ಕಾರ್ಮಿಕ ಸಚಿವ ಸಂತೋಷ್ ಲಾಡ್ ರಿಂದ  ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆ* ಏನೆಲ್ಲ ಇದೆ ಇಲ್ಲಿ? ಸಂಪೂರ್ಣ ವಿವರ ಓದಿರಿ

*ಕಾರ್ಮಿಕ ಸಚಿವ ಸಂತೋಷ್ ಲಾಡ್ ರಿಂದ  ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆ* ಏನೆಲ್ಲ ಇದೆ ಇಲ್ಲಿ? ಸಂಪೂರ್ಣ ವಿವರ ಓದಿರಿ ಶಿವಮೊಗ್ಗ, ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ್ ಎಸ್. ಲಾಡ್ ಇವರು ಸೋಮವಾರ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಶಿವಮೊಗ್ಗ ತಾಲ್ಲೂಕಿನ ಸಿದ್ಲಿಪುರದಲ್ಲಿ ರೂ.29.5 ಕೋಟಿ‌ ವೆಚ್ಚದಲ್ಲಿ ನೂತನವಾಗಿ‌ ನಿರ್ಮಿಸಲಾಗಿರುವ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆಗೊಳಿಸಿದರು. ಜಿಲ್ಲೆಯ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ವಲಸೆ…

Read More

ಬಿ ಕೆ ಸಂಗಮೇಶ್ವರ್ ಅಭಿಮಾನಿಗಳಿಂದ ಸಿಂಗನಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆ….

ಬಿ ಕೆ ಸಂಗಮೇಶ್ವರ್ ಅಭಿಮಾನಿಗಳಿಂದ ಸಿಂಗನಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆ…. ‌ಬಿ.ಆರ್.ಪ್ರಾಜೆಕ್ಟ್ ಬಿ ಕೆ ಸಂಗಮೇಶ್ವರ್ ಅಭಿಮಾನಿಗಳಿಂದ ಸಿಂಗನಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆಯನ್ನು ಆಚರಿಸಲಾಯಿತು. ಹುಟ್ಟು ಹಬ್ಬದ ಪ್ರಯುಕ್ತ ಇಂದು ಸಿಂಗನ ಮನೆ ಗ್ರಾಮದ ನಿವಾಸಿಗಳಿಗೆ ದಿನಸಿ ಹಾಗೂ ತರಕಾರಿ ಕಿಟ್ ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷರಾದ ಎಂ ರಮೇಶ್ ಶಂಕರಘಟ್ಟ, ಸಿಂಗನ ಮನೆ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಶಂಕರ್, ಕುವೆಂಪು ವಿಶ್ವವಿದ್ಯಾನಿಲಯದ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಇದು ಬದುಕು ಯುದ್ಧವೂ; ಪ್ರತಿಕ್ಷಣ ಹೋರಾಡಬೇಕಿಲ್ಲಿ ಪ್ರತಿಕ್ಷಣ ಗೆಲ್ಲಬೇಕಿಲ್ಲಿ… 2. ಈ ಇಸಿಜಿ ಯಂತ್ರವು ಹೃದಯ ಹೇಗೆ ಬಡಿದುಕೊಳ್ಳುತ್ತಿದೆ ಎಂದಷ್ಟೇ ತೋರಿಸುತ್ತಿದೆ; ಯಾರಿಗಾಗಿ ಬಡಿದುಕೊಳ್ಳುತ್ತಿದೆ? ಹೇಳುವ ಯಂತ್ರವೂ ಬಂದುಬಿಟ್ಟರೆ?! – *ಶಿ.ಜು.ಪಾಶ* 8050112067 (4/8/2025)

Read More

ಮುಖ್ಯಮಂತ್ರಿ  ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ; ಕೋಟೆ ಶ್ರೀ ಮಾರಿಕಾಂಬ ದೇವಿಗೆ ವಿಶೇಷ ಪೂಜೆ – 77 ಈಡಗಾಯಿ ಸಮರ್ಪಣೆ*

 ಮುಖ್ಯಮಂತ್ರಿ  ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ; ಕೋಟೆ ಶ್ರೀ ಮಾರಿಕಾಂಬ ದೇವಿಗೆ ವಿಶೇಷ ಪೂಜೆ – 77 ಈಡಗಾಯಿ ಸಮರ್ಪಣೆ* ಮುಖ್ಯಮಂತ್ರಿಗಳು ಸರ್ವ ಜನಾಂಗದ ನಾಯಕ  ಸಿದ್ದರಾಮಯ್ಯನವರ ಹುಟ್ಟು ಹಬ್ಬದ ಅಂಗವಾಗಿ ನಗರದ ಗ್ರಾಮ ದೇವತೆ ಕೋಟೆ ಶ್ರೀ ಮಾರಿಕಾಂಬ ದೇವಾಲಯದಲ್ಲಿ ಶಿವಮೊಗ್ಗ ಯುವ ಕಾಂಗ್ರೆಸ್ ಸಮಿತಿ ಹಾಗೂ ಶಿವಮೊಗ್ಗ ಜಿಲ್ಲೆ ಕರುನಾಡ ದೊರೆ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ “ವಿಶೇಷ ಪೂಜೆ ಸಲ್ಲಿಸಿ 77 ಈಡಗಾಯಿ ಸಮರ್ಪಣೆ ಮಾಡಿ ವಿಶೇಷವಾಗಿ ಆಚರಿಸಲಾಯಿತು* *ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ…

Read More

*ಶಿವಮೊಗ್ಗ ಜಿಲ್ಲಾ ಸಾಧುಶೆಟ್ಟಿ ಮಹಿಳಾ ಸಂಘದ ನೂತನ ಶ್ರೀ ಕಾಮಾಕ್ಷಿ ಭವನ ಉದ್ಘಾಟನಾ ಸಮಾರಂಭ- ಸಚಿವ ಮಧು ಬಂಗಾರಪ್ಪರಿಗೆ ಸುಸ್ವಾಗತ ಕೋರುವವರು; ಶ್ರೀಮತಿ ಚೈತ್ರಾ ಆರ್.ಮೋಹನ್ ಮತ್ತು ಆರ್.ಮೋಹನ್*

*ಶಿವಮೊಗ್ಗ ಜಿಲ್ಲಾ ಸಾಧುಶೆಟ್ಟಿ ಮಹಿಳಾ ಸಂಘದ ನೂತನ ಶ್ರೀ ಕಾಮಾಕ್ಷಿ ಭವನ ಉದ್ಘಾಟನಾ ಸಮಾರಂಭ- ಸಚಿವ ಮಧು ಬಂಗಾರಪ್ಪರಿಗೆ ಸುಸ್ವಾಗತ ಕೋರುವವರು; ಶ್ರೀಮತಿ ಚೈತ್ರಾ ಆರ್.ಮೋಹನ್ ಮತ್ತು ಆರ್.ಮೋಹನ್*

Read More

ಅತ್ಯಾಚಾರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ* *ಜೈಲಿನೊಳಗೆ 8 ಗಂಟೆ ಕೆಲಸ, ಕೂಲಿ ಎಷ್ಟು?*

*ಅತ್ಯಾಚಾರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ* *ಜೈಲಿನೊಳಗೆ 8 ಗಂಟೆ ಕೆಲಸ, ಕೂಲಿ ಎಷ್ಟು?* ಕೆ.ಆರ್.ನಗರ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ (Prajwal Revanna) ಜೀವನ ಶೈಲಿ ಇಂದಿನಿಂದ ಬದಲಾಗಲಿದೆ. ಕಳೆದ 14 ತಿಂಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದ್ದು, ನಿನ್ನೆಯಿಂದಲೇ ಅಧಿಕೃತವಾಗಿ ಸಜಾಬಂಧಿ ಖೈದಿಯಾಗಿದ್ದಾರೆ. ಸದ್ಯ ಪ್ರಜ್ವಲ್ ರೇವಣ್ಣಗೆ 15528 ನಂಬರ್ ನೀಡಲಾಗಿದ್ದು, ಇಂದು (ಆಗಸ್ಟ್…

Read More

ಹೆಂಡತಿ ಕೊಲೆ ಕೇಸಿನಲ್ಲಿ ಬಂಧಿಯಾಗಿದ್ದ ಶಿಕಾರಿಪುರದ ಬಸವರಾಜನ ಸಾವಿನ ನಿಜ ಕಾರಣವೇನು?* *ಶಿವಮೊಗ್ಗದ ಜೈಲಲ್ಲಿ ನಿಜವಾಗಲೂ ನಡೆದಿದ್ದೇನು?* *ಇಲ್ಲಿದೆ ಅಧಿಕೃತ ಮಾಹಿತಿ*

*ಹೆಂಡತಿ ಕೊಲೆ ಕೇಸಿನಲ್ಲಿ ಬಂಧಿಯಾಗಿದ್ದ ಶಿಕಾರಿಪುರದ ಬಸವರಾಜನ ಸಾವಿನ ನಿಜ ಕಾರಣವೇನು?* *ಶಿವಮೊಗ್ಗದ ಜೈಲಲ್ಲಿ ನಿಜವಾಗಲೂ ನಡೆದಿದ್ದೇನು?* *ಇಲ್ಲಿದೆ ಅಧಿಕೃತ ಮಾಹಿತಿ*

Read More

ಅತ್ಯಾಚಾರಿ ಪ್ರಜ್ವಲ್ ರೇವಣ್ಣನಿಗೆ ಕೋರ್ಟ್ ಯಾವ ಸೆಕ್ಷನ್ ಗಳಡಿಯಲ್ಲಿ ಯಾವ ಯಾವ ಶಿಕ್ಷೆ? ಎಷ್ಟೆಷ್ಟು ದಂಡ ವಿಧಿಸಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಅತ್ಯಾಚಾರಿ ಪ್ರಜ್ವಲ್ ರೇವಣ್ಣನಿಗೆ ಕೋರ್ಟ್ ಯಾವ ಸೆಕ್ಷನ್ ಗಳಡಿಯಲ್ಲಿ ಯಾವ ಯಾವ ಶಿಕ್ಷೆ? ಎಷ್ಟೆಷ್ಟು ದಂಡ ವಿಧಿಸಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ… Sentence 1. S.376(2)(k) – Imprisonment for life, 5 lakhs fine, in default 1 year imprisonment 2. S.376(2)(n) – Imprisonment for life which shall mean remainder of natural life, Fine of 5 lakhs, in default 1 year imprisonment 3. S.354A…

Read More