ಮಂಗಳೂರು ಅತ್ತಾವರದ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ;* *17 ಆರೋಪಿಗಳೂ ಮುಕ್ತ* *ಅಪ್ರಾಪ್ತ ಬಾಲಕಿಯರನ್ನು ಶ್ರೀಮಂತರಿಗೆ ಬುಕ್ ಮಾಡಿ ಸೂಳೆಗಾರಿಕೆ ಮಾಡುತ್ತಿದ್ದ ಪಿಂಪ್ ಗಳು…* *ಪ್ರಮುಖ ಸಾಕ್ಷಿಗಳು ಸಾಕ್ಷ್ಯ ನುಡಿಯದೇ ಬಚಾವಾದ ಆರೋಪಿಗಳು*
*ಮಂಗಳೂರು ಅತ್ತಾವರದ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ;* *17 ಆರೋಪಿಗಳೂ ಮುಕ್ತ* *ಅಪ್ರಾಪ್ತ ಬಾಲಕಿಯರನ್ನು ಶ್ರೀಮಂತರಿಗೆ ಬುಕ್ ಮಾಡಿ ಸೂಳೆಗಾರಿಕೆ ಮಾಡುತ್ತಿದ್ದ ಪಿಂಪ್ ಗಳು…* *ಪ್ರಮುಖ ಸಾಕ್ಷಿಗಳು ಸಾಕ್ಷ್ಯ ನುಡಿಯದೇ ಬಚಾವಾದ ಆರೋಪಿಗಳು* ಮಂಗಳೂರು ಅತ್ತಾವರದ ನಂದಿಗುಡ್ಡೆಯ ಪ್ಲ್ಯಾಟ್ನಲ್ಲಿ 2022ರಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಪ್ರಕರಣದ ಎಲ್ಲ 17 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ. ಮಂಗಳೂರಿನಲ್ಲಿ ಸಂಚಲನ ಉಂಟು ಮಾಡಿದ್ದ ಈ ಪ್ರಕರಣವನ್ನು ಅಂದಿನ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ನೇತೃತ್ವದ ತಂಡ ದಾಳಿ ನಡೆಸಿ…