ತೀರ್ಥಹಳ್ಳಿ ಮಹಿಷಿ ಮಠ ದರೋಡೆ ಪ್ರಕರಣ* *ಪ್ರಮುಖ ಆರೋಪಿ ಸೇರಿ ಒಟ್ಟು 12 ಜನ ದರೋಡೆಕೋರರ ಬಂಧನ* *300 ಕೋಟಿ ₹ ದರೋಡೆಗೆ ಹೋದವರಿಗೆ ಸಿಕ್ಕಿದ್ದು 50,000₹ ಮಾತ್ರ!* *ಒಂಭತ್ತು ಜನ ದರೋಡೆಕೋರರ ಬಂಧನ ಬಾಕಿ*
*ತೀರ್ಥಹಳ್ಳಿ ಮಹಿಷಿ ಮಠ ದರೋಡೆ ಪ್ರಕರಣ* *ಪ್ರಮುಖ ಆರೋಪಿ ಸೇರಿ ಒಟ್ಟು 12 ಜನ ದರೋಡೆಕೋರರ ಬಂಧನ* *300 ಕೋಟಿ ₹ ದರೋಡೆಗೆ ಹೋದವರಿಗೆ ಸಿಕ್ಕಿದ್ದು 50,000₹ ಮಾತ್ರ!* *ಒಂಭತ್ತು ಜನ ದರೋಡೆಕೋರರ ಬಂಧನ ಬಾಕಿ* ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ಗ್ರಾಮದ ಉತ್ತರಾದಿ ಮಠದ ಮೇಲೆ ಸಂಚು ರೂಪಿಸಿ ದಾಳಿ ಮಾಡಿ ಹಣ ದರೋಡೆ ಮಾಡಿದ್ದ ಸುಮಾರು 15 ಜನ ದರೋಡೆಕೋರರಲ್ಲಿ 12 ಜನರನ್ನು ಈವರೆಗೆ ಬಂಧಿಸಲಾಗಿದೆ ಎಂದು ಎಸ್ ಪಿ. ಮಿಥುನ್ ಕುಮಾರ್ ಹೇಳಿದರು. ಇಂದು…