ಲೋಕಾಯುಕ್ತ ಬಲೆಗೆ ಬಿದ್ದ ಶಿವಮೊಗ್ಗ ಸ್ಮಾರ್ಟ್ ಸಿಟಿ ಕೊನೆ ಗಿರಾಕಿ, ಮುಖ್ಯಸ್ಥ ಕೃಷ್ಣಪ್ಪ!* *ಏನಿದು ಪ್ರಕರಣ? ಸಿಗಿಸಿದ್ದು ಯಾರು? ನಿನ್ನೆಯಿಂದಲೇ ಆರಂಭವಾಗಿತ್ತು ಬೇಟೆ!*
*ಲೋಕಾಯುಕ್ತ ಬಲೆಗೆ ಬಿದ್ದ ಶಿವಮೊಗ್ಗ ಸ್ಮಾರ್ಟ್ ಸಿಟಿ ಕೊನೆ ಗಿರಾಕಿ, ಮುಖ್ಯಸ್ಥ ಕೃಷ್ಣಪ್ಪ!* *ಏನಿದು ಪ್ರಕರಣ? ಸಿಗಿಸಿದ್ದು ಯಾರು? ನಿನ್ನೆಯಿಂದಲೇ ಆರಂಭವಾಗಿತ್ತು ಬೇಟೆ!* ಶಿವಮೊಗ್ಗದ ಸ್ಮಾರ್ಟ್ ಸಿಟಿ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದ, ಇವತ್ತು ಅಧಿಕಾರ ವರ್ಗಾಯಿಸಿ ಸ್ಮಾರ್ಟ್ ಸಿಟಿ ಸಂಸ್ಥೆಗೆ ಕೊನೆ ಮೊಳೆ ಜಡಿಯಬೇಕಾಗಿದ್ದ ಕೃಷ್ಣಪ್ಪ ಏ. 9 ರ ಬುಧವಾರ ಮಧ್ಯಾಹ್ನ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಶಿವಮೊಗ್ಗದ ಸ್ಮಾರ್ಟ್ ಸಿಟಿ ಪ್ರದೇಶಗಳಲ್ಲಿ, ಟಿವಿ ಇತ್ಯಾದಿಗಳ ಅಳವಡಿಕೆ, ನಿರ್ವಹಣೆಯ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಸುಮಾರು 1 ಲಕ್ಷ…