

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ವಲಯ 3 ರ ಕಚೇರಿ ಭ್ರಷ್ಟಾಚಾರದ ಮೂಲ ಕೇಂದ್ರ! ಭಿಕ್ಷುಕ ಅಧಿಕಾರಿಗಳೇ ಹುಷಾರು!; ಎನ್.ಕೆ.ಶ್ಯಾಮಸುಂದರ್ ಎಚ್ಚರಿಕೆ
*ಶಿವಮೊಗ್ಗ ಮಹಾನಗರ ಪಾಲಿಕೆಯ ವಲಯ 3 ರ ಕಚೇರಿ ಭ್ರಷ್ಟಾಚಾರದ ಮೂಲ ಕೇಂದ್ರ! ಭಿಕ್ಷುಕ ಅಧಿಕಾರಿಗಳೇ ಹುಷಾರು!; ಎನ್.ಕೆ.ಶ್ಯಾಮಸುಂದರ್ ಎಚ್ಚರಿಕೆ ಶಿವಮೊಗ್ಗ ಮಹಾನಗರ ಪಾಲಿಕೆಯ ವಲಯ 3ರ ಆರ್ ಓ ಸತೀಶ್ ಹೆಸರಿಗೆ ಮಾತ್ರ ಇವರಿಗೆ ಈ ಸ್ವತ್ತು. ಬಿ ಖಾತದ ಅರಿವೇ ಇಲ್ಲ. ಆರ್ ಐ ಗಳಿಂದ ಕಡತ ಮುಂದೆ ಹೋಗುವುದೇ ಇಲ್ಲ. ಲಂಚ ಕೊಟ್ಟ ಕಡತಗಳು ಮಾತ್ರ ಮುಂದಕ್ಕೆ ಹೋಗುತ್ತವೆ. ಉದಾಹರಣೆಗೆ ಈ ಸ್ವತ್ತಿನ ಕಡತ ಸಂಖ್ಯೆ, 2073489291 ಒಬ್ಬ ಆರ್ ಐ ಒಂದು…
ಜೂ. 1 ರ ಭಾನುವಾರ ಸಂಜೆ 5.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ‘ಸ್ನೇಹದ ಕಡಲಲ್ಲಿ’ ಸಂಗೀತ ಸಂಜೆ ಕಾರ್ಯಕ್ರಮ* *ಅವತ್ತಿನ ದಿನ ಏನೆಲ್ಲ ವಿಶೇಷವಿರುತ್ತೆ? ಪ್ರಣಯರಾಜ ಶ್ರೀನಾಥ್ ಜೊತೆ ಮತ್ಯಾರು ಬರಲಿದ್ದಾರೆ? ನೀವೇಕೆ ಈ ವಿಶೇಷ ಕಾರ್ಯಕ್ರಮಕ್ಕೆ ಬರಲೇಬೇಕು?…* *ಗಾಯತ್ರಿ ಜ್ಯುವೆಲರ್್ಸ ಮಾಲೀಕರೂ ಕಾರ್ಯಕ್ರಮ ವ್ಯವಸ್ಥಾಪಕರೂ ಆದ ಶಶಿ ಎಸ್. ಮಂಗಳಗಾರ್ ಇಲ್ಲಿ ವಿವರಿಸಿದ್ದಾರೆ…*
*ಜೂ. 1 ರ ಭಾನುವಾರ ಸಂಜೆ 5.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ‘ಸ್ನೇಹದ ಕಡಲಲ್ಲಿ’ ಸಂಗೀತ ಸಂಜೆ ಕಾರ್ಯಕ್ರಮ* *ಅವತ್ತಿನ ದಿನ ಏನೆಲ್ಲ ವಿಶೇಷವಿರುತ್ತೆ? ಪ್ರಣಯರಾಜ ಶ್ರೀನಾಥ್ ಜೊತೆ ಮತ್ಯಾರು ಬರಲಿದ್ದಾರೆ? ನೀವೇಕೆ ಈ ವಿಶೇಷ ಕಾರ್ಯಕ್ರಮಕ್ಕೆ ಬರಲೇಬೇಕು?…* *ಗಾಯತ್ರಿ ಜ್ಯುವೆಲರ್್ಸ ಮಾಲೀಕರೂ ಕಾರ್ಯಕ್ರಮ ವ್ಯವಸ್ಥಾಪಕರೂ ಆದ ಶಶಿ ಎಸ್. ಮಂಗಳಗಾರ್ ಇಲ್ಲಿ ವಿವರಿಸಿದ್ದಾರೆ…* ಶಿವಮೊಗ್ಗ ನಗರದ ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆ ಮತ್ತು ಗುಡಿ ಎಂಪೋರಿಯಂ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜೂ. 1 ರ ಭಾನುವಾರ ಸಂಜೆ 5.30ಕ್ಕೆ…
ಜೆಡಿಎಸ್ ವಕ್ತಾರ ನರಸಿಂಹ ಗಂಧದಮನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಬಡವರ ನೋವಿನ ಕಥೆ* *ಬಡವರಿಗೆ ಇ- ಖಾತಾ ಶಾಪ…* *ನೂರೆಂಟು ಸಮಸ್ಯೆಗಳಲ್ಲಿ ಹಕ್ಕುಪತ್ರ ಹೊಂದಿದ ಬಡ ನಿವೇಶನ ಮಾಲೀಕರು…* *ವಿಐಎಸ್ ಎಲ್ ಉದ್ಧಾರಕ್ಕೆ ಶ್ರಮಿಸಿದ್ದ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಶ್ರಮಕ್ಕೆ ಈಗ ಸಾರ್ಥಕತೆ…*
*ಜೆಡಿಎಸ್ ವಕ್ತಾರ ನರಸಿಂಹ ಗಂಧದಮನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಬಡವರ ನೋವಿನ ಕಥೆ* *ಬಡವರಿಗೆ ಇ- ಖಾತಾ ಶಾಪ…* *ನೂರೆಂಟು ಸಮಸ್ಯೆಗಳಲ್ಲಿ ಹಕ್ಕುಪತ್ರ ಹೊಂದಿದ ಬಡ ನಿವೇಶನ ಮಾಲೀಕರು…* *ವಿಐಎಸ್ ಎಲ್ ಉದ್ಧಾರಕ್ಕೆ ಶ್ರಮಿಸಿದ್ದ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಶ್ರಮಕ್ಕೆ ಈಗ ಸಾರ್ಥಕತೆ…* ಶಿವಮೊಗ್ಗ: ಆಶ್ರಯ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸುಪ್ರೀಂ ಕೋರ್ಟ್ ಆದೇಶ ಮುಂದಿಟ್ಟುಕೊಂಡು ವಿದ್ಯುತ್ ನಿಗಮ ನಿರಾಕರಿಸುತ್ತಿದ್ದು, ಶಾಶ್ವತ ವಿದ್ಯುತ್ ಸೌಲಭ್ಯದಿಂದ ಆಶ್ರಯ ಫಲಾನುಭವಿಗಳು ವಂಚಿತರಾಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಗಂಧದಮನೆ ನರಸಿಂಹ…
ಎಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಆ ಅಮೇರಿಕಾದ ಭಯೋತ್ಪಾದಕ ದಾಳಿ!*
*ಎಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಆ ಅಮೇರಿಕಾದ ಭಯೋತ್ಪಾದಕ ದಾಳಿ!* ಅವತ್ತು ಜಗತ್ತಿನ ಪಾಲಿಕೆಗೆ ದುರಂತದ ದಿನವಾಗಿದ್ದರೆ, ನನ್ನ ಪಾಲಿಗೆ ವಿಶೇಷವಾದ ದಿನ! 9 ನವೆಂಬರ್ 2001(9/11)ರಂದು ಅಮೇರಿಕಾದ ಟ್ವಿನ್ ಟವರ್ಸ್ ಮತ್ತು ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 19 ಜನ ಭಯೋತ್ಪಾದಕರು 4 ಕಮರ್ಷಿಯಲ್ ವಿಮಾನಗಳನ್ನು ಹೈಜಾಕ್ ಮಾಡಿ ದಾಳಿ ಮಾಡಿ ಧೂಳೆಬ್ಬಿಸಿದ್ದರು. ಆ ಭೀಕರ ದಾಳಿಯ ಮಾತಾಡುತ್ತಾ ಶಿವಮೊಗ್ಗದಿಂದ ಭದ್ರಾವತಿಯ ಕಡೆ ಸಾಗಿದ್ದೆವು ಈಗ ನಿಧನರಾದ ಸಾಹಿತಿ ಹೆಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಬಿ.ಆರ್.ಲಕ್ಷ್ಮಣರಾವ್ ಮತ್ತು ನಾನು(ಗಿರೀಶ್…
ಹುಟ್ಟಿದಾಗ ನಮ್ಮ ಜಿಲ್ಲೆಯವರೇ ಆಗಿದ್ದ, ಸಾಹಿತಿಯಾಗಿ ನಮ್ಮನ್ನೆಲ್ಲ ಆವರಿಸಿದ ಎಚ್.ಎಸ್.ವೆಂಕಟೇಶ ಮೂರ್ತಿ ನಿಧನ*
*ಹುಟ್ಟಿದಾಗ ನಮ್ಮ ಜಿಲ್ಲೆಯವರೇ ಆಗಿದ್ದ, ಸಾಹಿತಿಯಾಗಿ ನಮ್ಮನ್ನೆಲ್ಲ ಆವರಿಸಿದ ಎಚ್.ಎಸ್.ವೆಂಕಟೇಶ ಮೂರ್ತಿ ನಿಧನ* ಕನ್ನಡದ ಗೀತ ಸಾಹಿತಿ, ಸಾಹಿತಿ, ಕವಿ ಕಥೆಗಾರ, ಸಂಭಾಷಣಕಾರ ಎಚ್ಎಸ್ ವೆಂಕಟೇಶಮೂರ್ತಿ (HS Venkateshamurthy) ನಿಧನ ಹೊಂದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 1944ರ ಜೂನ್ 23ರಂದು ವೆಂಕಟೇಶಮೂರ್ತಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೊದಿಗೆರೆ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರದ್ದು ಮಧ್ಯಮವರ್ಗದ ಕುಟುಂಬ. ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ…
ಶಿವಮೊಗ್ಗ ಬಿಇಓ ರಮೇಶ್ ನಾಯ್ಕ ಮತ್ತು ವಾಟರ್ ಗನ್!
ಶಿವಮೊಗ್ಗ ಬಿಇಓ ರಮೇಶ್ ನಾಯ್ಕ ಮತ್ತು ವಾಟರ್ ಗನ್! ಇನ್ನೇನು ಶಾಲೆಗಳ ಆರಂಭದ ಸಮಯ. ಈ ಸಮಯದಲ್ಲಿ ಶಾಲೆಗಳು ಎರಡು ತಿಂಗಳ ರಜೆಯಿಂದಾಗಿ, ಧೂಳು ಹಿಡಿಯೋದು ಸಹಜ. ಅದರಲ್ಲೂ, ಶಾಲಾ ಆವರಣ ಕೂಡ, ಕಸ, ಎಲೆಗಳು, ಧೂಳು, ಕೆಸರಿನಿಂದ ಆವರಿಸಿಕೊಂಡಿರುತ್ತೆ. ಹೀಗಾಗಿ ಇದರ ಶುಚಿತ್ವ ಅಗತ್ಯ. ಈ ಹಿನ್ನೆಲೆಯಲ್ಲಿ ಶುಚಿತ್ವಕ್ಕೆ ಹೆಚ್ಚು ಕೆಲಸ, ಹೆಚ್ಚು ಸಮಯ, ಅಷ್ಟೇ ತ್ರಾಸದಾಯಕ. ಹೀಗಾಗಿ ಈ ಕ್ಲಿನಿಂಗ್ ಕೆಲಸ ಸುಧಾರಿಸಲು, ಮೇಷ್ಟ್ರುಗಳು ವಾಟರ್ ಗನ್ ಖರೀದಿಸಿದ್ದಾರೆ. ಹೌದು, ಶಿವಮೊಗ್ಗ ತಾಲೂಕಿನ 332…
ಉಪನೋಂದಣಿ ಕಚೇರಿ 2ನೇ ಮತ್ತು 4ನೇ ಶನಿವಾರ ಮತ್ತು ಭಾನುವಾರಗಳಂದು ಕಾರ್ಯನಿರ್ವಹಣೆ*
*ಉಪನೋಂದಣಿ ಕಚೇರಿ 2ನೇ ಮತ್ತು 4ನೇ ಶನಿವಾರ ಮತ್ತು ಭಾನುವಾರಗಳಂದು ಕಾರ್ಯನಿರ್ವಹಣೆ* ಜೂನ್ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ಶಿವಮೊಗ್ಗ ಉಪನೋಂದಣಿ ಕಚೇರಿ ಜೂ. 01, ತೀರ್ಥಹಳ್ಳಿ ಉಪನೋಂದಣಿ ಕಚೇರಿ ಜೂ.08, ಶಿಕಾರಿಪುರ ಉಪನೋಂದಣಿ ಕಚೇರಿ ಜೂ.14, ಸೊರಬ ಉಪನೋಂದಣಿ ಕಚೇರಿ ಜೂ.15, ಸಾಗರ ಉಪನೋಂದಣಿ ಕಚೇರಿ ಜೂ.22, ಭದ್ರಾವತಿ ಉಪನೋಂದಣಿ ಕಚೇರಿ ಜೂ.28 ಹಾಗೂ ಹೊಸನಗರ ಉಪನೋಂದಣಿ ಕಚೇರಿ ಜೂ.29 ರಂದು ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ನೋಂದಣಿ ಮತ್ತು ಮುದ್ರಾಂಕ…
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂವರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ*
*ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂವರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ* ಮಂಗಳೂರು ರೂ.50,000 ಲಂಚಕ್ಕೆ ಬೇಡಿಕೆ ಇಟ್ಟು ಪಡೆಯುತ್ತಿದ್ದಂತೆಯೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ (Deputy Director, Department of Mines and Geology) ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮಂಗಳೂರು (Mangaluru) ನಡೆದಿದೆ. ಲೋಕಾಯುಕ್ತ ಬಲೆಗೆ ಬಿದ್ದ (Lokayukta trap) ಅಧಿಕಾರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಕೃಷ್ಣವೇಣಿ ಎನ್ನಲಾಗಿದ್ದು, ಜೊತೆಗೆ ಇಬ್ಬರು ಸಿಬ್ಬಂದಿಗಳು ಕೂಡ…