ಜಿಲ್ಲಾಧಿಕಾರಿಗಳಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗದಿಂದ ಆಟದ ಮೈದಾನ(ಈದ್ಗಾ ಮೈದಾನ) ಸಂಬಂಧ ನೀಡಿದ ಮನವಿಯಲ್ಲೇನಿದೆ?* *ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?* *ಜಿಲ್ಲಾಧಿಕಾರಿ ವಿವಾದಿತ ಮೈದಾನ ಸಂಬಂಧ ಕೋರ್ಟಿಗೆ ಹೋಗಿ ಬಗೆಹರಿಸಿಕೊಳ್ಳಿ ಅಂತ ಹೇಳಿದ್ದು ಯಾರಿಗೆ?* *ಶಾಸಕ ಚನ್ನಿಯವರಿಗೆ ದಾರಿ ತಪ್ಪಿಸಲಾಯಿತೆಂದು ಹೇಳಿದ ಕೆ.ಎಸ್.ಈಶ್ವರಪ್ಪ*
*ಜಿಲ್ಲಾಧಿಕಾರಿಗಳಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗದಿಂದ ಆಟದ ಮೈದಾನ(ಈದ್ಗಾ ಮೈದಾನ) ಸಂಬಂಧ ನೀಡಿದ ಮನವಿಯಲ್ಲೇನಿದೆ?* *ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?* *ಜಿಲ್ಲಾಧಿಕಾರಿ ವಿವಾದಿತ ಮೈದಾನ ಸಂಬಂಧ ಕೋರ್ಟಿಗೆ ಹೋಗಿ ಬಗೆಹರಿಸಿಕೊಳ್ಳಿ ಅಂತ ಹೇಳಿದ್ದು ಯಾರಿಗೆ?* *ಶಾಸಕ ಚನ್ನಿಯವರಿಗೆ ದಾರಿ ತಪ್ಪಿಸಲಾಯಿತೆಂದು ಹೇಳಿದ ಕೆ.ಎಸ್.ಈಶ್ವರಪ್ಪ* ಮೈದಾನಕ್ಕೆ ಸಂಬಂಧಿಸಿದಂತೆ ಅನುಸೂಚಿತ ಸ್ವತ್ತು ಸರ್ಕಾರಿ ಜಾಗವಾಗಿದ್ದು, ಹಲವಾರು ದಶಕಗಳಿಂದಲೂ ಸಹ ಸಾರ್ವಜನಿಕ ಉದ್ದೇಶಕ್ಕೆ ಉಪಯೋಗಿಸುತ್ತಾ ಬಂದಿದ್ದು, ಸದರಿ ಸ್ವತ್ತು ಘನ ಸರ್ಕಾರದ ಜಾಗವಾಗಿದ್ದು ಹಾಗು ಸರ್ಕಾರದ ಅಂಗಸಂಸ್ಥೆಯಾದ ಶಿವಮೊಗ್ಗ ಮಹಾನಗರ…