ತುಂಗಾ ರೈಸ್ ಮಿಲ್ ಜಾಗ ಈಗ ಶಿವಮೊಗ್ಗ ಮಹಾನಗರ ಪಾಲಿಕೆ ಆಸ್ತಿ ಎಂದು ನ್ಯಾಯಾಲಯದ ತೀರ್ಪು;* *ಕೂಡಲೇ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲು ಸಚಿವ ಮಧು ಬಂಗಾರಪ್ಪರಿಗೆ ಒತ್ತಾಯಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ* *ತೀರ್ಪು ಬಂದು 6 ತಿಂಗಳಾದರೂ ಪಾಲಿಕೆ ಅಧಿಕಾರಿಗಳಿಂದ ಕ್ರಮವಿಲ್ಲದ್ದಕ್ಕೆ ಈಶ್ವರಪ್ಪ ಗರಂ*
*ತುಂಗಾ ರೈಸ್ ಮಿಲ್ ಜಾಗ ಈಗ ಶಿವಮೊಗ್ಗ ಮಹಾನಗರ ಪಾಲಿಕೆ ಆಸ್ತಿ ಎಂದು ನ್ಯಾಯಾಲಯದ ತೀರ್ಪು;* *ಕೂಡಲೇ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲು ಸಚಿವ ಮಧು ಬಂಗಾರಪ್ಪರಿಗೆ ಒತ್ತಾಯಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ* *ತೀರ್ಪು ಬಂದು 6 ತಿಂಗಳಾದರೂ ಪಾಲಿಕೆ ಅಧಿಕಾರಿಗಳಿಂದ ಕ್ರಮವಿಲ್ಲದ್ದಕ್ಕೆ ಈಶ್ವರಪ್ಪ ಗರಂ* ತುಂಗಾ ರೈಸ್ ಮಿಲ್ ಜಾಗವು ಹಿಂದೂ ಸ್ಮಶಾನ ವೆಂದು ದಾಖಲೆಗಳಲ್ಲಿ ಇದ್ದರೂ ಸಹ ಶಿವಮೊಗ್ಗ ನಗರದಲ್ಲಿ ಸಂಚರಿಸುವ ನಗರ ಸಾರಿಗೆ ಬಸ್ಸುಗಳಿಗೆ ಇದುವರೆಗೂ ಒಂದು ಸುಸಜ್ಜಿತವಾದ ಬಸ್ ನಿಲ್ದಾಣ ಇಲ್ಲದಿರುವುದನ್ನು…