Headlines

ಸೂಡಾದಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನಗರವನ್ನು ಹಸಿರು ಮತ್ತು ಸುಂದರವಾಗಿಟ್ಟಲು ಸಹಕರಿಸಿರಿ : ಹೆಚ್ ಎಸ್ ಸುಂದರೇಶ್

ಸೂಡಾದಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನಗರವನ್ನು ಹಸಿರು ಮತ್ತು ಸುಂದರವಾಗಿಟ್ಟಲು ಸಹಕರಿಸಿರಿ : ಹೆಚ್ ಎಸ್ ಸುಂದರೇಶ್ ಶಿವಮೊಗ್ಗ. ನಗರವನ್ನು ಸುಂದರ ಹಾಗೂ ಹಸುರೀಕರಣಗೊಳಿಸಲು ಸೂಡಾ ವತಿಯಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳು, ಬಡಾವಣೆಗಳಲ್ಲಿ ಗಿಡಗಳನ್ನು ನೆಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನಗರವನ್ನು ಹಸಿರಾಗಿ ಮತ್ತು ಸುಂದರವಾಗಿಟ್ಟುಕೊಳ್ಳಲು ಎಲ್ಲರೂ ಸಹಕರಿಸಬೇಕೆಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮನವಿ ಮಾಡಿದರು. ಬುಧವಾರ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಪಕ್ಕದ ಉದ್ಯಾನವನ, ಸೂರ್ಯ…

Read More

ಈದ್ಗಾ ಮೈದಾನ ಬ್ಯಾರಿಕೇಡ್ ಸಮಸ್ಯೆ ಸುಖಾಂತ್ಯ; ಏ.10ರಂದು ಬೆಳಿಗ್ಗೆ 10ಕ್ಕೆ ತೆರವು*

*ಈದ್ಗಾ ಮೈದಾನ ಬ್ಯಾರಿಕೇಡ್ ಸಮಸ್ಯೆ ಸುಖಾಂತ್ಯ; ಏ.10ರಂದು ಬೆಳಿಗ್ಗೆ 10ಕ್ಕೆ ತೆರವು* ಶಿವಮೊಗ್ಗದ ಈದ್ಗಾ ಮೈದಾನಕ್ಕೆ ಬ್ಯಾರಿಕೇಡ್ ಹಾಕಿದ ವಿಚಾರಕ್ಕೆ ಭುಗಿಲೆದ್ದಿದ್ದ ವಿವಾದ ಸುಖಾಂತ್ಯ ಕಂಡಿದ್ದು, ಬ್ಯಾರಿಕೇಡ್ ತೆರವು ಕಾರ್ಯಾಚರಣೆ ಏ.10ರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಹಾಗೆಂದು ಎಸ್ ಪಿ ಮಿಥುನ್ ಕುಮಾರ್ ಹೇಳಿಕೆ ನೀಡಿದ್ದು, ಸಂಬಂಧಿಸಿದ ಎರಡೂ ಕಡೆಯ ನಾಯಕರ ಜೊತೆ ಮಾತು ನಡೆದು ಫಲಪ್ರದವಾಗಿದೆ. ಎರಡೂ ಕಡೆಯವರು ಕೆಲವೊಂದು ಕಂಡೀಷನ್ ಗಳ ಮೂಲಕ ಬ್ಯಾರಿಕೇಡ್ ತೆರವಿಗೆ ಒಪ್ಪಿಗೆ ನೀಡಿದ್ದಾರೆ. ಮೈದಾನಕ್ಕೆ ಸಿಸಿ ಟಿವಿ…

Read More

ಪ್ರೇಮ ವಿವಾಹಕ್ಕೆ ಐವರ ಕೊಲೆ ಕೇಸ್​: ಮೂವರಿಗೆ ಗಲ್ಲು, 9 ಮಂದಿಗೆ ಜೀವಾವಧಿ ಶಿಕ್ಷೆ*

*ಪ್ರೇಮ ವಿವಾಹಕ್ಕೆ ಐವರ ಕೊಲೆ ಕೇಸ್​: ಮೂವರಿಗೆ ಗಲ್ಲು, 9 ಮಂದಿಗೆ ಜೀವಾವಧಿ ಶಿಕ್ಷೆ* ರಾಯಚೂರು ಜಿಲ್ಲೆಯ ಸಿಂಧನೂರಿನ (Sindhanur) ಸುಕಾಲಪೇಟೆಯಲ್ಲಿ 2020ರಲ್ಲಿ ನಡೆದಿದ್ದ ಐವರ ಕೊಲೆ ಪ್ರಕರಣ (sindhanur Five murder case) ರಾಯಚೂರು(Raichur) ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಈ ಪ್ರಕರಣ ಸಂಬಂಧ ಕೋರ್ಟ್ ಇಂದು(ಏಪ್ರಿಲ್​ 08) ತೀರ್ಪು ನೀಡಿದ್ದು, ಐವರ ಕೊಲೆ ಹಾಗೂ ಇಬ್ಬರ ಕೊಲೆ ಯತ್ನ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮರಣದಂಡನೆ ಹಾಗೂ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ…

Read More

ಶಿವ…ಶಿವಾ…ಎಲ್ಲೆಲ್ಲಿ ಎತ್ತುವಳಿಯೂ…ಎಲ್ಲೆಲ್ಲಿ ಮುತ್ತುವಳಿಯೂ… ಎಲ್ಲೆಲ್ಲಿ ಕೆತ್ತುವಳಿಯೂ…* *ಹೊತ್ತಾರೆ ಹೋಗುವನೋ…ರಾತ್ರಿ ಹೋಗುವನೋ…ಅಂತೂ ಹೋಗುವನು ಶಿವ ಶಿವಾ…* *ಶಿವನ ಮುಖದ ಊರಲ್ಲಿ ಶಿವ ಶಿವಾ ಆರ್ ಐ ಮಾಡಿರೋ ಅನಾಮಿಕ ಆಸ್ತಿಯ ಕಥೆ…* *ಲೋಕಾಯುಕ್ತ ವ್ಯಾಪ್ತಿಗೆ!* *ತಹಶೀಲ್ದಾರ್ ಜೀವ ಈ ರಾ ಆರ್ ಐ ಯಲ್ಲಿದೆಯೇ? …* *ಫುಲ್ ದಾಖಲೆಗಳೊಂದಿಗೆ…* *ಎತ್ತುವಳಿ ವೀರನ ಅಜಬ್ ಕಂದಾಯ ಕಹಾನಿ…* ಒಂದು ಕಾಲದ ಪುತ್ರಕರ್ತ ಹಾಲಿ ಕೋಟಿ ಕಂದಾಯ-ಕ…ನಮ್ಮ ಟೀಮೂ ನಿಮ್ಮ ಟೀಮೂ ಅಲ್ಲದ ಶಿವ ಶಿವ ಎಂದರೆ…ದಾಖಲೆಗಳ ಸಮೇತದ ವಿಶಿಷ್ಟವೂ ಮೂಗಿನ ಮೇಲೆ ಬೆರಳಿಡುವ ಅದ್ಭುತ ಕಥೆಯೂ…

*ಶಿವ…ಶಿವಾ…ಎಲ್ಲೆಲ್ಲಿ ಎತ್ತುವಳಿಯೂ…ಎಲ್ಲೆಲ್ಲಿ ಮುತ್ತುವಳಿಯೂ… ಎಲ್ಲೆಲ್ಲಿ ಕೆತ್ತುವಳಿಯೂ…* *ಹೊತ್ತಾರೆ ಹೋಗುವನೋ…ರಾತ್ರಿ ಹೋಗುವನೋ…ಅಂತೂ ಹೋಗುವನು ಶಿವ ಶಿವಾ…* *ಶಿವನ ಮುಖದ ಊರಲ್ಲಿ ಶಿವ ಶಿವಾ ಆರ್ ಐ ಮಾಡಿರೋ ಅನಾಮಿಕ ಆಸ್ತಿಯ ಕಥೆ…* *ಲೋಕಾಯುಕ್ತ ವ್ಯಾಪ್ತಿಗೆ!* *ತಹಶೀಲ್ದಾರ್ ಜೀವ ಈ ರಾ ಆರ್ ಐ ಯಲ್ಲಿದೆಯೇ? …* *ಫುಲ್ ದಾಖಲೆಗಳೊಂದಿಗೆ…* *ಎತ್ತುವಳಿ ವೀರನ ಅಜಬ್ ಕಂದಾಯ ಕಹಾನಿ…* ಒಂದು ಕಾಲದ ಪುತ್ರಕರ್ತ ಹಾಲಿ ಕೋಟಿ ಕಂದಾಯ-ಕ…ನಮ್ಮ ಟೀಮೂ ನಿಮ್ಮ ಟೀಮೂ ಅಲ್ಲದ ಶಿವ ಶಿವ ಎಂದರೆ…ದಾಖಲೆಗಳ ಸಮೇತದ ವಿಶಿಷ್ಟವೂ ಮೂಗಿನ…

Read More

Karnataka 2nd PUC Result 2025 Declared:* *ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ* *ಉಡುಪಿ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ* *ಶಿವಮೊಗ್ಗ ಜಿಲ್ಲೆ ಶೇ. 79.91 ಫಲಿತಾಂಶ*

*Karnataka 2nd PUC Result 2025 Declared:* *ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ* *ಉಡುಪಿ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ* *ಶಿವಮೊಗ್ಗ ಜಿಲ್ಲೆ ಶೇ. 79.91 ಫಲಿತಾಂಶ* ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ(2nd PUC Result)ವನ್ನು ಪ್ರಕಟಿಸಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. 93.90 ಶೇಕಾಡ ಫಲಿತಾಂಶ ಪಡೆದು ಉಡುಪಿ ಮೊದಲ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆಯು…

Read More

ನಕಲಿ ಚಿನ್ನ ಅಡಮಾನದ 63 ಕೋಟಿ ರೂ.,ಗಳ ಅಕ್ರಮ ಹಗರಣ;* *10 ವರ್ಷಗಳ ನಂತರ ಮತ್ತೆ ಇಡಿ ದಾಳಿ* *ಮ್ಯಾನೇಜರ್ ಆಗಿದ್ದ ಶೋಭಾ- ಚಾಲಕನಾಗಿದ್ದ ಶಿವಕುಮಾರ್ ಮನೆಗಳ ಮೇಲೆ ದಾಳಿ*

*ನಕಲಿ ಚಿನ್ನ ಅಡಮಾನದ 63 ಕೋಟಿ ರೂ.,ಗಳ ಅಕ್ರಮ ಹಗರಣ;* *10 ವರ್ಷಗಳ ನಂತರ ಮತ್ತೆ ಇಡಿ ದಾಳಿ* *ಮ್ಯಾನೇಜರ್ ಆಗಿದ್ದ ಶೋಭಾ- ಚಾಲಕನಾಗಿದ್ದ ಶಿವಕುಮಾರ್ ಮನೆಗಳ ಮೇಲೆ ದಾಳಿ* ನಕಲಿ ಚಿನ್ನ ಅಡಮಾನ ಪ್ರಕರಣ ಶಿವಮೊಗ್ಗದಲ್ಲಿ ಮತ್ತೆ ಸದ್ದು ಮಾಡಿದೆ. ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಡಿಸಿಸಿ ಬ್ಯಾಂಕ್)ನಲ್ಲಿ 2014 ರಲ್ಲಿ ನಡೆದಿದ್ದ ನಕಲಿ ಚಿನ್ನ ಅಡಮಾನ ಸಾಲ ಪ್ರಕರಣಕ್ಕೆ ಭರ್ತಿ ಹತ್ತು ವರ್ಷ ತುಂಬಿದ ಈ ಸಂದರ್ಭದಲ್ಲಿ ಇ.ಡಿ. ಅಧಿಕಾರಿಗಳು ಶಿವಮೊಗ್ಗದ ವಿವಿಧೆಡೆ ದಾಳಿ…

Read More

Karnataka 2nd PUC Exam 2025 Result: *ನಾಳೆ ದ್ವಿತೀಯ ಪಿಯು ಫಲಿತಾಂಶ:* *ಎಷ್ಟು ಗಂಟೆಗೆ? ನೋಡುವುದ್ಹೇಗೆ?* *ಇಲ್ಲಿದೆ ವಿವರ…*

Karnataka 2nd PUC Exam 2025 Result: *ನಾಳೆ ದ್ವಿತೀಯ ಪಿಯು ಫಲಿತಾಂಶ:* *ಎಷ್ಟು ಗಂಟೆಗೆ? ನೋಡುವುದ್ಹೇಗೆ?* *ಇಲ್ಲಿದೆ ವಿವರ…* ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾತರಿಂದ ಕಾಯುತ್ತಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ( 2nd PUC Students) ಗುಡ್​ನ್ಯೂಸ್ ಸಿಕ್ಕಿದೆ. ಮಾರ್ಚ್ 1ರಿಂದ ಮಾರ್ಚ್ 20ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (Karnataka 2nd PUC Exam 2025 Result ) ನಾಳೆ ಅಂದರೆ ಏಪ್ರಿಲ್ 08ರಂದು ಪ್ರಕಟವಾಗಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ…

Read More

ಏಪ್ರಿಲ್ 13 ರ ವರೆಗೆ ಶಿವಮೊಗ್ಗದಲ್ಲೂ ಮಳೆ*

*ಏಪ್ರಿಲ್ 13 ರ ವರೆಗೆ ಶಿವಮೊಗ್ಗದಲ್ಲೂ ಮಳೆ* ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 13ರವರೆಗೂ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

Read More