ಶೋಭಾ ಮಳವಳ್ಳಿ ಟಿಪ್ಪಣಿ; ಶನಿ ಮಹಾತ್ಮ ಮತ್ತು WAIT FOR ಸಾಡೇಸಾತ್!
ಶೋಭಾ ಮಳವಳ್ಳಿ ಟಿಪ್ಪಣಿ; ಶನಿ ಮಹಾತ್ಮ ಮತ್ತು WAIT FOR ಸಾಡೇಸಾತ್! ನಾವೆಲ್ಲ ಶನಿ ಮಹಾತ್ಮೆ ಕಥೆ ಕೇಳುತ್ತಾ ಬೆಳೆದವರು. ಶನಿ ಯಾರು, ಅವನ ಶಕ್ತಿ ಏನು ? ನಳಮಹಾರಾಜನ ಕಿರೀಟ ಕಳಚಿ ಅಡುಗೆ ಮನೆಗೆ ಅಟ್ಟಿದ, ಸತ್ಯವಂತ ಮಹಾರಾಜ ಹರಿಶ್ಚಂದ್ರನನ್ನು ಸ್ಮಶಾನ ಕಾಯುವಂತೆ ಮಾಡಿದ. ಶನಿ ಕಥೆ ಕೇಳಿ ಕಣ್ಣೀರು ಹಾಕಿದವರು, ಗಾಬರಿ ಬಿದ್ದವರು. ನಮ್ಮನ್ನೂ ಹೀಗೆಯೇ ಕಾಡಿಬಿಟ್ಟಾನು ಎಂದು ಹೆದರಿದವರು ಯಾರಿಲ್ಲ ? ಈಗಲೂ ಬಹುತೇಕರು ವರ್ಷಕ್ಕೊಮ್ಮೆಯಾದರೂ ಶನಿ ಮಹಾತ್ಮೆ ಕಥೆ ಓದಿಸುತ್ತಾರೆ. ಹಾಗೇ…
ಕೊಲೆಗೆ ಸುಪಾರಿ ಪಡೆದಿದ್ದು ಹನಿಟ್ರ್ಯಾಪಿಗೆ ಪ್ರಯತ್ನಿಸಿದ್ದು ಒಬ್ಬನೇ…* *ಅವನ ಹಿಂದಿನ ಮಹಾ ನಾಯಕ ಯಾರು?*
*ಕೊಲೆಗೆ ಸುಪಾರಿ ಪಡೆದಿದ್ದು ಹನಿಟ್ರ್ಯಾಪಿಗೆ ಪ್ರಯತ್ನಿಸಿದ್ದು ಒಬ್ಬನೇ…* *ಅವನ ಹಿಂದಿನ ಮಹಾ ನಾಯಕ ಯಾರು?* ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಪುತ್ರ ರಾಜೇಂದ್ರ (KN Rajendra) ಅವರ ಕೊಲೆಗೆ ಯತ್ನ ನಡೆಸಿರುವ ಮತ್ತು ಹನಿಟ್ರ್ಯಾಪ್ಗೆ (Honey trap) ಸಂಚು ಹೂಡಿರುವ ಆರೋಪಿ ಒಬ್ಬನೇ ಎಂಬುದು ತಿಳಿದುಬಂದಿದೆ. ಬೆಂಗಳೂರು ಮೂಲದ ಪ್ರಭಾವಿ ವ್ಯಕ್ತಿ ಕೊಲೆಗೆ ಸಂಚು ಹೂಡಿರುವುದು ರಾಜೇಂದ್ರ ಅವರು ನೀಡಿದ ದೂರಿನ ಮೇರೆಗೆ ತುಮಕೂರು ಪೊಲೀಸರು ದಾಖಲಿಸಿರುವ ಎಫ್ಐಆರ್ನಿಂದ ತಿಳಿದುಬಂದಿದೆ. ಬೆಂಗಳೂರಿನಲ್ಲಿ ಗುರುವಾರ ಡಿಜಿ…
ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನೆಮಾ ಟಿಕೆಟ್ ಬೆಲೆ ಗಗನಕ್ಕೆ;* *ಗರಿಷ್ಠ 2200₹ ಬೆಲೆಗೆ ಮಾರಾಟವಾಗ್ತಿದೆ ಟಿಕೆಟ್!*
*ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನೆಮಾ ಟಿಕೆಟ್ ಬೆಲೆ ಗಗನಕ್ಕೆ;* *ಗರಿಷ್ಠ 2200₹ ಬೆಲೆಗೆ ಮಾರಾಟವಾಗ್ತಿದೆ ಟಿಕೆಟ್!* ಸಲ್ಮಾನ್ ಖಾನ್ (Salman Khan) ನಟನೆಯ ‘ಸಿಖಂಧರ್’ ಸಿನಿಮಾ ಮಾರ್ಚ್ 30 ರಂದು ಬಿಡುಗಡೆ ಆಗುತ್ತಿದೆ. ಕೆಲ ದಿನಗಳ ಹಿಂದೆಯೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, 50 ಸಾವಿರಕ್ಕೂ ಹೆಚ್ಚು ಟಿಕೆಟ್ಗಳು ಮುಂಚಿತವಾಗಿ ಬುಕಿಂಗ್ ಆಗಿವೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ‘ಸಿಖಂಧರ್’ ಸಿನಿಮಾದ ಟಿಕೆಟ್ ಬೆಲೆಯ ಬಗ್ಗೆ ಕೆಲ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ…
ಆ ಆನ್ ಲೈನ್ ಗೇಮ್ ಯಾವುದು?;* *ಶಾಲಾ ಮಕ್ಕಳೇಕೆ ಸಾಮೂಹಿಕವಾಗಿ ಕೈ ಕೊಯ್ದುಕೊಳ್ಳುತ್ತಿದ್ದಾರೆ?* *ಎಲ್ಲಾ ಮಕ್ಕಳ ಕೈ ಮೇಲೂ ಒಂದೇ ರೀತಿಯ ಗಾಯ!*
*ಆ ಆನ್ ಲೈನ್ ಗೇಮ್ ಯಾವುದು?;* *ಶಾಲಾ ಮಕ್ಕಳೇಕೆ ಸಾಮೂಹಿಕವಾಗಿ ಕೈ ಕೊಯ್ದುಕೊಳ್ಳುತ್ತಿದ್ದಾರೆ?* *ಎಲ್ಲಾ ಮಕ್ಕಳ ಕೈ ಮೇಲೂ ಒಂದೇ ರೀತಿಯ ಗಾಯ!* ಗುಜರಾತ್ನ ಬನಸ್ಕಾಂತ ಜಿಲ್ಲೆಯಲ್ಲಿರುವ ಶಾಲೆಯೊಂದರಲ್ಲಿ ಹಲವು ಮಕ್ಕಳು ಕೈಗಳನ್ನು ಕೊಯ್ದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಕೆಲವು ದಿನಗಳ ಹಿಂದಷ್ಟೇ ಅಮ್ರೇಲಿಯ ಶಾಲೆಯೊಂದರಲ್ಲೂ 40 ವಿದ್ಯಾರ್ಥಿಗಳು ಕೈಗಳನ್ನು ಕೊಯ್ದುಕೊಂಡಿದ್ದರು. ಹಾಗಾಗಿ ಈ ಘಟನೆ ಶಿಕ್ಷಣ ಇಲಾಖೆಯ ನಿದ್ದೆಗೆಡಿಸಿದೆ. ಬನಸ್ಕಾಂತದಲ್ಲಿರುವ ರಾಜ್ಪುರ ಪ್ರಾಥಮಿಕ ಶಾಲೆಯ ಹಲವು ಮಕ್ಕಳು ಒಟ್ಟಿಗೆ ಕೈಕೊಯ್ದುಕೊಂಡಿರುವ ಆತಂಕಕಾರಿ ಘಟನೆ ನಡೆದಿದೆ. ಜಿಲ್ಲಾ…
NES ಬಡಾವಣೆ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ ₹- ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೂಡಾದಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ಮನೆ ಸುತ್ತಮುತ್ತ ಗಿಡಗಳನ್ನು ಬೆಳೆಸಿ-ಉದ್ಯಾನವನ ಸಂರಕ್ಷಿಸಿ : ಎಸ್ ಎನ್ ಚನ್ನಬಸಪ್ಪ
NES ಬಡಾವಣೆ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ ₹- ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೂಡಾದಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ಮನೆ ಸುತ್ತಮುತ್ತ ಗಿಡಗಳನ್ನು ಬೆಳೆಸಿ-ಉದ್ಯಾನವನ ಸಂರಕ್ಷಿಸಿ : ಎಸ್ ಎನ್ ಚನ್ನಬಸಪ್ಪ ಶಿವಮೊಗ್ಗ ನಿವಾಸಿಗಳು ತಮ್ಮ ಮನೆ ಸುತ್ತಮುತ್ತ ಉತ್ತಮ ಗಿಡಗಳನ್ನು ಹಾಕಿ ಬೆಳೆಸಬೇಕು. ಹಾಗೂ ಬಡಾವಣೆಗಳಲ್ಲಿ ನಿರ್ಮಿಸಿರುವ ಉದ್ಯಾನವನಗಳನ್ನು ಸಂರಕ್ಷಿಸಿಕೊAಡು ಹೋಗಬೇಕು ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು. ಗುರುವಾರ ಕುವೆಂಪುನಗರದ ಎನ್ಇಎಸ್ ಬಡಾವಣೆಯ ಉದ್ಯಾನವನ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು…
ಅಪ್ಪ ರಾಜಣ್ಣನ ಹನಿಟ್ರ್ಯಾಪ್ ಕಂಪ್ಲೆಂಟೂ…* *ಮಗ ರಾಜೇಂದ್ರನ ಸುಪಾರಿ ಕೊಲೆಯತ್ನದ ದೂರೂ…* *ಸಿ.ಎಂ/ ಕೆ ಪಿ ಸಿ ಸಿ ಅಧ್ಯಕ್ಷ ಸ್ಥಾನಕ್ಕಾಗಿ ಈ ಮೂಲಕ ನಡೆಯುತ್ತಿದೆಯೇ ಹಿಕ್ಮತಿ?* *ಡಿಸಿಎಂಗೆ ಮಣಿಸಲು ಹನಿಟ್ರ್ಯಾಪಿನ ಕಥೆ ಕಟ್ಟಿ ಪಿಚ್ಚಿಗಿಳಿದರಾ ರಾಜಣ್ಣ? ಪಿಚ್ಚಿಗಿಳಿಸಿದ್ದು ಹೆಚ್ ಡಿ ಕೇನೇನಾ?*
*ಅಪ್ಪ ರಾಜಣ್ಣನ ಹನಿಟ್ರ್ಯಾಪ್ ಕಂಪ್ಲೆಂಟೂ…* *ಮಗ ರಾಜೇಂದ್ರನ ಸುಪಾರಿ ಕೊಲೆಯತ್ನದ ದೂರೂ…* *ಸಿ.ಎಂ/ ಕೆ ಪಿ ಸಿ ಸಿ ಅಧ್ಯಕ್ಷ ಸ್ಥಾನಕ್ಕಾಗಿ ಈ ಮೂಲಕ ನಡೆಯುತ್ತಿದೆಯೇ ಹಿಕ್ಮತಿ?* *ಡಿಸಿಎಂಗೆ ಮಣಿಸಲು ಹನಿಟ್ರ್ಯಾಪಿನ ಕಥೆ ಕಟ್ಟಿ ಪಿಚ್ಚಿಗಿಳಿದರಾ ರಾಜಣ್ಣ? ಪಿಚ್ಚಿಗಿಳಿಸಿದ್ದು ಹೆಚ್ ಡಿ ಕೇನೇನಾ?* ಈ ಪ್ರಶ್ನೆಗಳೆಲ್ಲ ಹನುಮಂತನ ಬಾಲವಾಗುತ್ತಾ, ಅಲ್ಲಲ್ಲಿ ಬೆಂಕಿ ಹಚ್ಚುತ್ತಲೇ ಹೋಗುತ್ತಿದೆ. ಹನಿಟ್ರ್ಯಾಪಿನ ಮಹಿಳೆ ಶಿವಮೊಗ್ಗ ಮೂಲದವಳು, ಆಕೆ ರಾಜಣ್ಣನಿಗೆ ದಶಕದಿಂದ ಪರಿಚಯ ಇದ್ದವಳು, ಹೆಚ್ ಡಿ ಕೆ ಗೂ ಪರಿಚಯ ಇದ್ದವಳು ಎಂದೆಲ್ಲಾ…
ಭೀಕರ ಅಪಘಾತ- ಸೀಗೆಹಟ್ಟಿ ಅಡುಗೆ ಕಂಟ್ರ್ಯಾಕ್ಟರ್ ಕಾಂತರಾಜ್ ಮಗ ಉಲ್ಲಾಸ್ ಸಾವು*
*ಭೀಕರ ಅಪಘಾತ- ಸೀಗೆಹಟ್ಟಿ ಅಡುಗೆ ಕಂಟ್ರ್ಯಾಕ್ಟರ್ ಕಾಂತರಾಜ್ ಮಗ ಉಲ್ಲಾಸ್ ಸಾವು* ಶಿವಮೊಗ್ಗದ ಸೀಗೆಹಟ್ಟಿ ಬಡಾವಣೆಯ ವಾಸಿ, ಅಡುಗೆ ಗುತ್ತಿಗೆದಾರ ಕಾಂತರಾಜ್ ರವರ ಮಗ ಉಲ್ಲಾಸ್ ಬೆಳಗಿನ ಜಾವ ಸಾವು ಕಂಡಿದ್ದಾನೆ. ಜೈಲು ರಸ್ತೆಯಿಂದ ಶರಾವತಿ ನಗರದ ಕಡೆ ಸ್ನೇಹಿತೆಯ ಜೊತೆ ಹೊರಟಿದ್ದ ಉಲ್ಲಾಸ್ ಚಾನಲ್ ಏರಿ ಬಳಿ ಅಪಘಾತಕ್ಕೀಡಾಗಿದ್ದ. ಬುಧವಾರ ರಾತ್ರಿ ಬೈಕ್ ಮತ್ತು ಕಾರಿನ ಮಧ್ಯೆ ನಡೆದ ಈ ಭೀಕರ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಯುವಕ ಉಲ್ಲಾಸ್ ಮತ್ತು ಆತನ ಸ್ನೇಹಿತೆ ಗಂಭೀರವಾಗಿ…
ಹಸುಗಳ ಮಾರಣಾಂತಿಕ ಸಾವು- ಸ್ಥಳಕ್ಕೆ ಶಾಸಕ ಚನ್ನಿ ಭೇಟಿ
ಹಸುಗಳ ಮಾರಣಾಂತಿಕ ಸಾವು- ಸ್ಥಳಕ್ಕೆ ಶಾಸಕ ಚನ್ನಿ ಭೇಟಿ ಇಂದು ಬೆಳಿಗ್ಗೆ ಪಿಎನ್ಟಿ ಕಾಲೋನಿಯ ಹಳೆ ರೈಲ್ವೆ ಗೇಟ್ ಬಳಿ ಹಸುಗಳ ಮಾರಣಾಂತಿಕ ಸಾವಿಗೆ ಕಾರಣವಾದ ಸ್ಥಳಕ್ಕೆ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಮಹಾನಗರ ಪಾಲಿಕೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ ಘಟನೆಗೆ ಕಾರಣವಾದ ಅಸುರಕ್ಷಿತ ಪರಿಸ್ಥಿತಿಗಳು ಹಾಗೂ ತೊಂದರೆಗಳನ್ನು ಗುರುತಿಸಿ, ಅವುಗಳನ್ನು ತಕ್ಷಣ ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ಥಳದಲ್ಲಿರುವ ರೈಲ್ವೆ ಕ್ರಾಸಿಂಗ್ನಲ್ಲಿ…