ಸಾಗರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಹೇಳಿದ್ದೇನು? ಇಲ್ಲಿದೆ ಆ ಮಾಹಿತಿ…
ಸಾಗರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಹೇಳಿದ್ದೇನು? ಇಲ್ಲಿದೆ ಆ ಮಾಹಿತಿ…
ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ?
*ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ? ಸಹಕಾರಿ ತತ್ವದಲ್ಲಿ ಟ್ಯಾಕ್ಸಿ ಸೇವೆಯನ್ನು (Sahakar Taxi) ಆರಂಭಿಸಲಾಗುತ್ತಿದೆ. ವಿವಿಧ ರಾಜ್ಯಗಳ ಸಹಕಾರಿ ಸಂಸ್ಥೆಗಳ ನಡುವಿನ ಸಮನ್ವತೆಯಲ್ಲಿ ಈ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯ ಪ್ರಯೋಗ ಭಾರತದಲ್ಲಿ ಇದೇ ಮೊದಲು. ಓಲಾ, ಊಬರ್ನ ಪ್ರಾಬಲ್ಯಕ್ಕೆ ಸವಾಲೊಡ್ಡುವ ನಿರೀಕ್ಷೆ ಇದೆ. ‘ಸಹಕಾರ್ ಟ್ಯಾಕ್ಸಿ ಕೋ ಆಪರೇಟಿವ್’ (Sahakar Taxi Co-operative) ಅನ್ನು ಬಹು ರಾಜ್ಯ ಸಹಕಾರಿ ಸಂಸ್ಥೆ ಕಾಯ್ದೆ…
ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ?
*ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ? ಸಹಕಾರಿ ತತ್ವದಲ್ಲಿ ಟ್ಯಾಕ್ಸಿ ಸೇವೆಯನ್ನು (Sahakar Taxi) ಆರಂಭಿಸಲಾಗುತ್ತಿದೆ. ವಿವಿಧ ರಾಜ್ಯಗಳ ಸಹಕಾರಿ ಸಂಸ್ಥೆಗಳ ನಡುವಿನ ಸಮನ್ವತೆಯಲ್ಲಿ ಈ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯ ಪ್ರಯೋಗ ಭಾರತದಲ್ಲಿ ಇದೇ ಮೊದಲು. ಓಲಾ, ಊಬರ್ನ ಪ್ರಾಬಲ್ಯಕ್ಕೆ ಸವಾಲೊಡ್ಡುವ ನಿರೀಕ್ಷೆ ಇದೆ. ‘ಸಹಕಾರ್ ಟ್ಯಾಕ್ಸಿ ಕೋ ಆಪರೇಟಿವ್’ (Sahakar Taxi Co-operative) ಅನ್ನು ಬಹು ರಾಜ್ಯ ಸಹಕಾರಿ ಸಂಸ್ಥೆ ಕಾಯ್ದೆ…
ಎಸ್ಸಿ ಎಸ್ಟಿ ಕಾಯ್ದೆ ಅಡಿಯಲ್ಲಿ ನಟ ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು*
*ಎಸ್ಸಿ ಎಸ್ಟಿ ಕಾಯ್ದೆ ಅಡಿಯಲ್ಲಿ ನಟ ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು* ನಟ ವಿಜಯ್ ದೇವರಕೊಂಡ (Vijay Deverakonda) ಅವರು ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಬುಡಕಟ್ಟು ಜನರ ಬಗ್ಗೆ ವಿಜಯ್ ದೇವರಕೊಂಡ ನೀಡಿದ ಹೇಳಿಕೆಗೆ ಟೀಕೆ ವ್ಯಕ್ತವಾಗಿದೆ. ಅವರ ವಿರುದ್ಧ ದೂರು ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ಕಾಯ್ದೆ (SC/ST Act) ಅಡಿಯಲ್ಲಿ ವಿಜಯ್ ದೇವರಕೊಂಡ ವಿರುದ್ಧ ದೂರು ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿದೆ. ಸಾರ್ವಜನಿಕವಾಗಿ ನೀಡಿದ ಒಂದು ಹೇಳಿಕೆಯಿಂದಾಗಿ…
ಬೊಮ್ಮನಕಟ್ಟೆಯಲ್ಲಿ ಭೀಕರವಾಗಿ ಕೊಲೆಯಾದ ಅವಿನಾಶ್ ಫೋಟೋ ಗಳು ಹೇಳುತ್ತಿರುವುದೇನು?* *ಯಾರು ಕೊಲೆಗಾರರು?*
*ಬೊಮ್ಮನಕಟ್ಟೆಯಲ್ಲಿ ಭೀಕರವಾಗಿ ಕೊಲೆಯಾದ ಅವಿನಾಶ್ ಫೋಟೋ ಗಳು ಹೇಳುತ್ತಿರುವುದೇನು?* *ಯಾರು ಕೊಲೆಗಾರರು?* ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಐದು ವರ್ಷಗಳ ಕಾಲ ಜೈಲಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ರೌಡಿಶೀಟರ್ ಅವಿ@ ಅವಿನಾಶ್(32) ಭೀಕರವಾಗಿ ಕೊಲೆಯಾಗಿರುವ ಘಟನೆ ಶಿವಮೊಗ್ಗದ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಣ್ಣೆಪಾರ್ಟಿಗೆಂದು ಬೊಮ್ಮನಕಟ್ಟೆಯ ಕೆರೆ ಬಳಿ ಅವಿಯನ್ನು ಕರೆದೊಯ್ದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದು, ಕೊಲೆಗಡುಗರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.
ಕೊಲೆ ಮಾಡಿ ಕೊಲೆಯ ಸೇಡು ತೀರಿಸಿಕೊಂಡರಾ ಕೊಲೆಗಾರರು?!* *ಬೊಮ್ಮನಕಟ್ಟೆಯಲ್ಲಿ ಕೊಲೆಯಾದ ಅವಿನಾಶ್!* *ಯಾಕಾಯ್ತು ಮರ್ಡರ್?*
*ಕೊಲೆ ಮಾಡಿ ಕೊಲೆಯ ಸೇಡು ತೀರಿಸಿಕೊಂಡರಾ ಕೊಲೆಗಾರರು?!* *ಬೊಮ್ಮನಕಟ್ಟೆಯಲ್ಲಿ ಕೊಲೆಯಾದ ಅವಿನಾಶ್!* *ಯಾಕಾಯ್ತು ಮರ್ಡರ್?* ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಐದು ವರ್ಷಗಳ ಕಾಲ ಜೈಲಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ರೌಡಿಶೀಟರ್ ಅವಿ@ ಅವಿನಾಶ್(32) ಭೀಕರವಾಗಿ ಕೊಲೆಯಾಗಿರುವ ಘಟನೆ ಶಿವಮೊಗ್ಗದ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಣ್ಣೆಪಾರ್ಟಿಗೆಂದು ಬೊಮ್ಮನಕಟ್ಟೆಯ ಕೆರೆ ಬಳಿ ಅವಿಯನ್ನು ಕರೆದೊಯ್ದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದು, ಕೊಲೆಗಡುಗರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.