Headlines

ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಅಕ್ರಮಗಳು-2* *ವೈದ್ಯರನ್ನು ಸೃಷ್ಟಿಸಲು ಹೊರಟಿದ್ದ ದೇಶ್ ನೀಟ್ ಅಕಾಡೆಮಿಗೆ ಸಾಮಾನ್ಯ ಜ್ಞಾನ ಕೂಡ ಇಲ್ಲ!* *ಅಹಂಕಾರ ಮತ್ತು ಅವಾಂತರಗಳಲ್ಲೇ ಮುಳುಗುತ್ತಿದೆಯೇ ಉಜ್ವಲಗೊಳ್ಳಬೇಕಿದ್ದ ದೇಶ್ ನೀಟ್ ಅಕಾಡೆಮಿ!*

*ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಅಕ್ರಮಗಳು-2* *ವೈದ್ಯರನ್ನು ಸೃಷ್ಟಿಸಲು ಹೊರಟಿದ್ದ ದೇಶ್ ನೀಟ್ ಅಕಾಡೆಮಿಗೆ ಸಾಮಾನ್ಯ ಜ್ಞಾನ ಕೂಡ ಇಲ್ಲ!* *ಅಹಂಕಾರ ಮತ್ತು ಅವಾಂತರಗಳಲ್ಲೇ ಮುಳುಗುತ್ತಿದೆಯೇ ಉಜ್ವಲಗೊಳ್ಳಬೇಕಿದ್ದ ದೇಶ್ ನೀಟ್ ಅಕಾಡೆಮಿ!* ದೇಶ್ ನೀಟ್ ಅಕಾಡೆಮಿ ಮ್ಯಾನೇಜಿಂಗ್ ಡೈರೆಕ್ಟರ್ ಮಿಸ್ಟರ್ ಅವಿನಾಶ್ ಎ.ಆರ್. ಕೇವಲ ಓರ್ವ ಸಾಮಾನ್ಯ ವ್ಯಕ್ತಿಯಲ್ಲ…ಅವರು ಫಿಸಿಕ್ಸ್ ಸೀನಿಯರ್ ಫ್ಯಾಕಲ್ಟಿ ಕೂಡ! ಜೊತೆಗೆ ಶಿವಮೊಗ್ಗದಲ್ಲಿ ಐದು ಕಡೆ ವಿಧಾತ್ರಿ ಭವನದಂಥ ಪ್ರಸಿದ್ಧ ಹೋಟೆಲ್ ಗಳನ್ನು ನಡೆಸುತ್ತಿರುವವರು!! ಇಂಥ ಅತೀ ಬುದ್ದಿವಂತ ಅವಿನಾಶ್ ರವರು ದೇಶ್…

Read More

ಶ್ರೀ ರೇಣುಕಾಂಬ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದರ್ಶನ ಪಡೆದ ಸಚಿವ ಮಧು ಬಂಗಾರಪ್ಪ ಮೂಲಭೂತ ಸಮಸ್ಯೆ ಬಗೆಹರಿಸುವ ಭರವಸೆ ನೀಡದ ಮಂತ್ರಿ

ಶ್ರೀ ರೇಣುಕಾಂಬ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದರ್ಶನ ಪಡೆದ ಸಚಿವ ಮಧು ಬಂಗಾರಪ್ಪ ಮೂಲಭೂತ ಸಮಸ್ಯೆ ಬಗೆಹರಿಸುವ ಭರವಸೆ ನೀಡದ ಮಂತ್ರಿ ಮಲೆನಾಡ ಆರಾಧ್ಯ ದೇವತೆ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶಿರ್ವಾದವನ್ನು ಜಿಲ್ಲಾ ಸಚಿವ ಮಧು ಬಂಗಾರಪ್ಪ ಪಡೆದರು. ಬಳಿಕ ಭಕ್ತಾದಿಗಳನ್ನುದ್ದೇಶಿಸಿ ಮಾತನಾಡಿ, ನನ್ನ ಮತಕ್ಷೇತ್ರ ಸೊರಬ ತಾಲೂಕಿನ ಪುರಾಣ ಪ್ರಸಿದ್ದ ಐತಿಹಾಸಿಕ ಚಂದ್ರಗುತ್ತಿ ಗ್ರಾಮವನ್ನು ನಿನ್ನೆ ನಡೆದ ಬಜೆಟ್ ನಲ್ಲಿ ಧಾರ್ಮಿಕ…

Read More

ಆಧುನಿಕ ಜಗತ್ತಲ್ಲೂ ಮಹಿಳೆಗೆ ರಕ್ಷಣೆ ಇಲ್ಲ; ಭಾವಸಾರ ವಿಷನ್ ಇಂಡಿಯಾ ಸಂಸ್ಥೆ ಅಧ್ಯಕ್ಷೆ ನಂದಾ ಜಗದೀಶ್

ಆಧುನಿಕ ಜಗತ್ತಲ್ಲೂ ಮಹಿಳೆಗೆ ರಕ್ಷಣೆ ಇಲ್ಲ; ಭಾವಸಾರ ವಿಷನ್ ಇಂಡಿಯಾ ಸಂಸ್ಥೆ ಅಧ್ಯಕ್ಷೆ ನಂದಾ ಜಗದೀಶ್ ಶಿವಮೊಗ್ಗ : ತಂತ್ರಜ್ಞಾನದ ಜೊತೆಗೆ ಜಗತ್ತು ಆಧುನಿಕವಾದರೂ ಕೂಡ ಸಮಾಜದಲ್ಲಿ ಮಹಿಳೆಗೆ ಸರಿಯಾದ ರಕ್ಷಣೆ ಸಿಗುತ್ತಿಲ್ಲ ಎಂದು ಭಾವಸಾರ ವಿಷನ್ ಇಂಡಿಯಾ ಸಂಸ್ಥೆ ಅಧ್ಯಕ್ಷೆ ನಂದಾ ಜಗದೀಶ್ ಕಳವಳ ವ್ಯಕ್ತಪಡಿಸಿದ್ದಾರೆ‌. ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಗುಡ್ ಲಕ್ ಆರೈಕೆ ಕೇಂದ್ರದ ಮಹಿಳಾ ನಿವಾಸಿಗಳಿಗೆ ಸಹಾಯ ಹಸ್ತ ಚಾಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳೆಯರ…

Read More

ನಿಮಗೆ ಮಹಿಳಾ ದಿನಾಚರಣೆಯ ಶುಭಾಶಯ ಹೇಳುತ್ತಾ… Gm ಶುಭೋದಯ💐💐 *ಕವಿಸಾಲು* ಬಹಳ ಜನ ಹೇಳುತ್ತಿರುತ್ತಾರೆ; ಮಹಿಳೆಗೆ ಮನೆ ಎಂಬುದೇ ಇರುವುದಿಲ್ಲ! ಸತ್ಯವೇನೆಂದರೆ; ಮಹಿಳೆ ಇಲ್ಲದೇ ಮನೆ ಎಂಬುದೇ ಇರುವುದಿಲ್ಲ! – *ಶಿ.ಜು.ಪಾಶ* 8050112067 (8/3/25)

ನಿಮಗೆ ಮಹಿಳಾ ದಿನಾಚರಣೆಯ ಶುಭಾಶಯ ಹೇಳುತ್ತಾ… Gm ಶುಭೋದಯ💐💐 *ಕವಿಸಾಲು* ಬಹಳ ಜನ ಹೇಳುತ್ತಿರುತ್ತಾರೆ; ಮಹಿಳೆಗೆ ಮನೆ ಎಂಬುದೇ ಇರುವುದಿಲ್ಲ! ಸತ್ಯವೇನೆಂದರೆ; ಮಹಿಳೆ ಇಲ್ಲದೇ ಮನೆ ಎಂಬುದೇ ಇರುವುದಿಲ್ಲ! – *ಶಿ.ಜು.ಪಾಶ* 8050112067 (8/3/25)

Read More

ಶೋಭಾ ಮಳವಳ್ಳಿ ಟೀಕೆ- ಟಿಪ್ಪಣಿ;  ತಾಯಿಯ ಹೆಣ ಬೀದಿಯಲ್ಲಿಟ್ಟು ವ್ಯವಹಾರ! ಅಮ್ಮನ ಹೆಣದ ಮುಂದೆಯೇ ಜಗಳ!!

ಶೋಭಾ ಮಳವಳ್ಳಿ ಟೀಕೆ- ಟಿಪ್ಪಣಿ;  ತಾಯಿಯ ಹೆಣ ಬೀದಿಯಲ್ಲಿಟ್ಟು ವ್ಯವಹಾರ! ಅಮ್ಮನ ಹೆಣದ ಮುಂದೆಯೇ ಜಗಳ!! ಹಣ ಕಂಡರೆ ಹೆಣವೂ ಬಾಯ್ಬಿಡುತ್ತೆ ಅಂತಾರೆ. ಆದರೆ, ಹಣಕ್ಕಾಗಿ ಹೆತ್ತ ತಾಯಿಯ ಹೆಣವನ್ನೇ ಬೀದಿಯಲ್ಲಿಟ್ಟ ಮಕ್ಕಳನ್ನು ನೋಡಿದ್ದೀರಾ ? ಹಣಕ್ಕಾಗಿ ಹಪಹಪಿಸುತ್ತಾ ತಾಯಿಯ ಶವವನ್ನೇ ಬಿಸಿಲಿನಲ್ಲಿಟ್ಟು ಜಗಳಕ್ಕೆ ನಿಂತ ಮಕ್ಕಳ ಬಗ್ಗೆ ಕೇಳಿದ್ದೀರಾ ? ಇಂಥ ಘಟನೆಗೆ ಸಾಕ್ಷಿಯಾಗಿದ್ದು ಗೌರಿಬಿದನೂರು ದೊಡ್ಡ ಕುರುಗೋಡು ಗ್ರಾಮದಲ್ಲಿ. 75 ವರ್ಷದ ಅನಂತಕ್ಕಳಿಗೆ ಆರು ಮಕ್ಕಳು. ನಾಲ್ವರು ಹೆಣ್ಣು, ಇಬ್ಬರು ಗಂಡು ಮಕ್ಕಳು. ಇದ್ದದ್ದು…

Read More

ದೇಶ್ ನೀಟ್ ಅಕಾಡೆಮಿಯ ಅಕ್ರಮ ಲೋಕದಲ್ಲಿ-1* *ಮತ್ತೆ ಬಾಗಿಲು ತೆರೆಯಲು ಹೊರಟ ದೇಶ್ ನೀಟ್ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್ ಮಿಸ್ಟರ್ ಅವಿನಾಶ್ ಎ.ಆರ್…* *ದೇಶ್ ನೀಟ್ ಅಕಾಡೆಮಿಯ ಒಳಗೇನಿದೆ? ಈ ಅಕಾಡೆಮಿ ಯಾಕೆ ಕಾನೂನು ಬಾಹಿರ?* *ದೇಶ್ ನೀಟ್ ಅಕಾಡೆಮಿಯಲ್ಲಿ NEET ಆಸೆಗೆ ಬಿದ್ದು ಹಣ ಕಟ್ಟಿ ನೋಂದಣಿ ಮಾಡಿಸಿಕೊಳ್ಳುವ ಮುನ್ನ ಇದೊಮ್ಮೆ ಓದಿ ಪಿ.ಯು. ವಿದ್ಯಾರ್ಥಿಗಳೇ…ಅವರ ಪೋಷಕರೇ…* *ಈಗೇನು ಕ್ರಮ ಕೈಗೊಳ್ಳುವರು ಶಿವಮೊಗ್ಗ ಜಿಲ್ಲಾ ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ?*

*ದೇಶ್ ನೀಟ್ ಅಕಾಡೆಮಿಯ ಅಕ್ರಮ ಲೋಕದಲ್ಲಿ-1* *ಮತ್ತೆ ಬಾಗಿಲು ತೆರೆಯಲು ಹೊರಟ ದೇಶ್ ನೀಟ್ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್ ಮಿಸ್ಟರ್ ಅವಿನಾಶ್ ಎ.ಆರ್…* *ದೇಶ್ ನೀಟ್ ಅಕಾಡೆಮಿಯ ಒಳಗೇನಿದೆ? ಈ ಅಕಾಡೆಮಿ ಯಾಕೆ ಕಾನೂನು ಬಾಹಿರ?* *ದೇಶ್ ನೀಟ್ ಅಕಾಡೆಮಿಯಲ್ಲಿ NEET ಆಸೆಗೆ ಬಿದ್ದು ಹಣ ಕಟ್ಟಿ ನೋಂದಣಿ ಮಾಡಿಸಿಕೊಳ್ಳುವ ಮುನ್ನ ಇದೊಮ್ಮೆ ಓದಿ ಪಿ.ಯು. ವಿದ್ಯಾರ್ಥಿಗಳೇ…ಅವರ ಪೋಷಕರೇ…* *ಈಗೇನು ಕ್ರಮ ಕೈಗೊಳ್ಳುವರು ಶಿವಮೊಗ್ಗ ಜಿಲ್ಲಾ ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ?* ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಮತ್ತೆ…

Read More

ವಸತಿ ರಹಿತರಿಗೆ ಕನಿಷ್ಟ  5000 ನಿವೇಶನ ಒದಗಿಸಲು ಅಗತ್ಯ ಯೋಜನೆಗೆ ಶ್ರಮ : ಸೂಡಾ ಅಧ್ಯಕ್ಷ  ಹೆಚ್.ಎಸ್.ಸುಂದರೇಶ್ ಗೋಪಶೆಟ್ಟಿಕೊಪ್ಪದಲ್ಲಿ 30 ಎಕರೆಯಲ್ಲಿ ಬಡಾವಣೆ

ವಸತಿ ರಹಿತರಿಗೆ ಕನಿಷ್ಟ  5000 ನಿವೇಶನ ಒದಗಿಸಲು ಅಗತ್ಯ ಯೋಜನೆಗೆ ಶ್ರಮ : ಸೂಡಾ ಅಧ್ಯಕ್ಷ  ಹೆಚ್.ಎಸ್.ಸುಂದರೇಶ್ ಗೋಪಶೆಟ್ಟಿಕೊಪ್ಪದಲ್ಲಿ 30 ಎಕರೆಯಲ್ಲಿ ಬಡಾವಣೆ ಶಿವಮೊಗ್ಗ ಸ್ವಂತ ಸೂರೊಂದನ್ನು ಕಟ್ಟಿಕೊಳ್ಳಬೇಕೆಂಬ ಕನಸನ್ನು ಹೊಂದಿದ್ದು, ನಿವೇಶನದ ನಿರೀಕ್ಷೆಯಲ್ಲಿರುವ ಶಿವಮೊಗ್ಗದ ಅಸಂಖ್ಯಾತ ವಸತಿರಹಿತರನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನಿಷ್ಟ 5000 ನಿವೇಶನಗಳನ್ನಾದರೂ ಸೃಜಿಸಿ ಅರ್ಹರಿಗೆ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ಅವರು ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ…

Read More

ಮಾ.8 ರಂದು ಲೋಕ್ ಅದಾಲತ್* 15 ಸಾವಿರ ಪ್ರಕರಣಗಳಿಗೆ ಮುಕ್ತಿ *ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥ : ನ್ಯಾ.ಮಂಜುನಾಥ ನಾಯಕ್*

*ಮಾ.8 ರಂದು ಲೋಕ್ ಅದಾಲತ್* 15 ಸಾವಿರ ಪ್ರಕರಣಗಳಿಗೆ ಮುಕ್ತಿ *ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥ : ನ್ಯಾ.ಮಂಜುನಾಥ ನಾಯಕ್* ಶಿವಮೊಗ್ಗ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ ರಾಜಿಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಇತ್ಯರ್ಥಪಡಿಸಲು ‘ಲೋಕ್ ಅದಾಲತ್’ ಕಾರ್ಯಕ್ರಮವನ್ನು ಮಾ. 8 ರ ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯಲ್ಲಿ ನಡೆಯಲಿದ್ದು, ಪಕ್ಷಗಾರರು ಹೆಚ್ಚಿನ ಸಂಖ್ಯೆಯಲ್ಲಿ…

Read More

ಧರ್ಮಸ್ಥಳ ಹಾರರ್…ಯೂ ಟ್ಯೂಬರ್ ಸಮೀರ್ ವಿರುದ್ಧ ಎಫ್ ಐಆರ್…ಹೈ ಕೋರ್ಟ್ ಕಲಾಪದ ವೀಡಿಯೋ ಇಲ್ಲಿದೆ…ಕುತೂಹಲಕ್ಕಾಗಿ ವೀಕ್ಷಿಸಿ

ಧರ್ಮಸ್ಥಳ ಹಾರರ್…ಯೂ ಟ್ಯೂಬರ್ ಸಮೀರ್ ವಿರುದ್ಧ ಎಫ್ ಐಆರ್…ಹೈ ಕೋರ್ಟ್ ಕಲಾಪದ ವೀಡಿಯೋ ಇಲ್ಲಿದೆ…ಕುತೂಹಲಕ್ಕಾಗಿ ವೀಕ್ಷಿಸಿ

Read More

ಧ್ವನಿ ಸಂಸ್ಕರಣೆ ಹಾಗೂ ಸುಗಮ ಸಂಗೀತ ಕಲಿಕಾ ಶಿಬಿರ(Workshop) *ವಯೋಮಾನದ ಮಿತಿ ಇಲ್ಲ ಗಾಯಕರಾಗಲು ಬಯಸುವ & ಸಂಗೀತಾಸಕ್ತರ ಗಮನಕ್ಕೆ

ಧ್ವನಿ ಸಂಸ್ಕರಣೆ ಹಾಗೂ ಸುಗಮ ಸಂಗೀತ ಕಲಿಕಾ ಶಿಬಿರ(Workshop) *ವಯೋಮಾನದ ಮಿತಿ ಇಲ್ಲ ಗಾಯಕರಾಗಲು ಬಯಸುವ & ಸಂಗೀತಾಸಕ್ತರ ಗಮನಕ್ಕೆ ಇದೇ ಮಾರ್ಚ್ 15 ಶನಿವಾರ, 16 ಭಾನುವಾರ 2025 ಎರಡು ದಿನಗಳ ಕಾಲ ಧ್ವನಿ ಸಂಸ್ಕರಣ, ಗ್ರಹಿಕೆ, ಜೊತೆಗೆ ಸುಗಮ ಸಂಗೀತದ ಕಲಿಕಾ ಶಿಬಿರವನ್ನು ನನ್ನ “ಸಂಗೀತ್ ಸಮರ್ಪಣ್ ಟ್ರಸ್ಟ್(R.)” ಮೂಲಕ ಆಯೋಜಿಸಲಾಗುತ್ತಿದೆ. ನಾಡಿನ ಹೆಸರಾಂತ ಸುಗಮ ಸಂಗೀತಗಾರರಾದ ಶ್ರೀ ಪುತ್ತೂರು ನರಸಿಂಹ ನಾಯಕ್ ಮತ್ತು ಪ್ರಸಿದ್ಧ ಕಲಾವಿದರಾದ ಶ್ರೀ ಮ್ಯಾಂಡೋಲಿನ್ ಪ್ರಸಾದ್ ಅವರು ಈ…

Read More