ಕಡ್ಡಿ ಮಧು ವಿರೋಧಿ ಗ್ಯಾಂಗ್ ನಿಂದ ರೌಡಿಸಂ

ಶಿವಮೊಗ್ಗ ನಗರದಲ್ಲಿ ರೌಡಿಗಳ ಅಟ್ಟಹಾಸ. ಮನೆಯೊಳಗೆ ನುಗ್ಗಿ ದಾಂಧಲೆ – ಕಿಟಿಕಿ ಗ್ಲಾಸ್ ಹಾಗೂ ಪೀಠೋಪಕರಣ ಪುಡಿ-ಪುಡಿ. ಮನೆ ಮುಂದೆ ನಿಲ್ಲಿಸಿದ್ದ ಕಾರು- ಬೈಕ್ ಗ್ಲಾಸ್ ಒಡೆದ ಕಿಡಿಗೇಡಿಗಳು. ಶಿವಮೊಗ್ಗ ನಗರದ ಹೊಸಮನೆಯಲ್ಲಿ ತಡರಾತ್ರಿ ನಡೆದ ಘಟನೆ. ಹೊಸಮನೆಯ ಸೇವಂತ್ @ ಜೋಗಿ ಎಂಬುವರ ಮನೆ ಹಾಗೂ ಬೈಕ್ ಮೇಲೆ ದಾಳಿ. ರೌಡಿಶೀಟರ್ ಕಡ್ಡಿ ಮಧು ಕಾರಿನ ಮೇಲೆ ದಾಳಿ- ಗ್ಲಾಸ್ ಪುಡಿ. ಹಳೆಯ ಗಲಾಟೆ ಹಾಗೂ ದ್ವೇಷದ ಹಿನ್ನೆಲೆ ದಾಳಿ ಮಾಡಿರುವ ಶಂಕೆ. ಬೈಕ್ ನಲ್ಲಿ…

Read More

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಆಯನೂರು ಮಂಜುನಾಥ್ ರಿಗೆ ಕಾಂಗ್ರೆಸ್ ಟಿಕೆಟ್; ಒಗ್ಗಟ್ಟಿನಿಂದ ಗೆಲ್ಲಿಸುತ್ತೇವೆ ಎಂದ ಹೆಚ್.ಎಸ್.ಸುಂದರೇಶ್

ನೈರುತ್ಯ ಪದವೀಧರ ಕ್ಷೇತ್ರಕ್ಕೆ ನಾಲ್ಕು ಮನೆಗಳ ಸದಸ್ಯರಾಗಿದ್ದ ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದ್ದು, ಅವರ ಗೆಲುವಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ. ಅವರ ಗೆಲುವು ಖಚಿತ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಪರಿಷತ್ ಚುನಾವಣೆ ದಿನಾಂಕವನ್ನು ಘೋಷಣೆ ಮಾಡುವ ಮೊದಲೇ ಕಾಂಗ್ರೆಸ್ ಪಕ್ಷ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ಆಯನೂರು ಮಂಜುನಾಥ್ ಈ ಹಿಂದೆ ಇದೇ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಇದು ಅವರಿಗೆ…

Read More

ಎಂ.ಶ್ರೀಕಾಂತ್ ಜನ್ಮದಿನ; ಟೆಲೆಕ್ಸ್ ರವಿಕುಮಾರ್/ ಶಿ.ಜು.ಪಾಶರ ಆತ್ಮೀಯ ಬರಹಗಳು

ಶ್ರೀಕಾಂತ್ ಎಂಬ ‘ ಬುದ್ಧ ಕಾರುಣ್ಯ’ ಕ್ಕೆ ಶುಭಾಶಯಗಳು ಈ ಸಮಾಜದಲ್ಲಿ ಎರಡು ತರಹದ ವ್ಯಕ್ತಿತ್ವಗಳನ್ನು ಕಾಣುತ್ತೇವೆ‌ . ಮೊದಲನೆಯದು ತನ್ನ ವೈಯುಕ್ತಿಕ ಕಷ್ಟ,ದುಃಖಗಳನ್ನೆ ಈ ಸಮಾಜದ ದುಃಖ ಎಂದು ವಂಚಿಸುವವರು. ಸ್ವಾರ್ಥಿಗಳು. ಇಂತಹವರ ಸಂಖ್ಯೆಯೆ ಹೆಚ್ಚು. * ಎರಡನೆಯ ವ್ಯಕ್ತಿತ್ವ ಎಂದರೆ ಈ ಸಮಾಜದಲ್ಲಿ ಬದುಕುವ ಸಾಮಾನ್ಯರ, ಬಡವರ,ಅಸಹಾಯಕರ, ನೋವು,ಕಷ್ಟಗಳನ್ನೆಲ್ಲಾ ತನ್ನ ನೋವು – ದುಃಖಗಳೆಂದೆ ಭಾವಿಸುತ್ತಾ ಅವರಿಗಾಗಿ ಜೀವನಪೂರ್ತಿ ಮರುಗುವವರು,  ನವೆಯುವವರು. ಇಂತಹವರ ಸಂಖ್ಯೆ ಬಹಳ ವಿರಳ.  ಇಂತಹ  ಎರಡನೆ ವರ್ಗದ ಅಪರೂಪದ ವ್ಯಕ್ತಿಗಳ…

Read More

ಈಶ್ವರಪ್ಪರಿಗೆ ಧೈರ್ಯ ತುಂಬಿರುವುದು ಓಂ ಶಕ್ತಿ ಮಹಿಳೆಯರು ಮತ್ತು ಮೋದಿ ಮುಖದ ಫೋಟೋ!*

*ಈಶ್ವರಪ್ಪರಿಗೆ ಧೈರ್ಯ ತುಂಬಿರುವುದು ಓಂ ಶಕ್ತಿ ಮಹಿಳೆಯರು ಮತ್ತು ಮೋದಿ ಮುಖದ ಫೋಟೋ!* ಕೆ.ಎಸ್.ಈಶ್ವರಪ್ಪ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಸೆಡ್ಡು ಹೊಡೆದಿರುವುದು ಗೊತ್ತಿರುವಂಥದ್ದೇ. ಆದರೆ, ಶಿವಮೊಗ್ಗ ಜಿಲ್ಲಾ ಬಿಜೆಪಿಯ ಅಷ್ಟೂ ಮಹಿಳಾ ಮಣಿಗಳ ಮೂಲಕ ಅವರು ಒಳ ಹೊಡೆತ ಆರಂಭಿಸಿದ್ದಾರೆ. ಬಹುತೇಕ ಬಿಜೆಪಿಯ ಮಹಿಳೆಯರು ಈ ಚುನಾವಣೆಯಲ್ಲಿ ಈಶ್ವರಪ್ಪ ಪರ ಕೆಲಸ ಮಾಡಿದ್ದಾರೆ. ಆ ಮಹಿಳೆಯರೆಲ್ಲ ಕೆಎಸ್ ಈ ಮನೆ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನಕಳೆದಂತೆಲ್ಲ ಬಿಜೆಪಿ ಅಭ್ಯರ್ಥಿಯ ಮುಖದ ಮೇಲಿನ ಮಂದಹಾಸ ಕಾಣೆಯಾಗುವಂತೆ ಈಶ್ವರಪ್ಪ ಚುನಾವಣಾ…

Read More

ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರನ ಕಾಮುಕ ದಂಧೆ! ಮರ್ಮಾಂಗ ತೋರಿಸಿ ಏನೆಲ್ಲಾ ಮಾಡ್ತಿದ್ದ? ವಿದ್ಯಾರ್ಥಿನಿಯರೇ ಟಾರ್ಗೆಟ್ ಆಗಿದ್ರು ಈ ಕಾಮುಕ ಖಾಕಿಗೆ

ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರನ ಕಾಮುಕ ದಂಧೆ! ಮರ್ಮಾಂಗ ತೋರಿಸಿ ಏನೆಲ್ಲಾ ಮಾಡ್ತಿದ್ದ? ವಿದ್ಯಾರ್ಥಿನಿಯರೇ ಟಾರ್ಗೆಟ್ ಆಗಿದ್ರು ಈ ಕಾಮುಕ ಖಾಕಿಗೆ ಪ್ರೊಬೇಷನರಿ ಪಿಎಸ್ಐನಿಂದಲೇ (Probationary PSI) ವಿದ್ಯಾರ್ಥಿನಿಯರಿಗೆ (Students) ಕಿರುಕುಳ ಆರೋಪ ಕೇಳಿ ಬಂದಿದೆ. ಪಿಎಸ್ಐ ಜಗದೀಶ್ ಎಂಬ ಕಾಮುಕ ಮರ್ಮಾಂಗದ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಾನೆ ಎಂಬ ಬಗ್ಗೆ ದೂರು ದಾಖಲಾಗಿದ್ದು ಚಾಮರಾಜನಗರ (Chamarajanagar) ಎಸ್​ಪಿ ಕಚೇರಿಗೆ ತನಿಖೆ ನಡೆಸುವಂತೆ ಐಜಿ ಕಚೇರಿಯಿಂದ ತಾಕೀತು ಬಂದಿದೆ. ಸದ್ಯ ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ…

Read More

ಪೊಲೀಸರೇಕೆ ಶಿವಮೊಗ್ಗ ಜೈಲಿನ ಮೇಲೆ ಮುಗಿಬಿದ್ದರು?!*

*ಪೊಲೀಸರೇಕೆ ಶಿವಮೊಗ್ಗ ಜೈಲಿನ ಮೇಲೆ ಮುಗಿಬಿದ್ದರು?!* ಲೋಕಸಭಾ ಚುನಾವಣೆ -2024 ರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ ಪಿ ಬಾಬು ಆಂಜನಪ್ಪ,ಸಿಪಿಐಗಳಾದ ಸಿದ್ದೇಗೌಡ,ನಾಗರಾಜ್, ಶ್ರೀಮತಿ ಚಂದ್ರಕಲಾ ಹಾಗೂ 5 ಜನ ಪಿಎಸ್ಐ ಮತ್ತು 50 ಜನ ಪೊಲೀಸ್ ಸಿಬ್ಬಂದಿಗಳ ತಂಡವು ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

Read More

ಎಲ್ಲ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಿಸಿ : ಗುರುದತ್ತ ಹೆಗಡೆ

ಎಲ್ಲ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಿಸಿ : ಗುರುದತ್ತ ಹೆಗಡೆ ಶಿವಮೊಗ್ಗ; ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಏ.1 ರಿಂದ 30 ರವರೆಗೆ ಜಾನುವಾರುಗಳಿಗೆ 5ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಶೇ.100 ಪ್ರಗತಿ ಸಾಧಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಾನುವಾರುಗಳಿಗೆ 5ನೇ ಸುತ್ತಿನ ಉಚಿತ ಕಾಲುಬಾಯಿ ಲಸಿಕಾ ಕಾರ್ಯಕ್ರಮ, ಜಿಲ್ಲಾ ಮಟ್ಟದ ಬೀದಿ…

Read More

ಬೈಂದೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದ ಶಿವರಾಜ್ ಕುಮಾರ್ ದಂಪತಿ;* *ಮೀನು, ಜನ ಮತ್ತು ಚುನಾವಣೆ* *ಗೀತಾ ಯಾಕೆ ಗೆಲ್ಲಬೇಕು? ಶಿವರಾಜ್ ಕುಮಾರ್ ಅಂದಿದ್ದೇನು?*

*ಬೈಂದೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದ ಶಿವರಾಜ್ ಕುಮಾರ್ ದಂಪತಿ;* *ಮೀನು, ಜನ ಮತ್ತು ಚುನಾವಣೆ* *ಗೀತಾ ಯಾಕೆ ಗೆಲ್ಲಬೇಕು? ಶಿವರಾಜ್ ಕುಮಾರ್ ಅಂದಿದ್ದೇನು?* ಚುನಾವಣಾ ಪ್ರಚಾರದ ವೇಳೆ ಸ್ಯಾಂಡಲ್​ವುಡ್ ಸ್ಟಾರ್ ಶಿವರಾಜ್ ಕುಮಾರ್ (Shiva Rajkumar) ಮೀನು ಊಟದ ಬಗ್ಗೆ ಮಾತನಾಡಿದ್ದಾರೆ! ಹೌದು, ಉಡುಪಿ (Udupi) ಜಿಲ್ಲೆಯ ಬೈಂದೂರಿನಲ್ಲಿ (Baindur) ಕಾಂಗ್ರೆಸ್ (Congress) ಪಕ್ಷದ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಶುಕ್ರವಾರ ಭಾಗವಹಿಸಿದ ಅವರು, ಕರಾವಳಿಯ ಜನರ ಬಗ್ಗೆ ಪ್ರೀತಿ-ಅಭಿಮಾನದ ಮಾತುಗಳನ್ನಾಡಿದ್ದಾರೆ. ಕಾಣೆ, ಅಂಜಲ್, ಭೂತಾಯಿ ಮೀನೆಂದರೆ ನನಗೆ ಇಷ್ಟ. ಅದೇ…

Read More

ಹೆಚ್ ಡಿ ಕೆ ಆರೋಗ್ಯ ಬಯಸಿ ಶಾಸಕಿ ಶಾರದಮ್ಮರಿಂದ ನಡೆಯಿತು ಮಹಾ ಮೃತ್ಯುಂಜಯ ಹೋಮ

ಹೆಚ್ ಡಿ ಕೆ ಆರೋಗ್ಯ ಬಯಸಿ ಶಾಸಕಿ ಶಾರದಮ್ಮರಿಂದ ನಡೆಯಿತು ಮಹಾ ಮೃತ್ಯುಂಜಯ ಹೋಮ ಜೆಡಿಎಸ್ ಪಕ್ಷದ ಹಿರಿಯರು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರ ಅನಾರೋಗ್ಯದ ಹಿನ್ನೆಲೆ ಇಂದು  ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ಅವರು ಶೀಘ್ರ ಗುಣಮುಖರಾಗಲೆಂದು ಹಾಗೂ ಚಿಕಿತ್ಸೆ ಫಲಕಾರಿಯಾಗಲೆಂದು ಈ ದಿನ‌ ಪಿಳ್ಳಂಗಿರಿಯ ಲಕ್ಷ್ಮೀರಂಗನಾಥ ದೇವಾಲಯದಲ್ಲಿ ಹೆಚ್ ಡಿ ಕೆ  ಹೆಸರಿನಲ್ಲಿ ಮಹಾ ಮೃತ್ಯುಂಜಯ ಹೋಮ ಹಾಗೂ ರುದ್ರಜಪವನ್ನು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ರವರು ಹಮ್ಮಿಕೊಂಡಿದ್ದರು. ಬೆಳಗ್ಗೆ 9.30 ರಿಂದ ಹೋಮ…

Read More

ಶ್ರೀ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ*

*ಶ್ರೀ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ* *********************** ಇಂದು ಚಿಕಿತ್ಸೆಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿಗಳು,ಜನಪ್ರಿಯ ನಾಯಕರಾದಂತಹ  *ಹೆಚ್_ಡಿ_ಕುಮಾರಸ್ವಾಮಿ* ಯವರು ಶೀಘ್ರ ಗುಣಮುಖರಾಗಲಿ, ಲಭ್ಯರಾಗಲೀ ಎಂದು ಶಿವಮೊಗ್ಗ ನಗರ ಜೆಡಿಎಸ್ ವತಿಯಿಂದ ರಾಜ್ಯ ಉಪಾಧ್ಯಕ್ಷರಾದ  *ಕೆಬಿ_ಪ್ರಸನ್ನಕುಮಾರ್* ಮತ್ತು ನಗರ ಅಧ್ಯಕ್ಷರಾದ  #ದೀಪಕ್_ಸಿಂಗ್ ನೇತೃತ್ವದಲ್ಲಿ ಅರಕೆರೆಯ ಶ್ರೀ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷರಾದ  ಕಡಿದಾಳ್ ಗೋಪಾಲ್, ಜಿಲ್ಲಾ ವಕ್ತಾರರಾದ  ನರಸಿಂಹ ಗಂದಧಮನೆ,ಭವಾನಿ ನರಸಿಂಹ,ರಘು ಬಿ ಬಾಲರಾಜ್,ವಿನಯ್,ವೆಂಕಟೇಶ್,ಶ್ಯಾಮು,ಶಂಕರ್,ರಮೇಶ್ ನಾಯ್ಕ್,ಸುನೀಲ್,ಮಂಜು ಮಾಮ್ಸ್,ಯಶವಂತ್ ಶೆಟ್ಟಿ,ಸಂತೋಷ್, ಗೋಪಿ ಮೊದಲೀಯಾರ್,ದಯಾನಂದ ಸಾಲಗೀ,ಗೋವಿಂದ್,ಲೋಹಿತ್,ರವಿಕುಮಾರ್,ಚಂದ್ರಶೇಖರ್, ಮಂಜುನಾಥ್ ಗೌಡ,ಸಂಜಯ್…

Read More