ಗಪ್ ಚುಪ್ ತುಷಾರ- ಯಾಕೀ ಮೌನಾವತಾರ?* *ಉಪ ಆಯುಕ್ತ ತುಷಾರ್ ಕೈಗೆ ಸಿಕ್ಕದ ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಶಾಖೆ!* *ಹೋಟೆಲ್ಲು-ಊಟ-ಹರಟೆಯಲ್ಲೇ ತಲ್ಲೀನ ಈ ಸಿಬ್ಬಂದಿ-ಆದರೂ ತುಷಾರರಿಂದ ಕ್ರಮವಿಲ್ಲ ಯಾಕೆ?*
*ಗಪ್ ಚುಪ್ ತುಷಾರ- ಯಾಕೀ ಮೌನಾವತಾರ?* *ಉಪ ಆಯುಕ್ತ ತುಷಾರ್ ಕೈಗೆ ಸಿಕ್ಕದ ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಶಾಖೆ!* *ಹೋಟೆಲ್ಲು-ಊಟ-ಹರಟೆಯಲ್ಲೇ ತಲ್ಲೀನ ಈ ಸಿಬ್ಬಂದಿ-ಆದರೂ ತುಷಾರರಿಂದ ಕ್ರಮವಿಲ್ಲ ಯಾಕೆ?* ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಫೈಲುಗಳಿಗೆ ಕೈ ಹಾಕುವ ಮಟ್ಟಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಕುಸಿದಿದೆ. ಉಪ ಆಯುಕ್ತರಾದ ತುಷಾರ್ ಕೈಯಿಂದ ಪಾಲಿಕೆಯ ಆಡಳಿತ ಜಾರುತ್ತಿದೆ! ಆಡಳಿತ ಶಾಖೆಯಲ್ಲಿ ಆಡಿದ್ದೇ ಆಟ ಎನ್ನುವಂಥ ವಾತಾವರಣ ಸೃಷ್ಟಿಯಾಗುತ್ತಿದೆ. ಕೋರ್ಟ್ ಸೆಕ್ಷನ್ ಅಶೋಕ ಎಂಬ ಮಹಾನುಭಾವರಂತೂ ಸಾಮ್ರಾಟ್…