ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಲೇಡಿ ಕಂಡಕ್ಟರನ್ನೇ ಭೀಕರವಾಗಿ ಕೊಂದ ಪೊಲೀಸ್ ಪೇದೆ!* *ತಡವಾಗಿ ಬೆಳಕಿಗೆ ಬಂದ ಪ್ರಕರಣ* *ಏನಿದು ಕಥೆ?*

*ಲೇಡಿ ಕಂಡಕ್ಟರನ್ನೇ ಭೀಕರವಾಗಿ ಕೊಂದ ಪೊಲೀಸ್ ಪೇದೆ!* *ತಡವಾಗಿ ಬೆಳಕಿಗೆ ಬಂದ ಪ್ರಕರಣ* *ಏನಿದು ಕಥೆ?* ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಪೊಲೀಸ್ ಕಾನ್​ಸ್ಟೇಬಲ್ (Police Constable) ಬರ್ಬರವಾಗಿ ಕೊಲೆ ಮಾಡಿ ಪರಾರಿ ಆಗಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ರಾಮಸೈಟ್​ನಲ್ಲಿ ಐದು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಶಮ್ಮ ನೆಲ್ಲಿಗಣಿ (34) ಅನ್ನು ಪಿಸಿ ಸಂತೋಷ್ ಕಾಂಬಳೆ ಹತ್ಯೆ ಗೈದಿದ್ದಾರೆ. ಕೊಲೆಯಾದ ಕಾಶಮ್ಮ ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ…

Read More

ಮಾಜಿ ಕೌನ್ಸಿಲರ್, ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಸರ್ಕಾರಕ್ಕೆ ಕೋರಿದ್ದೇನು?* *ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ (ಕಂದಾಯ )ರೆವಿನ್ಯೂ ನಿವೇಶನಗಳಲ್ಲಿ ಅಗ್ರಿಮೆಂಟ್ ಸ್ವಾಧೀನ ಪತ್ರ,  ಜಿಪಿಎ ಪತ್ರ, ನಗರಸಭೆಯಿಂದ ನೀಡಿದ ಹಕ್ಕು ಪತ್ರ ಇವುಗಳ ದಾಖಲೆ ಮೇಲೆ ಸುಮಾರು 20 ವರ್ಷ ಮೇಲ್ಪಟ್ಟು ಮನೆ ಕಟ್ಟಿಕೊಂಡಿರುವ ಮಧ್ಯಮ ವರ್ಗದವರು ಕೂಲಿ ಕಾರ್ಮಿಕರಿಗೂ ಖಾತೆ ಮಾಡಿ ಕೊಡಿ*

ಮಾಜಿ ಕೌನ್ಸಿಲರ್, ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಸರ್ಕಾರಕ್ಕೆ ಕೋರಿದ್ದೇನು?* *ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ (ಕಂದಾಯ )ರೆವಿನ್ಯೂ ನಿವೇಶನಗಳಲ್ಲಿ ಅಗ್ರಿಮೆಂಟ್ ಸ್ವಾಧೀನ ಪತ್ರ,  ಜಿಪಿಎ ಪತ್ರ, ನಗರಸಭೆಯಿಂದ ನೀಡಿದ ಹಕ್ಕು ಪತ್ರ ಇವುಗಳ ದಾಖಲೆ ಮೇಲೆ ಸುಮಾರು 20 ವರ್ಷ ಮೇಲ್ಪಟ್ಟು ಮನೆ ಕಟ್ಟಿಕೊಂಡಿರುವ ಮಧ್ಯಮ ವರ್ಗದವರು ಕೂಲಿ ಕಾರ್ಮಿಕರಿಗೂ ಖಾತೆ ಮಾಡಿ ಕೊಡಿ* ಕಳೆದ ಎರಡು ದಿನಗಳ ಹಿಂದೆ  ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಹಲವು ಸಚಿವರ ಸಮ್ಮುಖದಲ್ಲಿ ನಡೆಸಿದಂತಹ ಸಭೆಯಲ್ಲಿ ಮಹತ್ವದ ನಿರ್ಣಯ…

Read More

ಶಿವಮೊಗ್ಗ ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನದಲ್ಲಿ ಆರಂಭಗೊಂಡ ಜ್ಞಾನ ವಿಜ್ಞಾನ ಹಾಗೂ ಸೃಜನಶೀಲ ದಿನಾಚರಣೆ ಮಕ್ಕಳಲ್ಲಿ ಪ್ರಶ್ನೆಗಳ ಕುತೂಹಲ ಮೂಡಿಸಿ;ಪ್ರೊ. ಕೆ ವಸಂತ್ ಕುಮಾರ್ ಪೈ

ಶಿವಮೊಗ್ಗ ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನದಲ್ಲಿ ಆರಂಭಗೊಂಡ ಜ್ಞಾನ ವಿಜ್ಞಾನ ಹಾಗೂ ಸೃಜನಶೀಲ ದಿನಾಚರಣೆ ಮಕ್ಕಳಲ್ಲಿ ಪ್ರಶ್ನೆಗಳ ಕುತೂಹಲ ಮೂಡಿಸಿ;ಪ್ರೊ. ಕೆ ವಸಂತ್ ಕುಮಾರ್ ಪೈ ಮಕ್ಕಳಿಗೆ ಯಾವುದೇ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ ಹೇಗೆ ಏಕೆ ಏನು ಎಂಬ ಪ್ರಶ್ನೆಗಳನ್ನು ಮೂಡುವಂತೆ ಮಾಡುವುದು ಉತ್ತಮ. ಇದರಿಂದ ಆ ಮಕ್ಕಳಲ್ಲಿ ವಿಷಯದ ಆಳವಾದ ಜ್ಞಾನ ಮೂಡಲು ಸಾಧ್ಯ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ. ಕೆ ವಸಂತ್ ಕುಮಾರ್ ಪೈ ತಿಳಿಸಿದರು. ಶ್ರಮ, ಶ್ರದ್ಧೆ, ಕಠಿಣ ಪರಿಶ್ರಮ ಬದುಕಿನಲ್ಲಿ ಎಲ್ಲರನ್ನೂ ದೃಢವಾಗಿ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಕಣ್ಣೀರಿನ ಹನಿಯೊಂದು ಹಾಗೇ ಉಳಿದುಬಿಟ್ಟಿದೆ ಕಣ್ಣಲ್ಲಿ; ಏನನ್ನೂ ಹೇಳುತ್ತಿಲ್ಲ… ಸುರಿದು ಹೋಗುತ್ತಲೂ ಇಲ್ಲ! 2. ಟಾಸ್ ಎಸೆದು ನಿರ್ಧರಿಸಿಬಿಡೋಣ; ರಾಣಿ ಬಿದ್ದರೆ ನೀನು ನನ್ನವಳು, ರಾಜ ಬಿದ್ದರೆ ನಾನು ನಿನ್ನವನು… ರಗಳೆಯೇ ಬೇಡ ಇನ್ನು! – *ಶಿ.ಜು.ಪಾಶ* 8050112067 (17/10/2025)

Read More

*ಟ್ರಾಫಿಕ್ ಪೊಲೀಸಿಂದ ಸವಾರನಿಗೆ ಕಪಾಳ ಮೋಕ್ಷ*

*ಟ್ರಾಫಿಕ್ ಪೊಲೀಸಿಂದ ಸವಾರನಿಗೆ ಕಪಾಳ ಮೋಕ್ಷ* ಟ್ರಾಫಿಕ್​​ ಪೊಲೀಸ್​ ಸಿಬ್ಬಂದಿ (Traffic police) ಬೈಕ್​​ ಸವಾರನಿಗೆ ನಡು ರಸ್ತೆಯಲ್ಲೇ ಕಪಾಳಮೋಕ್ಷ (slaps) ಮಾಡಿರುವಂತಹ ಘಟನೆಯೊಂದು ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್​​ನಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್​ ಆಗುತ್ತಿದೆ. ದರ್ಪ ತೋರಿದ ಟ್ರಾಫಿಕ್​​ ಪೊಲೀಸ್​ ಸಿಬ್ಬಂದಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್​​ ಆದ ವಿಡಿಯೋ ಪ್ರಕಾರ ಟ್ರಾಫಿಕ್​​ ಪೊಲೀಸ್​ ಸಿಬ್ಬಂದಿ ಮತ್ತು ಸವಾರರ ಮಧ್ಯೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ…

Read More

RSS ಚಟುವಟಿಕೆಗಳಿಗೆ ನಿಷೇಧ ವಿಚಾರ;* *ಹೊಸ ವಿಧೇಯಕದ ನೀಲಿ ನಕ್ಷೆ ಸಿದ್ಧ!* *ಯಾವಾಗ ಜಾರಿ? ನಿಯಮ ಮೀರಿದರೆ ಏನೆಲ್ಲ ಶಿಕ್ಷೆ?*

*RSS ಚಟುವಟಿಕೆಗಳಿಗೆ ನಿಷೇಧ ವಿಚಾರ;* *ಹೊಸ ವಿಧೇಯಕದ ನೀಲಿ ನಕ್ಷೆ ಸಿದ್ಧ!* *ಯಾವಾಗ ಜಾರಿ? ನಿಯಮ ಮೀರಿದರೆ ಏನೆಲ್ಲ ಶಿಕ್ಷೆ?* ತೀವ್ರ ಆಕ್ಷೇಪದ ನಡುವೆಯೂ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳಿಗೆ ನಿಷೇಧ ಹೇರುವ ವಿಚಾರ ಸಂಬಂಧ ಹೊಸ ವಿಧೇಯಕ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಕಾನೂನು ಇಲಾಖೆಯಿಂದ ಈಗಾಗಲೇ ರೆಗ್ಯುಲೇಷನ್ ಆಫ್ ಯೂಸ್ ಆಫ್ ಗವರ್ನಮೆಂಟ್ ಪ್ರಿಮಿಸಿಸ್ ಆ್ಯಂಡ್​ ಪ್ರಾಪರ್ಟೀಸ್ ಬಿಲ್ – 2025ರ ಡ್ರಾಫ್ಟ್ ಸಿದ್ಧವಾಗಿದ್ದು, ನಿಯಮ ಮೀರಿ RSS ಚಟುವಟಿಕೆಗಳನ್ನು ನಡೆಸಿದರೆ ಶಿಕ್ಷೆ…

Read More

ರೈತರ ಉತ್ಪನ್ನ ಸೂಪರ್ ಮಾರ್ಕೆಟ್‌ನಲ್ಲಿ ಸ್ಥಾನ ಪಡೆಯಬೇಕು: ವೆಂಕಟಸುಬ್ರಮಣಿಯನ್* ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಕಳೆದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ, ಕೃಷಿ ಇಲಾಖೆ ಮತ್ತು ಕೃಷಿ ತಂತ್ರಜ್ಞರ ಸಂಸ್ಥೆ ಶಿವಮೊಗ್ಗ ಇವರ ಸಹಯೋಗದೊಂದಿಗೆ ವಿಶ್ವ ಆಹಾರ ದಿನಾಚರಣೆ

*ರೈತರ ಉತ್ಪನ್ನ ಸೂಪರ್ ಮಾರ್ಕೆಟ್‌ನಲ್ಲಿ ಸ್ಥಾನ ಪಡೆಯಬೇಕು: ವೆಂಕಟಸುಬ್ರಮಣಿಯನ್* ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಕಳೆದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ, ಕೃಷಿ ಇಲಾಖೆ ಮತ್ತು ಕೃಷಿ ತಂತ್ರಜ್ಞರ ಸಂಸ್ಥೆ ಶಿವಮೊಗ್ಗ ಇವರ ಸಹಯೋಗದೊಂದಿಗೆ ವಿಶ್ವ ಆಹಾರ ದಿನಾಚರಣೆ ರೈತರು ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಉಪ ಬೆಳೆಗಳನ್ನು ಬೆಳೆಯಬೇಕು. ಆ ಮೂಲಕ ಮಾಲ್ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ತಮ್ಮ ಸ್ಥಾನವನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕು…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಒಲೆಯ ಬೆಂಕಿ ಬೆಳಕಿನ ಮುಂದೆ ಅದ್ಯಾವ ಬೆಳಕು? ರೊಟ್ಟಿಯ ವೃತ್ತದ ಮುಂದೆ ಅದ್ಯಾವ ಹುಣ್ಣಿಮೆ ಚಂದಿರ? 2. ನಿನಗಾಗಿ ಪ್ರಾರ್ಥಿಸುವ ಮೊದಲು ನೀನು ಪ್ರಾರ್ಥಿಸು ಮತ್ತೊಬ್ಬರಿಗಾಗಿ… – *ಶಿ.ಜು.ಪಾಶ* 8050112067 (16/10/2025)

Read More

ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದಲೇ ಸೂಪರ್ ಮಾರ್ಕೆಟ್!* *ಏನೆಲ್ಲಾ ಸೇವೆ ದಕ್ಕಲಿದೆ? ಯಾವಾಗಿಂದ ಆರಂಭವಾಗಲಿದೆ?*

*ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದಲೇ ಸೂಪರ್ ಮಾರ್ಕೆಟ್!* *ಏನೆಲ್ಲಾ ಸೇವೆ ದಕ್ಕಲಿದೆ? ಯಾವಾಗಿಂದ ಆರಂಭವಾಗಲಿದೆ?* ರಾಜ್ಯ ಸರ್ಕಾರಿ ನೌಕರರಿಗೆ ಗುಡ್​ ನ್ಯೂಸ್​ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸೇನೆ, ಪೊಲೀಸ್ ಕ್ಯಾಂಟೀನ್ ಮಾದರಿಯಲ್ಲಿ ಸರ್ಕಾರಿ ನೌಕರರಿಗೆ ಸೂಪರ್ ಮಾರ್ಕೆಟ್ (Supermarket) ಆರಂಭಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದು, ಈ ಬಗ್ಗೆ ಸಾಧಕ ಬಾಧಕಗಳ ಬಗ್ಗೆ ತಿಂಗಳಲ್ಲಿ ವರದಿ ನೀಡುವಂತೆ MSILಗೆ ಸಚಿವರು ಸೂಚಿಸಿದ್ದಾರೆ. ದವಸ ಧಾನ್ಯ…

Read More