ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ನೂತನ ಅಧ್ಯಕ್ಷರಾಗಿ ರಮೇಶ್ ಶಂಕರಘಟ್ಟ ನೇಮಕ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ನೂತನ ಅಧ್ಯಕ್ಷರಾಗಿ ರಮೇಶ್ ಶಂಕರಘಟ್ಟ ನೇಮಕ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರ ಹಾಗೂ ಭದ್ರಾವತಿ ತಾಲ್ಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಶಂಕರಘಟ್ಟದ ಎಂ ರಮೇಶ್ ಇವರನ್ನು ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ರಾಜ್ಯಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರು ಹಾಗೂ ಶಿಕ್ಷಣ ಸಚಿವರಾದ ಎಸ್ ಮಧುಬಂಗಾರಪ್ಪನವರು ಈ ನೇಮಕ ಮಾಡಿದ್ದಾರೆ. ರಮೇಶ್ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಯನ್ನು…

Read More

ಕರ್ನಾಟಕದ ಕರಾವಳಿ, ಮಲೆನಾಡಿನಲ್ಲೂ ಮಳೆ ಅಬ್ಬರ* ಶಿವಮೊಗ್ಗದಲ್ಲಿ ಆರೇಂಜ್ ಅಲರ್ಟ್

*ಕರ್ನಾಟಕದ ಕರಾವಳಿ, ಮಲೆನಾಡಿನಲ್ಲೂ ಮಳೆ ಅಬ್ಬರ* ಶಿವಮೊಗ್ಗದಲ್ಲಿ ಆರೇಂಜ್ ಅಲರ್ಟ್ ಕರ್ನಾಟಕದಾದ್ಯಂತ ಮಳೆ(Rain)ಯ ಪ್ರಮಾಣ ಹೆಚ್ಚಾಗಿದ್ದು, ಕೊಡಗಿನಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ರೆಡ್ ಅಲರ್ಟ್​ ಘೋಷಿಸಲಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಧಾರವಾಡ, ಮಂಡ್ಯ, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ರಾಮನಗರ,…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಜನ ಮುಲಾಮು ಹಚ್ಚಬಲ್ಲರಷ್ಟೇ ಗಾಯಕ್ಕೆ… ನೋವಂತೂ ನಿನ್ನದೇ! 2. ಬಣ್ಣದ ಮಾತಾಡುತ್ತಾರೆ ಜನ ಬಣ್ಣ ಬದಲಾಯಿಸುತ್ತಾ… – *ಶಿ.ಜು.ಪಾಶ* 8050112067 (25/6/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಆರಾಮಿದ್ದೀನಿ ಅಂತ ಹೇಳುವ ಎಲ್ಲರ ಹಿಂದೆಯೂ ಒಂದೊಂದು ಸತ್ಯವಿದೆ- ಸುಳ್ಳಿದೆ, ಒಂದೊಂದು ಕಥೆಯಿದೆಯಲ್ಲ ಹೃದಯವೇ… 2. ಎಷ್ಟು ಆಳದ ಮೋಹವೋ ಅಷ್ಟೇ ಆಳದ ನೋವೂ 3. ಬೆನ್ನ ಹಿಂದೆ ನಗುವವನೇ… ಇವತ್ತಿನ ಗಾಳಿ ನಿನ್ನದಾದರೆ ನಾಳೆಯ ಬಿರುಗಾಳಿ ನನ್ನದೇ! – *ಶಿ.ಜು.ಪಾಶ* 8050112067 (23/6/2025)

Read More

ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ?

*ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ? ಸಹಕಾರಿ ತತ್ವದಲ್ಲಿ ಟ್ಯಾಕ್ಸಿ ಸೇವೆಯನ್ನು (Sahakar Taxi) ಆರಂಭಿಸಲಾಗುತ್ತಿದೆ. ವಿವಿಧ ರಾಜ್ಯಗಳ ಸಹಕಾರಿ ಸಂಸ್ಥೆಗಳ ನಡುವಿನ ಸಮನ್ವತೆಯಲ್ಲಿ ಈ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯ ಪ್ರಯೋಗ ಭಾರತದಲ್ಲಿ ಇದೇ ಮೊದಲು. ಓಲಾ, ಊಬರ್​​ನ ಪ್ರಾಬಲ್ಯಕ್ಕೆ ಸವಾಲೊಡ್ಡುವ ನಿರೀಕ್ಷೆ ಇದೆ. ‘ಸಹಕಾರ್ ಟ್ಯಾಕ್ಸಿ ಕೋ ಆಪರೇಟಿವ್’ (Sahakar Taxi Co-operative) ಅನ್ನು ಬಹು ರಾಜ್ಯ ಸಹಕಾರಿ ಸಂಸ್ಥೆ ಕಾಯ್ದೆ…

Read More

ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ?

*ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ? ಸಹಕಾರಿ ತತ್ವದಲ್ಲಿ ಟ್ಯಾಕ್ಸಿ ಸೇವೆಯನ್ನು (Sahakar Taxi) ಆರಂಭಿಸಲಾಗುತ್ತಿದೆ. ವಿವಿಧ ರಾಜ್ಯಗಳ ಸಹಕಾರಿ ಸಂಸ್ಥೆಗಳ ನಡುವಿನ ಸಮನ್ವತೆಯಲ್ಲಿ ಈ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯ ಪ್ರಯೋಗ ಭಾರತದಲ್ಲಿ ಇದೇ ಮೊದಲು. ಓಲಾ, ಊಬರ್​​ನ ಪ್ರಾಬಲ್ಯಕ್ಕೆ ಸವಾಲೊಡ್ಡುವ ನಿರೀಕ್ಷೆ ಇದೆ. ‘ಸಹಕಾರ್ ಟ್ಯಾಕ್ಸಿ ಕೋ ಆಪರೇಟಿವ್’ (Sahakar Taxi Co-operative) ಅನ್ನು ಬಹು ರಾಜ್ಯ ಸಹಕಾರಿ ಸಂಸ್ಥೆ ಕಾಯ್ದೆ…

Read More

ಎಸ್​ಸಿ ಎಸ್​ಟಿ ಕಾಯ್ದೆ ಅಡಿಯಲ್ಲಿ ನಟ ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು*

*ಎಸ್​ಸಿ ಎಸ್​ಟಿ ಕಾಯ್ದೆ ಅಡಿಯಲ್ಲಿ ನಟ ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು* ನಟ ವಿಜಯ್ ದೇವರಕೊಂಡ (Vijay Deverakonda) ಅವರು ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಬುಡಕಟ್ಟು ಜನರ ಬಗ್ಗೆ ವಿಜಯ್ ದೇವರಕೊಂಡ ನೀಡಿದ ಹೇಳಿಕೆಗೆ ಟೀಕೆ ವ್ಯಕ್ತವಾಗಿದೆ. ಅವರ ವಿರುದ್ಧ ದೂರು ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ಕಾಯ್ದೆ (SC/ST Act) ಅಡಿಯಲ್ಲಿ ವಿಜಯ್ ದೇವರಕೊಂಡ ವಿರುದ್ಧ ದೂರು ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿದೆ. ಸಾರ್ವಜನಿಕವಾಗಿ ನೀಡಿದ ಒಂದು ಹೇಳಿಕೆಯಿಂದಾಗಿ…

Read More