Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಲೋಕಾಯುಕ್ತ ಬಲೆಗೆ ಬಿದ್ದ ಶಿವಮೊಗ್ಗ ಸ್ಮಾರ್ಟ್ ಸಿಟಿ ಕೊನೆ ಗಿರಾಕಿ, ಮುಖ್ಯಸ್ಥ ಕೃಷ್ಣಪ್ಪ!* *ಏನಿದು ಪ್ರಕರಣ? ಸಿಗಿಸಿದ್ದು ಯಾರು? ನಿನ್ನೆಯಿಂದಲೇ ಆರಂಭವಾಗಿತ್ತು ಬೇಟೆ!*

*ಲೋಕಾಯುಕ್ತ ಬಲೆಗೆ ಬಿದ್ದ ಶಿವಮೊಗ್ಗ ಸ್ಮಾರ್ಟ್ ಸಿಟಿ ಕೊನೆ ಗಿರಾಕಿ, ಮುಖ್ಯಸ್ಥ ಕೃಷ್ಣಪ್ಪ!* *ಏನಿದು ಪ್ರಕರಣ? ಸಿಗಿಸಿದ್ದು ಯಾರು? ನಿನ್ನೆಯಿಂದಲೇ ಆರಂಭವಾಗಿತ್ತು ಬೇಟೆ!* ಶಿವಮೊಗ್ಗದ ಸ್ಮಾರ್ಟ್ ಸಿಟಿ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದ, ಇವತ್ತು ಅಧಿಕಾರ ವರ್ಗಾಯಿಸಿ ಸ್ಮಾರ್ಟ್ ಸಿಟಿ ಸಂಸ್ಥೆಗೆ ಕೊನೆ ಮೊಳೆ ಜಡಿಯಬೇಕಾಗಿದ್ದ ಕೃಷ್ಣಪ್ಪ ಏ. 9 ರ ಬುಧವಾರ ಮಧ್ಯಾಹ್ನ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಶಿವಮೊಗ್ಗದ ಸ್ಮಾರ್ಟ್ ಸಿಟಿ ಪ್ರದೇಶಗಳಲ್ಲಿ, ಟಿವಿ ಇತ್ಯಾದಿಗಳ ಅಳವಡಿಕೆ, ನಿರ್ವಹಣೆಯ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಸುಮಾರು 1 ಲಕ್ಷ…

Read More

ಡಿಸಿಸಿ ಬ್ಯಾಂಕ್ ನಕಲಿ ಚಿನ್ನ ಅಡಮಾನದ 63 ಕೋಟಿ ರೂ.,ಗಳ ಅಕ್ರಮ ಹಗರಣ* *ಮ್ಯಾನೇಜರ್ ಆಗಿದ್ದ ಶೋಭಾ- ಚಾಲಕನಾಗಿದ್ದ ಶಿವಕುಮಾರ್ ಮನೆಗಳ ಮೇಲೆ ದಾಳಿ ನಂತರ ಇವತ್ತೂ ಮುಂದುವರೆದ ಇಡಿ ದಾಳಿ* *ನಿರ್ದೇಶಕ ಸುಧೀರ್, ಆರ್ ಎಂ ಎಂ ಆಪ್ತ ತೀರ್ಥಹಳ್ಳಿ ಬೆಟ್ಟಮಕ್ಕಿ ಕೃಷ್ಣಮೂರ್ತಿ ಭಟ್ ಮನೆಗಳ ಮೇಲೂ ಮುಂದುವರೆದ ದಾಳಿ*

*ಡಿಸಿಸಿ ಬ್ಯಾಂಕ್ ನಕಲಿ ಚಿನ್ನ ಅಡಮಾನದ 63 ಕೋಟಿ ರೂ.,ಗಳ ಅಕ್ರಮ ಹಗರಣ* *ಮ್ಯಾನೇಜರ್ ಆಗಿದ್ದ ಶೋಭಾ- ಚಾಲಕನಾಗಿದ್ದ ಶಿವಕುಮಾರ್ ಮನೆಗಳ ಮೇಲೆ ದಾಳಿ ನಂತರ ಇವತ್ತೂ ಮುಂದುವರೆದ ಇಡಿ ದಾಳಿ* *ನಿರ್ದೇಶಕ ಸುಧೀರ್, ಆರ್ ಎಂ ಎಂ ಆಪ್ತ ತೀರ್ಥಹಳ್ಳಿ ಬೆಟ್ಟಮಕ್ಕಿ ಕೃಷ್ಣಮೂರ್ತಿ ಭಟ್ ಮನೆಗಳ ಮೇಲೂ ಮುಂದುವರೆದ ದಾಳಿ* ನಕಲಿ ಚಿನ್ನ ಅಡಮಾನ ಪ್ರಕರಣ ಶಿವಮೊಗ್ಗದಲ್ಲಿ ಮತ್ತೆ ಸದ್ದು ಮಾಡಿದೆ. ನಿನ್ನೆ ಡಿಸಿಸಿ ಬ್ಯಾಂಕಿನ ನಗರ ಶಾಖೆಯ ಮ್ಯಾನೇಜರ್ ಆಗಿದ್ದ ಶೋಭಾ ಮತ್ತು ಚಾಲಕ…

Read More

ಪ್ರಕಟಣೆ ಕೃಪೆಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನ ವಿವಾದಕ್ಕೆ ತೆರೆ; ಬಿಜೆಪಿ ಮತ್ತು ಪರಿವಾರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಇಚ್ಛಾಶಕ್ತಿಗೆ ಸಿಕ್ಕ ಜಯ! ಶಿವಮೊಗ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಮೈದಾನ ಶಿವಮೊಗ್ಗ ನಗರದ ನಾಗರೀಕರ ಅತ್ಯಂತ ಹೆಚ್ಚಿನ ವಾಹನ ಚಲನವಲನ ಇರುವ ಸ್ಥಳವಾಗಿದ್ದು, ಕಚೇರಿಗೆ ಬರುತ್ತಿರುವ ಸಾರ್ವಜನಿಕರಿಗೆ ಹಾಗೂ ವಿವಿಧ ಮೂಲಗಳಿಂದ ಕಾರ್ಯಕ್ಕಾಗಿ ಭೇಟಿ ನೀಡುವ ಜನರಿಗೆ ಅನುಕೂಲವಾಗುವ ಸ್ಥಳವಾಗಿದೆ. ಹಲವು ದಿನಗಳಿಂದ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದ್ದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನದ ಸಂಬಂಧಿತ ವಿವಾದ ಇದೀಗ ಸುಖಾಂತ್ಯ ಕಂಡಿರುವುದು ಅತ್ಯಂತ ಸಂತೋಷದ ಸಂಗತಿ. ಸಂಬಂಧಿತ ಇಲಾಖೆಗಳ ನಡುವಿನ ಸಮಾಲೋಚನೆ ಹಾಗೂ ನಿರ್ಧಾರಗಳ ಬಳಿಕ, ಮೈದಾನವನ್ನು ಸಾರ್ವಜನಿಕ ವಾಹನ ಪಾರ್ಕಿಂಗ್‌ಗಾಗಿ ಮತ್ತೆ ತೆರೆಯುತ್ತಿರುವುದು ಶಿವಮೊಗ್ಗ ನಗರದ ನಾಗರಿಕರಿಗೆ ಸಂತಸವನ್ನು ತಂದಿದೆ. ಇದು ಬಿಜೆಪಿ ಮತ್ತು ಪರಿವಾರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಶಿವಮೊಗ್ಗದ ಪ್ರಜ್ಞಾವಂತ ನಾಗರೀಕರ ಇಚ್ಛಾಶಕ್ತಿಗೆ ಸಿಕ್ಕ ಜಯವಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಪರಿವಾರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ನಗರದ ಶಾಂತಿಯುತ ವಾತಾವರಣವನ್ನು ಕಾಯ್ದುಕೊಂಡ ಪ್ರಜ್ಞಾವಂತ ಶಿವಮೊಗ್ಗ ನಾಗರಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ವಿವಾದನು ಬಗೆಹರಿಸುವಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿಗಳಿಗೆ ಹಾಗೂ ರಕ್ಷಣಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಎಸ್.ಎನ್ ಚನ್ನಬಸಪ್ಪ (ಚೆನ್ನಿ) ಶಾಸಕರು, ಶಿವಮೊಗ್ಗ ನಗರ

ಡಿಸಿ ಕಚೇರಿ ಎದುರಿನ ಮೈದಾನ ವಿವಾದಕ್ಕೆ ತೆರೆ; ಬಿಜೆಪಿಗೆ ಸಿಕ್ಕ ಜಯ; ಶಾಸಕ ಚನ್ನಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನ ವಿವಾದಕ್ಕೆ ತೆರೆ; ಬಿಜೆಪಿ ಮತ್ತು ಪರಿವಾರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಇಚ್ಛಾಶಕ್ತಿಗೆ ಸಿಕ್ಕ ಜಯ ಎಂದು ಶಿವಮೊಗ್ಗದ ಶಾಸಕ ಚನ್ನಿ ಹೇಳಿದ್ದಾರೆ. ಶಿವಮೊಗ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಮೈದಾನ ಶಿವಮೊಗ್ಗ ನಗರದ ನಾಗರೀಕರ ಅತ್ಯಂತ ಹೆಚ್ಚಿನ ವಾಹನ ಚಲನವಲನ ಇರುವ ಸ್ಥಳವಾಗಿದ್ದು, ಕಚೇರಿಗೆ ಬರುತ್ತಿರುವ ಸಾರ್ವಜನಿಕರಿಗೆ ಹಾಗೂ ವಿವಿಧ ಮೂಲಗಳಿಂದ ಕಾರ್ಯಕ್ಕಾಗಿ ಭೇಟಿ…

Read More

ಅಗತ್ಯ ವಸ್ತುಗಳ ಬೆಲೆ ಏರಿಸಿ ಯುವ ಕಾಂಗ್ರೆಸ್ ನಿಂದ ಕೇಂದ್ರದ ವಿರುದ್ಧ ಪ್ರತಿಭಟನೆ*

*ಅಗತ್ಯ ವಸ್ತುಗಳ ಬೆಲೆ ಯುವ ಕಾಂಗ್ರೆಸ್ ನಿಂದ ಕೇಂದ್ರದ ವಿರುದ್ಧ ಪ್ರತಿಭಟನೆ* ಇಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೇಸ್ ವತಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸುತ್ತಿರುವ ಕೇಂದ್ರ BJP ಸರ್ಕಾರವನ್ನು ವಜಾಗೊಳಿಸಲು ಒತ್ತಾಯಿಸಿ ಗೋಪಿ ವೃತ್ತದಲ್ಲಿ ಪ್ರತಿಭಟನೆ ನೆಡೆಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್ ರವರು ಮಾತನಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪದೇ ಪದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ…

Read More

ಸೂಡಾದಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನಗರವನ್ನು ಹಸಿರು ಮತ್ತು ಸುಂದರವಾಗಿಟ್ಟಲು ಸಹಕರಿಸಿರಿ : ಹೆಚ್ ಎಸ್ ಸುಂದರೇಶ್

ಸೂಡಾದಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನಗರವನ್ನು ಹಸಿರು ಮತ್ತು ಸುಂದರವಾಗಿಟ್ಟಲು ಸಹಕರಿಸಿರಿ : ಹೆಚ್ ಎಸ್ ಸುಂದರೇಶ್ ಶಿವಮೊಗ್ಗ. ನಗರವನ್ನು ಸುಂದರ ಹಾಗೂ ಹಸುರೀಕರಣಗೊಳಿಸಲು ಸೂಡಾ ವತಿಯಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳು, ಬಡಾವಣೆಗಳಲ್ಲಿ ಗಿಡಗಳನ್ನು ನೆಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನಗರವನ್ನು ಹಸಿರಾಗಿ ಮತ್ತು ಸುಂದರವಾಗಿಟ್ಟುಕೊಳ್ಳಲು ಎಲ್ಲರೂ ಸಹಕರಿಸಬೇಕೆಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮನವಿ ಮಾಡಿದರು. ಬುಧವಾರ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಪಕ್ಕದ ಉದ್ಯಾನವನ, ಸೂರ್ಯ…

Read More

ಈದ್ಗಾ ಮೈದಾನ ಬ್ಯಾರಿಕೇಡ್ ಸಮಸ್ಯೆ ಸುಖಾಂತ್ಯ; ಏ.10ರಂದು ಬೆಳಿಗ್ಗೆ 10ಕ್ಕೆ ತೆರವು*

*ಈದ್ಗಾ ಮೈದಾನ ಬ್ಯಾರಿಕೇಡ್ ಸಮಸ್ಯೆ ಸುಖಾಂತ್ಯ; ಏ.10ರಂದು ಬೆಳಿಗ್ಗೆ 10ಕ್ಕೆ ತೆರವು* ಶಿವಮೊಗ್ಗದ ಈದ್ಗಾ ಮೈದಾನಕ್ಕೆ ಬ್ಯಾರಿಕೇಡ್ ಹಾಕಿದ ವಿಚಾರಕ್ಕೆ ಭುಗಿಲೆದ್ದಿದ್ದ ವಿವಾದ ಸುಖಾಂತ್ಯ ಕಂಡಿದ್ದು, ಬ್ಯಾರಿಕೇಡ್ ತೆರವು ಕಾರ್ಯಾಚರಣೆ ಏ.10ರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಹಾಗೆಂದು ಎಸ್ ಪಿ ಮಿಥುನ್ ಕುಮಾರ್ ಹೇಳಿಕೆ ನೀಡಿದ್ದು, ಸಂಬಂಧಿಸಿದ ಎರಡೂ ಕಡೆಯ ನಾಯಕರ ಜೊತೆ ಮಾತು ನಡೆದು ಫಲಪ್ರದವಾಗಿದೆ. ಎರಡೂ ಕಡೆಯವರು ಕೆಲವೊಂದು ಕಂಡೀಷನ್ ಗಳ ಮೂಲಕ ಬ್ಯಾರಿಕೇಡ್ ತೆರವಿಗೆ ಒಪ್ಪಿಗೆ ನೀಡಿದ್ದಾರೆ. ಮೈದಾನಕ್ಕೆ ಸಿಸಿ ಟಿವಿ…

Read More

ಪ್ರೇಮ ವಿವಾಹಕ್ಕೆ ಐವರ ಕೊಲೆ ಕೇಸ್​: ಮೂವರಿಗೆ ಗಲ್ಲು, 9 ಮಂದಿಗೆ ಜೀವಾವಧಿ ಶಿಕ್ಷೆ*

*ಪ್ರೇಮ ವಿವಾಹಕ್ಕೆ ಐವರ ಕೊಲೆ ಕೇಸ್​: ಮೂವರಿಗೆ ಗಲ್ಲು, 9 ಮಂದಿಗೆ ಜೀವಾವಧಿ ಶಿಕ್ಷೆ* ರಾಯಚೂರು ಜಿಲ್ಲೆಯ ಸಿಂಧನೂರಿನ (Sindhanur) ಸುಕಾಲಪೇಟೆಯಲ್ಲಿ 2020ರಲ್ಲಿ ನಡೆದಿದ್ದ ಐವರ ಕೊಲೆ ಪ್ರಕರಣ (sindhanur Five murder case) ರಾಯಚೂರು(Raichur) ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಈ ಪ್ರಕರಣ ಸಂಬಂಧ ಕೋರ್ಟ್ ಇಂದು(ಏಪ್ರಿಲ್​ 08) ತೀರ್ಪು ನೀಡಿದ್ದು, ಐವರ ಕೊಲೆ ಹಾಗೂ ಇಬ್ಬರ ಕೊಲೆ ಯತ್ನ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮರಣದಂಡನೆ ಹಾಗೂ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ…

Read More

ಶಿವ…ಶಿವಾ…ಎಲ್ಲೆಲ್ಲಿ ಎತ್ತುವಳಿಯೂ…ಎಲ್ಲೆಲ್ಲಿ ಮುತ್ತುವಳಿಯೂ… ಎಲ್ಲೆಲ್ಲಿ ಕೆತ್ತುವಳಿಯೂ…* *ಹೊತ್ತಾರೆ ಹೋಗುವನೋ…ರಾತ್ರಿ ಹೋಗುವನೋ…ಅಂತೂ ಹೋಗುವನು ಶಿವ ಶಿವಾ…* *ಶಿವನ ಮುಖದ ಊರಲ್ಲಿ ಶಿವ ಶಿವಾ ಆರ್ ಐ ಮಾಡಿರೋ ಅನಾಮಿಕ ಆಸ್ತಿಯ ಕಥೆ…* *ಲೋಕಾಯುಕ್ತ ವ್ಯಾಪ್ತಿಗೆ!* *ತಹಶೀಲ್ದಾರ್ ಜೀವ ಈ ರಾ ಆರ್ ಐ ಯಲ್ಲಿದೆಯೇ? …* *ಫುಲ್ ದಾಖಲೆಗಳೊಂದಿಗೆ…* *ಎತ್ತುವಳಿ ವೀರನ ಅಜಬ್ ಕಂದಾಯ ಕಹಾನಿ…* ಒಂದು ಕಾಲದ ಪುತ್ರಕರ್ತ ಹಾಲಿ ಕೋಟಿ ಕಂದಾಯ-ಕ…ನಮ್ಮ ಟೀಮೂ ನಿಮ್ಮ ಟೀಮೂ ಅಲ್ಲದ ಶಿವ ಶಿವ ಎಂದರೆ…ದಾಖಲೆಗಳ ಸಮೇತದ ವಿಶಿಷ್ಟವೂ ಮೂಗಿನ ಮೇಲೆ ಬೆರಳಿಡುವ ಅದ್ಭುತ ಕಥೆಯೂ…

*ಶಿವ…ಶಿವಾ…ಎಲ್ಲೆಲ್ಲಿ ಎತ್ತುವಳಿಯೂ…ಎಲ್ಲೆಲ್ಲಿ ಮುತ್ತುವಳಿಯೂ… ಎಲ್ಲೆಲ್ಲಿ ಕೆತ್ತುವಳಿಯೂ…* *ಹೊತ್ತಾರೆ ಹೋಗುವನೋ…ರಾತ್ರಿ ಹೋಗುವನೋ…ಅಂತೂ ಹೋಗುವನು ಶಿವ ಶಿವಾ…* *ಶಿವನ ಮುಖದ ಊರಲ್ಲಿ ಶಿವ ಶಿವಾ ಆರ್ ಐ ಮಾಡಿರೋ ಅನಾಮಿಕ ಆಸ್ತಿಯ ಕಥೆ…* *ಲೋಕಾಯುಕ್ತ ವ್ಯಾಪ್ತಿಗೆ!* *ತಹಶೀಲ್ದಾರ್ ಜೀವ ಈ ರಾ ಆರ್ ಐ ಯಲ್ಲಿದೆಯೇ? …* *ಫುಲ್ ದಾಖಲೆಗಳೊಂದಿಗೆ…* *ಎತ್ತುವಳಿ ವೀರನ ಅಜಬ್ ಕಂದಾಯ ಕಹಾನಿ…* ಒಂದು ಕಾಲದ ಪುತ್ರಕರ್ತ ಹಾಲಿ ಕೋಟಿ ಕಂದಾಯ-ಕ…ನಮ್ಮ ಟೀಮೂ ನಿಮ್ಮ ಟೀಮೂ ಅಲ್ಲದ ಶಿವ ಶಿವ ಎಂದರೆ…ದಾಖಲೆಗಳ ಸಮೇತದ ವಿಶಿಷ್ಟವೂ ಮೂಗಿನ…

Read More

Karnataka 2nd PUC Result 2025 Declared:* *ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ* *ಉಡುಪಿ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ* *ಶಿವಮೊಗ್ಗ ಜಿಲ್ಲೆ ಶೇ. 79.91 ಫಲಿತಾಂಶ*

*Karnataka 2nd PUC Result 2025 Declared:* *ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ* *ಉಡುಪಿ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ* *ಶಿವಮೊಗ್ಗ ಜಿಲ್ಲೆ ಶೇ. 79.91 ಫಲಿತಾಂಶ* ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ(2nd PUC Result)ವನ್ನು ಪ್ರಕಟಿಸಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. 93.90 ಶೇಕಾಡ ಫಲಿತಾಂಶ ಪಡೆದು ಉಡುಪಿ ಮೊದಲ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆಯು…

Read More

ನಕಲಿ ಚಿನ್ನ ಅಡಮಾನದ 63 ಕೋಟಿ ರೂ.,ಗಳ ಅಕ್ರಮ ಹಗರಣ;* *10 ವರ್ಷಗಳ ನಂತರ ಮತ್ತೆ ಇಡಿ ದಾಳಿ* *ಮ್ಯಾನೇಜರ್ ಆಗಿದ್ದ ಶೋಭಾ- ಚಾಲಕನಾಗಿದ್ದ ಶಿವಕುಮಾರ್ ಮನೆಗಳ ಮೇಲೆ ದಾಳಿ*

*ನಕಲಿ ಚಿನ್ನ ಅಡಮಾನದ 63 ಕೋಟಿ ರೂ.,ಗಳ ಅಕ್ರಮ ಹಗರಣ;* *10 ವರ್ಷಗಳ ನಂತರ ಮತ್ತೆ ಇಡಿ ದಾಳಿ* *ಮ್ಯಾನೇಜರ್ ಆಗಿದ್ದ ಶೋಭಾ- ಚಾಲಕನಾಗಿದ್ದ ಶಿವಕುಮಾರ್ ಮನೆಗಳ ಮೇಲೆ ದಾಳಿ* ನಕಲಿ ಚಿನ್ನ ಅಡಮಾನ ಪ್ರಕರಣ ಶಿವಮೊಗ್ಗದಲ್ಲಿ ಮತ್ತೆ ಸದ್ದು ಮಾಡಿದೆ. ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಡಿಸಿಸಿ ಬ್ಯಾಂಕ್)ನಲ್ಲಿ 2014 ರಲ್ಲಿ ನಡೆದಿದ್ದ ನಕಲಿ ಚಿನ್ನ ಅಡಮಾನ ಸಾಲ ಪ್ರಕರಣಕ್ಕೆ ಭರ್ತಿ ಹತ್ತು ವರ್ಷ ತುಂಬಿದ ಈ ಸಂದರ್ಭದಲ್ಲಿ ಇ.ಡಿ. ಅಧಿಕಾರಿಗಳು ಶಿವಮೊಗ್ಗದ ವಿವಿಧೆಡೆ ದಾಳಿ…

Read More