ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಶಿವಮೊಗ್ಗ ಎಪಿಎಂಸಿ ಬ್ರೇಕಿಂಗ್!!* *ಲಕ್ಷ ಲಕ್ಷ ಬಾಚುತ್ತಿರುವವರ ಸಂಪೂರ್ಣ ಪಟ್ಟಿ ದಾಖಲೆಗಳೊಂದಿಗೆ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ…* *ಕಾರ್ಯದರ್ಶಿದೇನು ಈ ಪ್ರಕರಣ?* *ಮಾರುಕಟ್ಟೆಯಿಂದ ಜೇಬೆಷ್ಟು ಗರಂ?* *ಕಾಮಗಾರಿ ಕಥೆ ಏನು?* *ಚಿಕ್ಕಾಸಿನ ಅಡಕೆಯೂ- ದಿನನಿತ್ಯದ ತರಕಾರಿಯೂ- ಆಫೀಸಲ್ಲಿನ ಹಗರಣವೂ…* *ನಾಯ್ಕರ ಮೂಲಕ ನಡೆಯುತ್ತಿದೆ ನುಂಗುವ ಹೆಬ್ಬಾವಿನ ಕಥೆ…*
*ಶಿವಮೊಗ್ಗ ಎಪಿಎಂಸಿ ಬ್ರೇಕಿಂಗ್!!* *ಲಕ್ಷ ಲಕ್ಷ ಬಾಚುತ್ತಿರುವವರ ಸಂಪೂರ್ಣ ಪಟ್ಟಿ ದಾಖಲೆಗಳೊಂದಿಗೆ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ…* *ಕಾರ್ಯದರ್ಶಿದೇನು ಈ ಪ್ರಕರಣ?* *ಮಾರುಕಟ್ಟೆಯಿಂದ ಜೇಬೆಷ್ಟು ಗರಂ?* *ಕಾಮಗಾರಿ ಕಥೆ ಏನು?* *ಚಿಕ್ಕಾಸಿನ ಅಡಕೆಯೂ- ದಿನನಿತ್ಯದ ತರಕಾರಿಯೂ- ಆಫೀಸಲ್ಲಿನ ಹಗರಣವೂ…* *ನಾಯ್ಕರ ಮೂಲಕ ನಡೆಯುತ್ತಿದೆ ನುಂಗುವ ಹೆಬ್ಬಾವಿನ ಕಥೆ…*
*ಯೋಗೇಶ್ ಗೌಡ ಕೊಲೆ ಕೇಸ್;* *ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ* *ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ…*
*ಯೋಗೇಶ್ ಗೌಡ ಕೊಲೆ ಕೇಸ್;* *ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ* *ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ…* ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆ (ಏ.16) ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ 15ನೇ ಆರೋಪಿ ಆಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಜನರನ್ನು ಅಪರಾಧಿಗಳು ಎಂದು ಘೋಷಣೆ ಮಾಡಿದೆ. ಇದೀಗ ಈ ಸಂಬಂಧ ಶಾಸಕ ವಿನಯ್ ಕುಲಕರ್ಣಿಗೆ ಇಂದು ಶಿಕ್ಷೆಯನ್ನು ಪ್ರಕಟಿಸಿದೆ….
*ನಕಲಿ ಪಿಹೆಚ್ ಡಿ ಪದವಿ ಪತ್ರ ನೀಡಿ ಅತಿಥಿ ಉಪನ್ಯಾಸಕನಾಗಿದ್ದ ಶಿಕಾರಿಪುರದ ಮಾದೇಶ ಪ್ರಭುಗೆ ಗೇಟ್ ಪಾಸ್* *ಹಾಲಿ ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕನಾಗಿದ್ದ ಮಾದೇಶ ಪ್ರಭು* ಸಾಗರದ ಇಂದಿರಾಗಾಂಧಿ ಕಾಲೇಜಲ್ಲೂ ಕೆಲಸ ಮಾಡಿದ್ದ ಮಾದೇಶ ಪ್ರಭು- ನಕಲಿ ದಾಖಲೆಗಳಲ್ಲೇ 12 ವರ್ಷ ಅತಿಥಿ ಉಪನ್ಯಾಸಕ ಸೇವೆ!*
*ನಕಲಿ ಪಿಹೆಚ್ ಡಿ ಪದವಿ ಪತ್ರ ನೀಡಿ ಅತಿಥಿ ಉಪನ್ಯಾಸಕನಾಗಿದ್ದ ಶಿಕಾರಿಪುರದ ಮಾದೇಶ ಪ್ರಭುಗೆ ಗೇಟ್ ಪಾಸ್* *ಹಾಲಿ ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕನಾಗಿದ್ದ ಮಾದೇಶ ಪ್ರಭು* ಸಾಗರದ ಇಂದಿರಾಗಾಂಧಿ ಕಾಲೇಜಲ್ಲೂ ಕೆಲಸ ಮಾಡಿದ್ದ ಮಾದೇಶ ಪ್ರಭು- ನಕಲಿ ದಾಖಲೆಗಳಲ್ಲೇ 12 ವರ್ಷ ಅತಿಥಿ ಉಪನ್ಯಾಸಕ ಸೇವೆ!* ಶಿಕಾರಿಪುರ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಸುಳ್ಳು ಪಿಹೆಚ್ ಡಿ ಪ್ರಮಾಣ ಪತ್ರ ನೀಡಿ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದ ಮಾದೇಶ ಪ್ರಭು…
*ಐಎಎಸ್ ಅಧಿಕಾರಿ ಎಂದು ನಂಬಿಸಿ, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕಿಲಾಡಿ ಮಿಥುನ್ ಬಂಧನ* *ಕಡೂರು ಮೂಲದ ನಕಲಿ ಅಧಿಕಾರಿ* *ವಂಚನೆಯ ಜಾಲ ಹೆಣೆದಿದ್ದು ಹೇಗೆ?*
*ಐಎಎಸ್ ಅಧಿಕಾರಿ ಎಂದು ನಂಬಿಸಿ, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕಿಲಾಡಿ ಮಿಥುನ್ ಬಂಧನ* *ಕಡೂರು ಮೂಲದ ನಕಲಿ ಅಧಿಕಾರಿ* *ವಂಚನೆಯ ಜಾಲ ಹೆಣೆದಿದ್ದು ಹೇಗೆ?* ತಾನು 2023ನೇ ಬ್ಯಾಚ್ನ ಐಎಎಸ್ ಅಧಿಕಾರಿ ಎಂದು ನಂಬಿಸಿ, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕಿಲಾಡಿ ಮಿಥುನ್ ಎಂಬಾತನನ್ನು ಬೆಂಗಳೂರಿನ (Bangalore) ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಂಚಕ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ಮೂಲದವನಾಗಿದ್ದು, ಈತನ ಬಲೆಗೆ ಸರ್ಕಾರಿ ಆಸ್ಪತ್ರೆಯ…
ಶಿವಮೊಗ್ಗದ ಪ್ರೇರಣಾ ಕೆ. ರಾವ್ ಅವರಿಗೆ ರಕ್ಷಾ ವಿವಿಯಿಂದ ಚಿನ್ನದ ಪದಕ ಪತ್ರಕರ್ತ ದಂಪತಿ ಕಾಶಿ- ಪದ್ಮಿನಿಯವರ ಮಗಳು
ಶಿವಮೊಗ್ಗದ ಪ್ರೇರಣಾ ಕೆ. ರಾವ್ ಅವರಿಗೆ ರಕ್ಷಾ ವಿವಿಯಿಂದ ಚಿನ್ನದ ಪದಕ ಪತ್ರಕರ್ತ ದಂಪತಿ ಕಾಶಿ- ಪದ್ಮಿನಿಯವರ ಮಗಳು ಶಿವಮೊಗ್ಗ,ಏ.16: ಅಹಮದಾಬಾದ್ ನಲ್ಲಿ ನಡೆದ ರಾಷ್ಟ್ರೀಯ ರಕ್ಷಾ ವಿವಿಯ 5ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಕಾಶಿ ವಿಶ್ವನಾಥ್ ಹಾಗೂ ಪದ್ಮಿನಿ ವಿಶ್ವನಾಥ್ ಅವರ ಪುತ್ರಿ ಪ್ರೇರಣಾ ಕೆ. ರಾವ್ ಎಂಎಸ್ಸಿ ಸೈಬರ್ ಸೆಕ್ಯುರಿಟಿ ಅಂಡ್ ಡಿಜಿಟಲ್ ಫೋರೆನ್ಸಿಕ್ನಲ್ಲಿ( CS&FD) ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ರವರಿಂದ ಚಿನ್ನದ ಪದಕ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿಗಳಾದ ದ್ರೌಪದಿ…
*ಭದ್ರಾವತಿ ಅಂತರಗಂಗೆ ಗ್ರಾಮದ 5 ಜನ ಯುವಕರಿಗೆ ತಲಾ 2 ವರ್ಷ ಜೈಲು- 1 ಲಕ್ಷ ರೂ., ದಂಡವಿಧಿಸಿ ಕೋರ್ಟ್ ತೀರ್ಪು* *ಅಕ್ರಮವಾಗಿ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದ ಪ್ರಕರಣ…*
*ಭದ್ರಾವತಿ ಅಂತರಗಂಗೆ ಗ್ರಾಮದ 5 ಜನ ಯುವಕರಿಗೆ ತಲಾ 2 ವರ್ಷ ಜೈಲು- 1 ಲಕ್ಷ ರೂ., ದಂಡವಿಧಿಸಿ ಕೋರ್ಟ್ ತೀರ್ಪು* *ಅಕ್ರಮವಾಗಿ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದ ಪ್ರಕರಣ…* ಮಹಿಳೆ ಮನೆಗೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯವಾಗಿ ಬೈದು, ಹಲ್ಲೆ ಮಾಡಿದ್ದಲ್ಲದೇ ಜಾತಿ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಅಂತರಗಂಗೆ ಗ್ರಾಮದ ಐವರಿಗೆ 2 ವರ್ಷ ಜೈಲು, 1 ಲಕ್ಷ ರೂ.,ಗಳ ದಂಡ…
*ಯೋಗೀಶ್ ಗೌಡ ಕೊಲೆ ಕೇಸ್ ತೀರ್ಪು ಪ್ರಕಟಿಸಿದ ಕೋರ್ಟ್* *ಕೈ ಶಾಸಕ ವಿನಯ್ ಕುಲಕರ್ಣಿ ಸೇರಿ 17 ಜನ ದೋಷಿ* *ನಾಳೆ ಶಿಕ್ಷೆ ಪ್ರಮಾಣ ಪ್ರಕಟಿಸಲಿರುವ ಕೋರ್ಟ್*
*ಯೋಗೀಶ್ ಗೌಡ ಕೊಲೆ ಕೇಸ್ ತೀರ್ಪು ಪ್ರಕಟಿಸಿದ ಕೋರ್ಟ್* *ಕೈ ಶಾಸಕ ವಿನಯ್ ಕುಲಕರ್ಣಿ ಸೇರಿ 17 ಜನ ದೋಷಿ* *ನಾಳೆ ಶಿಕ್ಷೆ ಪ್ರಮಾಣ ಪ್ರಕಟಿಸಲಿರುವ ಕೋರ್ಟ್* ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ (Dharwad Yogesh Gowda Murder Case) ಅಂತಿಮ ತೀರ್ಪು ಪ್ರಕಟವಾಗಿದೆ. ಮಾಜಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 21ರ ಪೈಕಿ 17 ಮಂದಿ ಆರೋಪಿಗಳು ದೋಷಿ ಎಂದು…
*ಕರ್ನಾಟಕದ ಅಭಿವೃದ್ಧಿಗೆ ಸಿಎಂ 18 ಸೂತ್ರ;* *ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸಲ್ಲಿಸಿದ ‘ಬೇಡಿಕೆಗಳ ಪಟ್ಟಿಯಲ್ಲಿ’ ಏನೇನಿದೆ?*
*ಕರ್ನಾಟಕದ ಅಭಿವೃದ್ಧಿಗೆ ಸಿಎಂ 18 ಸೂತ್ರ;* *ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸಲ್ಲಿಸಿದ ‘ಬೇಡಿಕೆಗಳ ಪಟ್ಟಿಯಲ್ಲಿ’ ಏನೇನಿದೆ?* ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಡ್ಯದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನ ಹೆಚ್ಎಎಲ್ (HAL) ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದರು, ಈ ವೇಳೆ ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತಾದ 18 ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಯಾವೆಲ್ಲ ಮನವಿಗಳನ್ನು ಮಾಡಿದ್ದಾರೆ ಎಂಬುದನ್ನು ಇಲ್ಲಿ…
*ಮಗಳ ಮೇಲಿನ ಅತ್ಯಾಚಾರಕ್ಕೆ ತಾಯಿಯ ಭೀಕರ ಪ್ರತಿಕಾರ;* *ಕಾಮುಕನನ್ನು ಕೊಂದು ಜನನಾಂಗ ಕತ್ತರಿಸಿದ್ದ ತಾಯಿ ಈಗ ದೋಷಮುಕ್ತ!*
*ಮಗಳ ಮೇಲಿನ ಅತ್ಯಾಚಾರಕ್ಕೆ ತಾಯಿಯ ಭೀಕರ ಪ್ರತಿಕಾರ;* *ಕಾಮುಕನನ್ನು ಕೊಂದು ಜನನಾಂಗ ಕತ್ತರಿಸಿದ್ದ ತಾಯಿ ಈಗ ದೋಷಮುಕ್ತ!* ಬ್ರೆಜಿಲ್: ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು ಎನ್ನುವವರಿಗೆ ಈ ತೀರ್ಪು ಹೊಸ ಚರ್ಚೆ ಹುಟ್ಟುಹಾಕಿದೆ. ತನ್ನ 11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಕಾಮುಕನನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದ ತಾಯಿಯನ್ನು ನ್ಯಾಯಾಲಯ ಈಗ ‘ನಿರಪರಾಧಿ’ ಎಂದು ಘೋಷಿಸಿದೆ. ಬ್ರೆಜಿಲ್ನ ಬೆಲೊ ಹೊರಿಜಾಂಟೆಯಲ್ಲಿ ನಡೆದ ಈ ಘಟನೆ ಮತ್ತು ಈಗ ಬಂದಿರುವ ತೀರ್ಪು ಜಾಗತಿಕ ಮಟ್ಟದಲ್ಲಿ ವೈರಲ್…


