ನು ಆಲಿಸಿ…

Read More

ಸಂಧ್ಯಾ ಕಾಲದಲ್ಲೂ ಭವ್ಯವಾಗಿಯೇ ನಡೆಯುತ್ತಿದೆ ರೆವಿನ್ಯೂ ಲೇ ಔಟ್ ಗಳ ಇ- ಖಾತಾ ದಾಖಲು ಮಾಫಿಯಾ!* ಫೈಲೊಂದಕ್ಕೆ ಎರಡು ಸಾವಿರದ ಕಡಕ್ ನೋಟುಗಳು ಸೇರುತ್ತಿವೆ ವ್ಯಾನಿಟಿ ಬ್ಯಾಗುಗಳಿಗೆ?!

*ಸಂಧ್ಯಾ ಕಾಲದಲ್ಲೂ ಭವ್ಯವಾಗಿಯೇ ನಡೆಯುತ್ತಿದೆ ರೆವಿನ್ಯೂ ಲೇ ಔಟ್ ಗಳ ಇ- ಖಾತಾ ದಾಖಲು ಮಾಫಿಯಾ!* ಫೈಲೊಂದಕ್ಕೆ ಎರಡು ಸಾವಿರದ ಕಡಕ್ ನೋಟುಗಳು ಸೇರುತ್ತಿವೆ ವ್ಯಾನಿಟಿ ಬ್ಯಾಗುಗಳಿಗೆ?! ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇ- ಖಾತಾದ್ದೇ ಅವಾಂತರ. ಪ್ರತಿನಿತ್ಯ ಒಂದಲ್ಲಾ ಒಂದು ರಗಳೆಗಳು ಇಲ್ಲಿ ಸಂಭವಿಸುತ್ತಲೇ ಇರುತ್ತವೆ- ಒಂದು ರೀತಿಯಲ್ಲಿ ಸಂಭವಾಮೀ ಯುಗೇ ಯುಗೇ ಥರ! ಇ- ಖಾತಾ ಆಗಲೆಂದು ರೆವಿನ್ಯೂ ಲೇ ಔಟ್ ಮಾಲೀಕರು ಪಾಲಿಕೆಯ ಮಧ್ಯವರ್ತಿಗಳನ್ನು ಸಂಪರ್ಕಿಸಿ ಡೀಲು ಕುದುರಿಸುತ್ತಿದ್ದಾರೆ. ಮಧ್ಯವರ್ತಿಗಳು ಸಂಧ್ಯಾಕಾಲದ ಭವ್ಯತೆಯ ಬೆನ್ನು…

Read More

ಶೋಭಾ ಮಳವಳ್ಳಿ ಟೀಕೆ- ಟಿಪ್ಪಣಿ; ಡಾ.ರಾಜ್ ಗಾಯನ HORRIBLE ಅಂದವರು ಯಾರು?

ಡಾ.ರಾಜ್ ಗಾಯನ HORRIBLE ಅಂದವರು ಯಾರು? ಶ್ರೇಷ್ಠತೆಯೇ ವ್ಯಸನವಾದರೆ ಎಂಥ ಮಾತುಗಳು ಉದುರುತ್ತವೆ ಎಂಬುದಕ್ಕೆ ಈ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ, ಟೆಕ್ಕಿ ಸಂಜಯ್​ ನಾಗ್ ಉದಾಹರಣೆ. ಡಾ. ರಾಜ್​ಕುಮಾರ್ ಗಾಯನವನ್ನೇ ಭಯಾನಕ (Horrible) ಅಂದವನ ಮನಸ್ಥಿತಿ ಅದೆಷ್ಟು ಕುಲಗೆಟ್ಟು ಹೋಗಿರಬೇಕು. ಮನುಷ್ಯನ ಮನಸ್ಸಿನೊಳಗೆ ಅಸೂಯೆ, ಹೊಟ್ಟೆಕಿಚ್ಚೆಂಬ ಹಾವೊಂದು ಮುದುಡಿ ಮಲಗಿಯೇ ಇರುತ್ತದೆ. ಆಗಾಗ ಭುಸ್​ ಭುಸ್ ಎನ್ನುತ್ತಾ ಅಸೂಯೆಯನ್ನು ಹೊರಹಾಕುತ್ತಿರುತ್ತದೆ. ಯಾವಾಗ, ಹೊಟ್ಟೆಕಿಚ್ಚು ಅಸಹಿಸಲಾಧ್ಯವಾಗುತ್ತದೋ, ಏನೇನೂ ಇಲ್ಲದ ಅವರಿಗೆ, ಅದು ಹೇಗೆ ಅಷ್ಟೆಲ್ಲ ದಕ್ಕಿತು? ಎಂಬ ಅಸೂಯೆ…

Read More

ಪೀರ್ ಪಾಷ ರಿಗೆ ಎಕ್ಸಲೆನ್ಸ್ ಅವಾರ್ಡ್ ಪ್ರದಾನ* * ಶಿವಮೊಗ್ಗದ ಕಂಟ್ರಿಕ್ಲಬ್ ನಲ್ಲಿ ನಡೆದ  ಪ್ರಶಸ್ತಿ ಪ್ರದಾನ ಕಾರ್ಯಕ್ರಮ‌*

*ಪೀರ್ ಪಾಷ ರಿಗೆ ಎಕ್ಸಲೆನ್ಸ್ ಅವಾರ್ಡ್ ಪ್ರದಾನ* * ಶಿವಮೊಗ್ಗದ ಕಂಟ್ರಿಕ್ಲಬ್ ನಲ್ಲಿ ನಡೆದ  ಪ್ರಶಸ್ತಿ ಪ್ರದಾನ ಕಾರ್ಯಕ್ರಮ‌* ನಿವೃತ್ತ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಸಿಗಂದೂರು ಕೇಬಲ್ ಸ್ಟೇ ಸೇತುವೆಯ ವಿಶೇಷ ಅಧಿಕಾರಿ ಪೀರ್ ಪಾಷರವರಿಗೆ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪಿಎಆರ್ ಎಕ್ಸಲೆನ್ಸ್ ಪ್ರಶಸ್ತಿ ಘೋಷಿಸಿ, ಪ್ರದಾನ ಮಾಡಲಾಯಿತು. ಪೀರ್ ಪಾಷರವರ ಜೊತೆ ಹಿರಿಯ ಗುತ್ತಿಗೆದಾರ ಎನ್.ಮಂಜುನಾಥ್ ರವರಿಗೂ ಈ ಪ್ರಶಸ್ತಿ ಲಭಿಸಿತ್ತು. ಫೆಬ್ರವರಿ 28 ರ ಸಂಜೆ ಶಿವಮೊಗ್ಗದ ಕಂಟ್ರಿಕ್ಲಬ್ ನಲ್ಲಿ ಪ್ರಶಸ್ತಿ…

Read More

ಶಾಸಕ ಎಸ್. ಎನ್. ಚನ್ನಬಸಪ್ಪ(ಚೆನ್ನಿ) ಪತ್ರಿಕಾಗೋಷ್ಠಿಯಲ್ಲಿ… ಇನ್ನೊಂದು ವರ್ಷದಲ್ಲಿ ಉಳಿದ 574 ಆಶ್ರಯ ಮನೆ ವಿತರಣೆ ಮರಳು ಮಾಫಿಯಾ- ಡ್ರಗ್ ಮಾಫಿಯಾ ಕೈಬಿಟ್ಟು ಹಿಂದೂ‌ ನಾಯಕರನ್ನು ಅವಮಾನಿಸುತ್ತಿರುವ ಎಸ್ ಪಿ ಯಾರ ಒತ್ತಡಕ್ಕೆ ಮಣಿಯುತ್ತಿದ್ದಾರೆ? ಪುಸ್ತಕ ಬಿಡುಗಡೆಗೆಂದು ಬರುತ್ತಿದ್ದ ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ಪ್ರವೇಶ ನಿಷೇಧದ ಬಗ್ಗೆ ಕೆಂಡ ಕಾರಿದ ಶಾಸಕ ಚೆನ್ನಿಯವರು ಹೇಳಿದ್ದೇನು? ವಿಶ್ವಗುರು ಆಗುವತ್ತ ಭಾರತಕ್ಕೆ ಕುಂಭಮೇಳ ಸಾಕ್ಷಿ

ಶಾಸಕ ಎಸ್. ಎನ್. ಚನ್ನಬಸಪ್ಪ(ಚೆನ್ನಿ) ಪತ್ರಿಕಾಗೋಷ್ಠಿಯಲ್ಲಿ… ಇನ್ನೊಂದು ವರ್ಷದಲ್ಲಿ ಉಳಿದ 574 ಆಶ್ರಯ ಮನೆ ವಿತರಣೆ ಮರಳು ಮಾಫಿಯಾ- ಡ್ರಗ್ ಮಾಫಿಯಾ ಕೈಬಿಟ್ಟು ಹಿಂದೂ‌ ನಾಯಕರನ್ನು ಅವಮಾನಿಸುತ್ತಿರುವ ಎಸ್ ಪಿ ಯಾರ ಒತ್ತಡಕ್ಕೆ ಮಣಿಯುತ್ತಿದ್ದಾರೆ? ಪುಸ್ತಕ ಬಿಡುಗಡೆಗೆಂದು ಬರುತ್ತಿದ್ದ ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ಪ್ರವೇಶ ನಿಷೇಧದ ಬಗ್ಗೆ ಕೆಂಡ ಕಾರಿದ ಶಾಸಕ ಚೆನ್ನಿಯವರು ಹೇಳಿದ್ದೇನು? ವಿಶ್ವಗುರು ಆಗುವತ್ತ ಭಾರತಕ್ಕೆ ಕುಂಭಮೇಳ ಸಾಕ್ಷಿ 45 ದಿನಗಳ ಕುಂಭಮೇಳ ಅತ್ಯಂತ ಯಶಸ್ವಿ. ಇಡೀ ದೇಶ ಸಂಭ್ರಮಿಸಿದೆ. 66 ಕೋಟಿಗಿಂತ…

Read More

ಶಿವಮೊಗ್ಗ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ(ಅಟ್ರಾಸಿಟಿ) ಸಮಿತಿಗೆ ಮೂರು ವರ್ಷಗಳಿಗೆ ನೇಮಕವಾದ ಹನುಮಂತಪ್ಪ ಯಡವಾಲ* *ಇದಕ್ಕೆ ಕಾರಣಕರ್ತರಾದ ಡಿಎಸ್ ಎಸ್ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿಯವರಿಗೆ ಗೌರವದಿಂದ ಅಭಿನಂದಿಸಿದ ಹನುಮಂತಪ್ಪ ಯಡವಾಲ*

*ಶಿವಮೊಗ್ಗ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ(ಅಟ್ರಾಸಿಟಿ) ಸಮಿತಿಗೆ ಮೂರು ವರ್ಷಗಳಿಗೆ ನೇಮಕವಾದ ಹನುಮಂತಪ್ಪ ಯಡವಾಲ* *ಇದಕ್ಕೆ ಕಾರಣಕರ್ತರಾದ ಡಿಎಸ್ ಎಸ್ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿಯವರಿಗೆ ಗೌರವದಿಂದ ಅಭಿನಂದಿಸಿದ ಹನುಮಂತಪ್ಪ ಯಡವಾಲ* ಶಿವಮೊಗ್ಗ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ (ದೌರ್ಜನ್ಯ ಪ್ರತಿಬಂಧ- ಅಟ್ರಾಸಿಟಿ) ಸಮಿತಿಗೆ ಅಧಿಕಾರೇತರ ಸದಸ್ಯರಾಗಿ ಶಿವಮೊಗ್ಗದ ಎ.ಕೆ.ಹನುಮಂತಪ್ಪ @ ಹನುಮಂತಪ್ಪ ಯಡವಾಲರನ್ನು ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ್ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಆಯ್ಕೆಗೆ ಕಾರಣೀಭೂತರಾದ ಡಿಎಸ್ ಎಸ್ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿಯವರು….

Read More

ಡಾ ರಾಜ್‌ಕುಮಾರ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಾ?!* *ಈಗೇಕೆ ಈ ಸುದ್ದಿ ಬಹಿರಂಗವಾಯ್ತು? ಹೇಳಿದ್ಯಾರು ಈ ಸೀಕ್ರೆಟ್ ಸ್ಟೋರಿ?*

*ಡಾ ರಾಜ್‌ಕುಮಾರ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಾ?!* *ಈಗೇಕೆ ಈ ಸುದ್ದಿ ಬಹಿರಂಗವಾಯ್ತು? ಹೇಳಿದ್ಯಾರು ಈ ಸೀಕ್ರೆಟ್ ಸ್ಟೋರಿ?* ಕನ್ನಡದ ಮೇರು ನಟ, ಕನ್ನಡಿಗರ ಅಣ್ಣಾವ್ರು ಖ್ಯಾತಿಯ ಡಾ ರಾಜ್‌ಕುಮಾರ್ (Dr Rajkumar) ಸೀಕ್ರೆಟ್ ಸ್ಟೋರಿಯೊಂದು ಬಹಿರಂಗವಾಗಿದೆ. ಅದನ್ನು ಅವರ ಮಗ ರಾಘವೇಂದ್ರ ರಾಜ್‌ಕುಮಾರ್ (Raghavendra rajkumar) ಅವರೇ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಹೌದು, ನಟ ರಾಜ್‌ಕುಮಾರ್ ಅವರು 1952-53ರಲ್ಲಿ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರನ್ನು ಕಳೆದುಕೊಳ್ಳುತ್ತಾರೆ. ಆಗ ಮುತ್ತರಾಜ್‌ ಆಗಿದ್ದ ಡಾ ರಾಜ್‌ಕುಮಾರ್ ಅವರು ‘ಜೀವನ ಇನ್ಮೇಲೆ…

Read More

ಮಾ.3ರಿಂದ 7 ರ ತನಕ ಕುವೆಂಪು ವಿವಿ- ಅಜೀಂ ಪ್ರೇಮ್ ಜಿ ವಿವಿ ಗಳಿಂದ ಮೌಂಟೆನ್ಸ್ ಆಫ್ ಲೈಫ್

ಮಾ.3ರಿಂದ 7 ರ ತನಕ ಕುವೆಂಪು ವಿವಿ- ಅಜೀಂ ಪ್ರೇಮ್ ಜಿ ವಿವಿ ಗಳಿಂದ ಮೌಂಟೆನ್ಸ್ ಆಫ್ ಲೈಫ್ ಶಿವಮೊಗ್ಗ: ಅಜೀಂ ಪ್ರೇಮ್ ಜೀ ವಿವಿ, ಕುವೆಂಪು ವಿವಿ ಇವರ ಸಂಯುಕ್ತಾಶ್ರಯದಲ್ಲಿ ಮಾ. ೩ರಿಂದ ೭ರ ತನಕ ವಿವಿಯ ಬಸವ ಸಭಾ ಭವನದಲ್ಲಿ ಭಾರತದ ವೈವಿಧ್ಯಮಯ ಪರ್ವತಗಳ ಕಥನ(ಮೌಂಟನ್ಸ್ ಆಫ್ ಲೈಫ್) ಹವಾಮಾನ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಉಪ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ಯುವ ಜನಾಂಗಕ್ಕೆ ಜಾಗೃತಿ…

Read More

ಸಚಿವ ಮಧು ಬಂಗಾರಪ್ಪ ಜನ್ಮದಿನದ ಪ್ರಯುಕ್ತ 35 ಬಂಗಾರಪ್ಪ ಒಡನಾಡಿಗಳಿಗೆ ವಿಮಾನ ಯಾತ್ರೆ ಭಾಗ್ಯ ದಿನವಿಡೀ ಕಾರ್ಯಕ್ರಮಗಳೇನು?

ಸಚಿವ ಮಧು ಬಂಗಾರಪ್ಪ ಜನ್ಮದಿನದ ಪ್ರಯುಕ್ತ 35 ಬಂಗಾರಪ್ಪ ಒಡನಾಡಿಗಳಿಗೆ ವಿಮಾನ ಯಾತ್ರೆ ಭಾಗ್ಯ ದಿನವಿಡೀ ಕಾರ್ಯಕ್ರಮಗಳೇನು? ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬವನ್ನು ಮಾ. ೨ರಂದು ಸಡಗರ ಸಂಭ್ರಮದಿಂದ ಶಿವಮೊಗ್ಗದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ. ಹಾಲಪ್ಪ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ೮ ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ೧೧ ಗಂಟೆಗೆ ಜಿಲ್ಲಾ ಕಾಂಗ್ರೆಸ್…

Read More