Headlines

ಶಾಸಕ ಎಸ್.ಎನ್.ಚನ್ನಬಸಪ್ಪ ಪತ್ರಿಕಾಗೋಷ್ಠಿ; ಅಮಾನತು ವಾಪಸ್- ಸಭಾಧ್ಯಕ್ಷರು, ಸಿಎಂ,ಡಿಸಿಎಂ, ಕಾನೂನು ಸಚಿವರು, ಅಶೋಕ್ ರವರಿಗೆ ಅಭಿನಂದಿಸಿದ ಶಾಸಕರು ಮೇ.28ರಿಂದ ಶಾಸಕರ ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಅಧ್ಯಯನ ಪ್ರವಾಸದಲ್ಲಿ ಭಾಗಿ ಶಿವಮೊಗ್ಗದ ಈದ್ಗಾ ಮೈದಾನ ಈಗ ಲೋಕಮಾನ್ಯ ತಿಲಕರ ಆಟದ ಮೈದಾನ ಎಂದು ನಾನೇ ನಾಮಕರಣ ಮಾಡಿದ್ದೇನೆ .ನ್ಯಾಯಾಲಯದ ಆದೇಶದ ಪ್ರತಿ ಸಿಕ್ಕಿದೆ ಎಂದ ಶಾಸಕ ಚನ್ನಿ

ಶಾಸಕ ಎಸ್.ಎನ್.ಚನ್ನಬಸಪ್ಪ ಪತ್ರಿಕಾಗೋಷ್ಠಿ; ಅಮಾನತು ವಾಪಸ್- ಸಭಾಧ್ಯಕ್ಷರು, ಸಿಎಂ,ಡಿಸಿಎಂ, ಕಾನೂನು ಸಚಿವರು, ಅಶೋಕ್ ರವರಿಗೆ ಅಭಿನಂದಿಸಿದ ಶಾಸಕರು ಮೇ.28ರಿಂದ ಶಾಸಕರ ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಅಧ್ಯಯನ ಪ್ರವಾಸದಲ್ಲಿ ಭಾಗಿ ಶಿವಮೊಗ್ಗದ ಈದ್ಗಾ ಮೈದಾನ ಈಗ ಲೋಕಮಾನ್ಯ ತಿಲಕರ ಆಟದ ಮೈದಾನ ಎಂದು ನಾನೇ ನಾಮಕರಣ ಮಾಡಿದ್ದೇನೆ .ನ್ಯಾಯಾಲಯದ ಆದೇಶದ ಪ್ರತಿ ಸಿಕ್ಕಿದೆ ಎಂದ ಶಾಸಕ ಚನ್ನಿ 18 ಶಾಸಕರ ಅಮಾನತ್ ವಾಪಸ್ ತಗೊಂಡ ಸಭಾಧ್ಯಕ್ಷರಿಗೆ ಅಭಿನಂದನೆ. ಮಾ.21 ರ ವಿಧಾನಸಭೆ ಅಧಿವೇಶನದ ಕೊನೆ ದಿನ ನಡೆದ…

Read More

ಮೇ 27 ರ ನಾಳೆ ಶ್ರೀ ಶನೈಶ್ಚರ ದೇವಳದಲ್ಲಿ “ಶ್ರೀ ಶನೈಶ್ಚರ ಜಯಂತ್ಯುತ್ಸವ”

ಮೇ 27 ರ ನಾಳೆ ಶ್ರೀ ಶನೈಶ್ಚರ ದೇವಳದಲ್ಲಿ “ಶ್ರೀ ಶನೈಶ್ಚರ ಜಯಂತ್ಯುತ್ಸವ” ಶಿವಮೊಗ್ಗ : ನಗರದ ಸವಳಂಗ ರಸ್ತೆ, ನವುಲೆಯ ಸಂಕಟ ವಿಮೋಚನ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದಲ್ಲಿ ಮೇ. 27 ರ ಮಂಗಳವಾರ “ಶ್ರೀ ಶನೈಶ್ಚರ ಜಯಂತ್ಯುತ್ಸವ” ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪಕ ಹೆಚ್. ಚೈತನ್ಯ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 8-00 ಗಂಟೆಯಿಂದ ಶ್ರೀ ಸ್ವಾಮಿಗೆ ಪಂಚಾಮೃತಾಭಿಷೇಕ, ಕ್ಷೀರ ರುದ್ರಾಭಿಷೇಕ, ಆಭರಣಾಲಂಕಾರ, ನೈವೇದ್ಯ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು…

Read More

ಸೂಡಾದಿಂದ ಬಡಾವಣೆಗಳಲ್ಲಿ ಅಭಿವೃದ್ದಿ ಕಾಮಗಾರಿಗಳು *ನಗರವನ್ನು ಸುಂದರ-ಸ್ವಚ್ಚವಾಗಿಟ್ಟುಕೊಳ್ಳಲು ಕರೆ : ಹೆಚ್.ಎಸ್.ಸುಂದರೇಶ್*

ಸೂಡಾದಿಂದ ಬಡಾವಣೆಗಳಲ್ಲಿ ಅಭಿವೃದ್ದಿ ಕಾಮಗಾರಿಗಳು *ನಗರವನ್ನು ಸುಂದರ-ಸ್ವಚ್ಚವಾಗಿಟ್ಟುಕೊಳ್ಳಲು ಕರೆ : ಹೆಚ್.ಎಸ್.ಸುಂದರೇಶ್* ಶಿವಮೊಗ್ಗ ಸೂಡಾ ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನ ಅಭಿವೃದ್ದಿ ಸೇರಿದಂತೆ ಇತರೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ನಗರದ ನಿವಾಸಿಗಳು ತಮ್ಮ ಬಡಾವಣೆಗಳ ಉದ್ಯಾನವನಗಳು ಹಾಗೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚ ಮತ್ತು ಸುಂದರವಾಗಿಟ್ಟುಕೊಳ್ಳಬೇಕು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಕರೆ ನೀಡಿದರು. ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪಾಧಿಕಾರದ ವತಿಯಿಮದ ಸೋಮವಾರದಂದು ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನ ಹಾಗೂ ಇತರೆ…

Read More

ಮಾಜಿ ಸಂಸದ, ಮಾಜಿ ಶಾಸಕ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ ಬಿಜೆಪಿಯ 18 ಶಾಸಕರ ಅಮಾನತು ಆದೇಶ ವಾಪಸ್- ಅತ್ಯಂತ ದೊಡ್ಡ ಸಂವಿಧಾನ ವಿರೋಧಿ ಕೃತ್ಯ ಸಿಎಂ, ಡಿಸಿಎಂ, ಸಭಾಧ್ಯಕ್ಷರು ಅಮಾನತು ಆದೇಶ ವಾಪಸ್ ಪಡೆದು ಎಡವಿದ್ದಾರೆ ಇವರು ಸುಪ್ರೀಂ ಅಲ್ಲ. ಸದನದ ಭಾಗವಷ್ಟೇ

ಮಾಜಿ ಸಂಸದ, ಮಾಜಿ ಶಾಸಕ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ ಬಿಜೆಪಿಯ 18 ಶಾಸಕರ ಅಮಾನತು ಆದೇಶ ವಾಪಸ್- ಅತ್ಯಂತ ದೊಡ್ಡ ಸಂವಿಧಾನ ವಿರೋಧಿ ಕೃತ್ಯ ಸಿಎಂ, ಡಿಸಿಎಂ, ಸಭಾಧ್ಯಕ್ಷರು ಅಮಾನತು ಆದೇಶ ವಾಪಸ್ ಪಡೆದು ಎಡವಿದ್ದಾರೆ ಇವರು ಸುಪ್ರೀಂ ಅಲ್ಲ. ಸದನದ ಭಾಗವಷ್ಟೇ ಮಾಜಿ ಸಂಸದ, ಮಾಜಿ ಶಾಸಕನಾಗಿ ನಿಮ್ಮ ಮುಂದೆ ಬಂದಿದೀನಿ. ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿ ಈಗ ಆ ಅಮಾನತು ಆದೇಶವನ್ನು ವಾಪಸ್ ಪಡೆದಿರುವುದು ಅತ್ಯಂತ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಸಂವಿಧಾನ ಹಾಗೂ ಕಾನೂನು…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ಜೀವನ ಕೇಳುತ್ತಿದೆ- ಏನು ಬೇಕಿತ್ತು ಮತ್ತೇ?… ‘ಏನಿತ್ತೋ ಅದನ್ನೇ ವಾಪಸ್ಸು ಕೊಟ್ಟು ಬಿಡು ಮತ್ತೆ!’ ೨. ಸ್ವಂತದ ನೋವು ಸ್ವಂತದವರಿಗೂ ಅರ್ಥವಾಗುವುದಿಲ್ಲ; ಬದುಕೆಂದರೆ ಹೀಗೇ ಹೃದಯವೇ… ೩. ನಂಬಿಕೆಯಿಡು; ಪ್ರೀತಿ ಎಂಬುದು ಬದಲಾಯಿಸುವುದು ಎಲ್ಲದೂ… – *ಶಿ.ಜು.ಪಾಶ* 8050112067 (25/5/25)

Read More

ಕುವೆಂಪು ವಿವಿ: ಕನ್ನಡ ಐಚ್ಚಿಕ ಪರೀಕ್ಷೆ ಮುಂದೂಡಿಕೆ* *ವಿಶ್ವವಿದ್ಯಾಲಯದಿಂದ ತ್ವರಿತ ಕ್ರಮ* *ಪ್ರಶ್ನೆ ಪತ್ರಿಕೆ ಗೊಂದಲಕ್ಕೆ ಕಾರಣರಾದ ಕಾಲೇಜು ಅಧ್ಯಾಪಕರ ಮೇಲೆ ಕಠಿಣ ಕ್ರಮ: ಪ್ರೊ. ಗೋಪಿನಾಥ್*

*ಕುವೆಂಪು ವಿವಿ: ಕನ್ನಡ ಐಚ್ಚಿಕ ಪರೀಕ್ಷೆ ಮುಂದೂಡಿಕೆ* *ವಿಶ್ವವಿದ್ಯಾಲಯದಿಂದ ತ್ವರಿತ ಕ್ರಮ* *ಪ್ರಶ್ನೆ ಪತ್ರಿಕೆ ಗೊಂದಲಕ್ಕೆ ಕಾರಣರಾದ ಕಾಲೇಜು ಅಧ್ಯಾಪಕರ ಮೇಲೆ ಕಠಿಣ ಕ್ರಮ: ಪ್ರೊ. ಗೋಪಿನಾಥ್* ಶಂಕರಘಟ್ಟ, ಶನಿವಾರದಂದು  ನಿಗದಿಯಾಗಿದ್ದ ಬಿ. ಎ. ಆರನೇ ಸೆಮೆಸ್ಟರ್ ಕನ್ನಡ ಐಚ್ಛಿಕ ಪತ್ರಿಕೆಯ ಪರೀಕ್ಷೆ ಯನ್ನು ಪ್ರಶ್ನೆ ಪತ್ರಿಕೆಯ ಗೊಂದಲದಿಂದ ಮುಂದೂಡಲಾಗಿದ್ದು, ಪರೀಕ್ಷೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಕನ್ನಡ ವಿಷಯದ ಪರೀಕ್ಷಾ ಮಂಡಳಿಯ…

Read More

ಕರ್ನಾಟಕದಲ್ಲಿ ಈಗ ಮತ್ತೆ ಕೊರೊನಾ : ಒಬ್ಬನ ಸಾವು , ಕರೋನಾ ಕೇಸ್​​ 38ಕ್ಕೆ ಏರಿಕೆ!*

*ಕರ್ನಾಟಕದಲ್ಲಿ ಈಗ ಮತ್ತೆ ಕೊರೊನಾ : ಒಬ್ಬನ ಸಾವು , ಕರೋನಾ ಕೇಸ್​​ 38ಕ್ಕೆ ಏರಿಕೆ!* ರಾಜ್ಯದ 8 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್ ಮತ್ತೆ ಆರಂಭಿಸುವಂತೆ ಸಚಿವರು ಸೂಚನೆ ರಾಜ್ಯಕ್ಕೆ ಕೊರೊನಾ ವೈರಸ್ (Covid-19)​ ಮತ್ತೆ ಒಕ್ಕರಿಸಿದೆ. ರಾಜ್ಯದಲ್ಲಿ ಶನಿವಾರ (ಮೇ.24) ಐವರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ (Bengaluru) 85 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 32 ಬೆಂಗಳೂರಿನಲ್ಲಿ ದೃಢಪಟ್ಟಿವೆ. ಶನಿವಾರ…

Read More

ಐದು ವಿದ್ಯಾರ್ಥಿ ವಸತಿ ನಿಲಯ ಮಂಜೂರು* :*ಸಚಿವ ಎಸ್. ಮಧು ಬಂಗಾರಪ್ಪ

ಐದು ವಿದ್ಯಾರ್ಥಿ ವಸತಿ ನಿಲಯ ಮಂಜೂರು* :*ಸಚಿವ ಎಸ್. ಮಧು ಬಂಗಾರಪ್ಪ ಶಿವಮೊಗ್ಗ  ಜಿಲ್ಲೆಗೆ ಐದು ಹೊಸ ವಿದ್ಯಾರ್ಥಿ ವಸತಿ ನಿಲಯಗಳನ್ನು ಮಂಜೂರು ಮಾಡಲಾಗಿದೆ. ವಿದ್ಯಾರ್ಥಿಗಳು ಈ ನಿಲಯಗಳ ಪ್ರಯೋಜನ ಪಡೆಯಬೇಕು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಹೊರವಲಯ ಬೊಮ್ಮನಕಟ್ಟೆಯಲ್ಲಿನ ಇಂದಿರಾಗಾಂಧಿ ನರ್ಸಿಂಗ್ ಮಹಿಳಾ ವಿದ್ಯಾರ್ಥಿ ವಸತಿ…

Read More

ವಿಶೇಷ ಸುದ್ದಿ; *ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಮೇಜರ್ ಪರೀಕ್ಷೆಯಲ್ಲಿ ಮಹಾ ಎಡವಟ್ಟು!* *ಪ್ರಶ್ನೆ ಪತ್ರಿಕೆ ನೋಡಿ ವಿದ್ಯಾರ್ಥಿಗಳ ಜೊತೆ ಕುವೆಂಪು ವಿವಿಯೇ ದಂಗು!* *ಏನಿದು ಮಹಾ ಯಡವಟ್ಟು? ಯಾರು ಕಾರಣಕರ್ತರು?*

ವಿಶೇಷ ಸುದ್ದಿ *ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಮೇಜರ್ ಪರೀಕ್ಷೆಯಲ್ಲಿ ಮಹಾ ಎಡವಟ್ಟು!* *ಪ್ರಶ್ನೆ ಪತ್ರಿಕೆ ನೋಡಿ ವಿದ್ಯಾರ್ಥಿಗಳ ಜೊತೆ ಕುವೆಂಪು ವಿವಿಯೇ ದಂಗು!* *ಏನಿದು ಮಹಾ ಯಡವಟ್ಟು? ಯಾರು ಕಾರಣಕರ್ತರು?* ಶಿವಮೊಗ್ಗದ ಶೈಕ್ಷಣಿಕ ಕಿರೀಟ ಎನ್ನಲಾಗುವ ಶಂಕರಘಟ್ಟದಲ್ಲಿರೋ ಕುವೆಂಪು ವಿಶ್ವವಿದ್ಯಾನಿಲಯ ದೊಡ್ಡ ಎಡವಟ್ಟಿಗೆ ಇವತ್ತು ಸಾಕ್ಷಿಯಾಗಿದ್ದು, ವಿದ್ಯಾರ್ಥಿಗಳ ಪಾಲಿಗೆ ನರಕ ತೋರಿಸುತ್ತಿದೆ. ಇವತ್ತು ಬೆಳಿಗ್ಗೆ ನಿಗದಿಯಾಗಿದ್ದ ಬಿ.ಎ. 6ನೇ ಸೆಮಿಸ್ಟರ್ ಕನ್ನಡ ಐಚ್ಛಿಕ ಪತ್ರಿಕೆಯ ಪರೀಕ್ಷೆಯನ್ನು ತನ್ನದೇ ಯಡವಟ್ಟಿನ ಕಾರಣದಿಂದ ಮೂಂದೂಡಿದೆ! ಇವತ್ತು ಬೆಳಗಿನ ಜಾವದಿಂದಲೇ ಪರೀಕ್ಷೆ…

Read More

ಎಐಸಿಸಿ ಮಹಿಳಾ ಅಧ್ಯಕ್ಷರಿಂದ ರಾಜ್ಯ ಪದಾಧಿಕಾರಿಗಳ ಘೋಷಣೆ;* *ಶಿವಮೊಗ್ಗದಿಂದ ಪುಷ್ಪಾ ಶಿವಕುಮಾರ್ ಆಯ್ಕೆ…* *ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಗೆ ನೂತನ ಅಧ್ಯಕ್ಷೆ ಯಾರಾಗುವರು?*

*ಎಐಸಿಸಿ ಮಹಿಳಾ ಅಧ್ಯಕ್ಷರಿಂದ ರಾಜ್ಯ ಪದಾಧಿಕಾರಿಗಳ ಘೋಷಣೆ;* *ಶಿವಮೊಗ್ಗದಿಂದ ಪುಷ್ಪಾ ಶಿವಕುಮಾರ್ ಆಯ್ಕೆ…* *ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಗೆ ನೂತನ ಅಧ್ಯಕ್ಷೆ ಯಾರಾಗುವರು?* ಅಖಿಲ ಭಾರತ ಮಟ್ಟದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅಲ್ಕಾ ಲಾಂಬಾರವರು ರಾಜ್ಯ ಮಟ್ಟದ ಪದಾಧಿಕಾರಿಗಳು ಹಾಗೂ ಕರ್ನಾಟಕದ ಕೆಲವು ಜಿಲ್ಲಾ ಮಹಿಳಾಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಪುಷ್ಪಾ ಶಿವಕುಮಾರ್ ರವರನ್ನು ಆಯ್ಕೆ ಮಾಡಲಾಗಿದೆ. ಒಟ್ಟು 48 ಜನ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ…

Read More