Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಇವತ್ತಿಂದ ಮತ್ತೊಂದು ರೀತಿಯ ಹೋರಾಟ… ನಿಮ್ಮ ಸಹಕಾರವಿರಲಿ…*

*ಇವತ್ತಿಂದ ಭ್ರಷ್ಟರ ವಿರುದ್ಧ ಹೋರಾಟ… ನಿಮ್ಮ ಸಹಕಾರವಿರಲಿ…* ಮಾರ್ಚ್ 21ರ ರಾತ್ರಿ ಕರ್ನಾಟಕದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರರವರ ಜೊತೆ ಭ್ರಷ್ಟ ಅಧಿಕಾರಿಗಳ ಕುರಿತ ಸಮಾಲೋಚನೆಯಲ್ಲಿ… ಪತ್ರಿಕೆಯಲ್ಲಿ ಬರೆಯುವ ತನಿಖಾ ವರದಿಗಳನ್ನು ಕಳಿಸಿ ಕೊಡಿ…ಜೊತೆಗೆ ಸಂಬಂಧಿಸಿದ ದಾಖಲೆಗಳನ್ನೂ ಲಗತ್ತಿಸಿ ಕಳಿಸಿ…ಏನು ಕ್ರಮ ಆಗುತ್ತೆ ಅಂತ ನೀವೇ ನೋಡಿ ಅಂತ ಈ ಸಂದರ್ಭದಲ್ಲಿ ಭರವಸೆಯ ಮಾತಾಡಿದರು. ಖಂಡಿತ…ಅಂದಿದ್ದೇನೆ. ಇವತ್ತಿಂದ ಹೋರಾಟ ಮತ್ತೊಂದು ರೂಪವನ್ನು ತಾಳಲಿದೆ…ನಿಮ್ಮ ಸಹಕಾರವಿರಲಿ… – *ಶಿ.ಜು.ಪಾಶ* ಸಂಪಾದಕರು ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆ ಬೆಂಕಿ ಬಿರುಗಾಳಿ…

Read More

Gm ಶುಭೋದಯ💐💐 *ಕವಿಸಾಲು* ನೋಟ- ಎಲ್ಲದನ್ನೂ ಹೇಳಿ ಬಿಡುತ್ತದೆ; ಪ್ರೀತಿಯನ್ನೂ ದ್ವೇಷವನ್ನೂ… – *ಶಿ.ಜು.ಪಾಶ* 8050112067 (22/3/25)

Read More

ಶಿವಮೊಗ್ಗದ ಶಾಸಕ ಚನ್ನಿ ಸೇರಿ 18 ಬಿಜೆಪಿ ಶಾಸಕರನ್ನು ಆರು ತಿಂಗಳು ಸಸ್ಪೆಂಡ್ ಮಾಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್* *ತಕ್ಷಣ ಸದನದಿಂದ ಹೊರ ಹೋಗಿ ಎಂದ ಸ್ಪೀಕರ್* *ಸ್ಪೀಕರ್ ಗೆ ಅಗೌರವ ತೋರಿಸಿದ ಹಿನ್ನೆಲೆ*

ಶಿವಮೊಗ್ಗದ ಶಾಸಕ ಚನ್ನಿ ಸೇರಿ 18 ಬಿಜೆಪಿ ಶಾಸಕರನ್ನು ಆರು ತಿಂಗಳು ಸಸ್ಪೆಂಡ್ ಮಾಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್* *ತಕ್ಷಣ ಸದನದಿಂದ ಹೊರ ಹೋಗಿ ಎಂದ ಸ್ಪೀಕರ್* *ಸ್ಪೀಕರ್ ಗೆ ಅಗೌರವ ತೋರಿಸಿದ ಹಿನ್ನೆಲೆ* 1.ಶಿವಮೊಗ್ಗದ ಶಾಸಕ ಎಸ್ ಎನ್ ಚನ್ನಬಸಪ್ಪ 2.ಅಶ್ವತ್ಥ ನಾರಾಯಣ 3.ಭರತ್ ಶೆಟ್ಟಿ 4.ಸಿ.ಕೆ.ರಾಮಮೂರ್ತಿ 5.ಚಂದ್ರು ಲಮಾಣಿ 6.ಎಸ್ ಆರ್ ವಿಶ್ವನಾಥ 7.ಮುನಿರತ್ನ 8.ಶರಣು ಸಲಗರ 9.ದೊಡ್ಡನಗೌಡ ಪಾಟೀಲ್ 10.ಬಸವರಾಜ್ ಮುತ್ತಿಮೂಡ್ 11.ಬಿ ಸುರೇಶ್ ಗೌಡ 12.ಉಮಾನಾಥ್ ಎ.ಕೋಟ್ಯಾನ್ 13 ಯಶ್ ಪಾಲ್…

Read More

ಹಾಸ್ಟೆಲ್‌ಗಳ ಸಮರ್ಪಕ ನಿರ್ವಹಣೆಗೆ ಸಮಯಾವಕಾಶ : ನೀಡಿದ ನ್ಯಾ.ಕೆ.ಎನ್.ಫಣೀಂದ್ರ* ಹಾಸ್ಟೆಲ್ ಗಳ ಅವ್ಯವಸ್ಥೆ ಕಂಡು ದಂಗು…

ಹಾಸ್ಟೆಲ್‌ಗಳ ಸಮರ್ಪಕ ನಿರ್ವಹಣೆಗೆ ಸಮಯಾವಕಾಶ : ನೀಡಿದ ನ್ಯಾ.ಕೆ.ಎನ್.ಫಣೀಂದ್ರ* ಹಾಸ್ಟೆಲ್ ಗಳ ಅವ್ಯವಸ್ಥೆ ಕಂಡು ದಂಗು… ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ ಅಧಿಕಾರಿಗಳ ನಿರ್ಲಕ್ಷö್ಯದಿಂದ ಅವ್ಯವಸ್ಥೆ ಉಂಟಾಗಿದ್ದು, ಅಧಿಕಾರಿಗಳ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಸರಿಪಡಿಸಿಕೊಳ್ಳಲು ಸಮಯಾವಕಾಶ ನೀಡುತ್ತೇನೆ. ಆದಾಗ್ಯೂ ಸರಿಪಡಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹೇಳಿದರು. ಶುಕ್ರವಾರ ಅವರು ನಗರದ ಸರ್ಕಾರಿ ಬಾಲಕರ ಬಾಲ ಮಂದಿರ, ಸಮಾಜ ಕಲ್ಯಾಣ…

Read More

ಎಸ್ ಎಸ್ ಎಲ್ ಸಿ ಮಕ್ಕಳಿಗೆ ಶುಭ ಹಾರೈಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪರೀಕ್ಷಾ ಸಿದ್ಧತೆ ಬಗ್ಗೆ ಪರಿಶೀಲನೆ

ಎಸ್ ಎಸ್ ಎಲ್ ಸಿ ಮಕ್ಕಳಿಗೆ ಶುಭ ಹಾರೈಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪರೀಕ್ಷಾ ಸಿದ್ಧತೆ ಬಗ್ಗೆ ಪರಿಶೀಲನೆ ರಾಜ್ಯದಾದ್ಯಂತ ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಿದ್ದು, ಬೆಂಗಳೂರು ಉತ್ತರ ಜಿಲ್ಲೆಯ ಮಲ್ಲೇಶ್ವರಂನ ಕರ್ನಾಟಕ ಪಬ್ಲಿಕ್ ಶಾಲೆಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪನವರು ಭೇಟಿನೀಡಿ, ಆತ್ಮಸ್ಥೈರ್ಯ ತುಂಬುವ ಮೂಲಕ ವಿದ್ಯಾರ್ಥಿಗಳಿಗೆ ಪುಷ್ಪನೀಡಿ ಶುಭಹಾರೈಸಿದರು… ಬಳಿಕ ಪರೀಕ್ಷಾ ಸಿದ್ದತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಠಡಿಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಯಾವುದೇ…

Read More

ಬರ್ತಿದೆ ‘ಚಿ: ಸೌಜನ್ಯ’ ಸಿನಿಮಾ* *ಹರ್ಷಿಕಾ ಪೂಣಚ್ಚ ನಿರ್ದೇಶನದ ಈ ಸಿನೆಮಾ ನೈಜ ಘಟನೆ ಆಧಾರಿತವೋ? ಕಾಲ್ಪನಿಕವೋ?* ಧರ್ಮಸ್ಥಳ ಸೌಜನ್ಯ ಕಥೆ ಹೇಳಲಿದೆಯಾ ಸಿನೆಮಾ?

*ಬರ್ತಿದೆ ‘ಚಿ: ಸೌಜನ್ಯ’ ಸಿನಿಮಾ* *ಹರ್ಷಿಕಾ ಪೂಣಚ್ಚ ನಿರ್ದೇಶನದ ಈ ಸಿನೆಮಾ ನೈಜ ಘಟನೆ ಆಧಾರಿತವೋ? ಕಾಲ್ಪನಿಕವೋ?* ಧರ್ಮಸ್ಥಳ ಸೌಜನ್ಯ ಕಥೆ ಹೇಳಲಿದೆಯಾ ಸಿನೆಮಾ? ಹರ್ಷಿಕಾ ಪೂಣಚ್ಚ (Harshika Poonacha) ಅವರು ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ಹೌದು, ಅವರು ಈಗ ಹೊಸ ಸಿನಿಮಾ ಒಂದನ್ನು ಘೋಷಣೆ ಮಾಡಿದ್ದಾರೆ. ಅದಕ್ಕೆ ‘ಚಿ: ಸೌಜನ್ಯ’ ಎನ್ನುವ ಟೈಟಲ್ ಇಟ್ಟಿದ್ದಾರೆ. ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ‘ಒಂದು ಹೆಣ್ಣಿನ ಕಥೆ’ ಎನ್ನುವ ಟ್ಯಾಗ್​ಲೈನ್ ಕೊಡಲಾಗಿದೆ. ಸದ್ಯ ಈ ಪೋಸ್ಟರ್ ಸಾಕಷ್ಟು ಸಂಚಲನ…

Read More

ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಇವತ್ತು ಚಳಿ ಬಿಡಿಸಿದ್ದು ಯಾರಿಗೆ?* *ಬೆವರು ಹರಿದಿದ್ದು ಯಾರದು?*…ಶಿವಮೊಗ್ಗದ ಡಂಪಿಂಗ್ ಯಾರ್ಡ್ ಕಸದ ಸಮಸ್ಯೆ- ಪೊಲೀಸ್ ಕ್ಯಾಬಿನ್ ಬಳಸಿಕೊಳ್ಳದ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಳ್ಳುವೆ; ಉಪ ಲೋಕಾಯುಕ್ತರು*

*ಶಿವಮೊಗ್ಗದ ಡಂಪಿಂಗ್ ಯಾರ್ಡ್ ಕಸದ ಸಮಸ್ಯೆ- ಪೊಲೀಸ್ ಕ್ಯಾಬಿನ್ ಬಳಸಿಕೊಳ್ಳದ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಳ್ಳುವೆ; ಉಪ ಲೋಕಾಯುಕ್ತರು* ಕೆಲವು ದೂರುಗಳು ಡಂಪಿಂಗ್ ಯಾರ್ಡ್ ಬಗ್ಗೆ ಬಂದಿದ್ದವು. ನೊಣ, ಸೊಳ್ಳೆ, ನಾಯಿಗಳ ಕಾಟದ ಸಮಸ್ಯೆ ಇದೆ ಎಂಬುದು ಸತ್ಯ. ನಾಲ್ಕು ತಿಂಗಳ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದು ಸುಳ್ಳಾಗಿದೆ ಎಂಬ ದೂರುಗಳನ್ನು ಕೂಡಲೇ ಬಗೆಹರಿಸಲು ಸೂಚಿಸಿದ್ದೇನೆ ಎಂದು ಗುರುವಾರ ಬೆಳಿಗ್ಗೆ ಅನುಪಿನ ಕಟ್ಟೆಯಲ್ಲಿರುವ ಕಸದ ಡಂಪಿಂಗ್ ಯಾರ್ಡ್ ಗೆ ಭೇಟಿ ನೀಡಿದ ನ್ಯಾ.ಕೆ.ಎನ್.ಫಣೀಂದ್ರ ಹೇಳಿದರು. ಗಿಡ…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಉಪ ಲೋಕಾಯುಕ್ತರಿಗೆ ದಾರಿ ತಪ್ಪಿಸಲಾಗುತ್ತಿದೆಯೇ? ಆ ಅಧಿಕಾರಿಗಳು ಯಾರು? ಯಾಕೆ ದಾರಿ ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ?!

*ಕಂದಾಯ/ ಪಾಲಿಕೆಯ ಜೊತೆ ಉಪ ಲೋಕಾಯುಕ್ತರು ಭ್ರಷ್ಟ ಜನ ಇರೋ ಕಡೇನೂ ಬರಬೇಕಿದೆ…* *ಶಿವಮೊಗ್ಗಕ್ಕೆ ಉಪ ಲೋಕಾಯುಕ್ತರು ಬಂದಿದ್ದಾರೆ…ಅವರನ್ನು ಭ್ರಷ್ಟಾಚಾರ ಇಲ್ಲದ ಕಡೆಯೇ ಹೆಚ್ಚು ತಿರುಗಿಸಲಾಗುತ್ತಿದೆ…ನೀವು ಹೇಳಿ…ಅವರೆಲ್ಲಿ ಬರಬೇಕು? ಚಾನಲ್ಲು, ಗಾಂಧಿಪಾರ್ಕು ಓಕೆ …ಮುಂದೇನು?* *ಆರ್ ಟಿ ಓ ಕಚೇರಿ/ ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗ, ಸಬ್ ರಿಜಿಸ್ಟ್ರಾರ್ ಕಚೇರಿ, ಸ್ಮಾರ್ಟ್ ಸಿಟಿ, ಕೆಲವೊಂದು ಪೊಲೀಸ್ ಠಾಣೆಗಳು, ಶಿವಮೊಗ್ಗದ ಬಹುದೊಡ್ಡ ಸಮಸ್ಯೆಗಳಾಗಿರುವ ಮರಳು, ಓಸಿ, ಮಣ್ಣು ಮಾಫಿಯಾ…*

Read More

ತನಿಖಾ ವರದಿ ಭಾಗ-1* *ಶಿವಮೊಗ್ಗದ ಎಪಿಎಂಸಿಯ ನೂತನ ವಾಣಿಜ್ಯ ಸಂಕೀರ್ಣದ A ಬ್ಲಾಕ್ ಮೊದಲ ಮಹಡಿಯ ಮಳಿಗೆಗಳ ಟೆಂಡರ್- ಕಂ- ಹರಾಜಿನಲ್ಲಿ ನಡೆಯಿತಾ ರಿಂಗಾ ರಿಂಗಾ?* *ಸಬ್ ರಿಜಿಸ್ಟ್ರಾರ್ ಕಚೇರಿಗೆ ಮೀಸಲಾಗಿರುವ ಮೊದಲ ಮಹಡಿಯ 108 ಮತ್ತು 109 ರ ವಿಶಾಲ ಮಳಿಗೆಗಳ ಅಕ್ಕಪಕ್ಕದಲ್ಲೇ ಇರುವ 101, 103, 104,106 ಮತ್ತು 107 ಸಂಖ್ಯೆಯ ಮಳಿಗೆಗಳು ಅನುಮಾನಾಸ್ಪದ ರೀತಿಯಲ್ಲಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜು…* *ಮರು ಹರಾಜಿಗೆ ನಡೆಯಲಿದೆ ಹೋರಾಟ!*

*ತನಿಖಾ ವರದಿ ಭಾಗ-1* *ಶಿವಮೊಗ್ಗದ ಎಪಿಎಂಸಿಯ ನೂತನ ವಾಣಿಜ್ಯ ಸಂಕೀರ್ಣದ A ಬ್ಲಾಕ್ ಮೊದಲ ಮಹಡಿಯ ಮಳಿಗೆಗಳ ಟೆಂಡರ್- ಕಂ- ಹರಾಜಿನಲ್ಲಿ ನಡೆಯಿತಾ ರಿಂಗಾ ರಿಂಗಾ?* *ಸಬ್ ರಿಜಿಸ್ಟ್ರಾರ್ ಕಚೇರಿಗೆ ಮೀಸಲಾಗಿರುವ ಮೊದಲ ಮಹಡಿಯ 108 ಮತ್ತು 109 ರ ವಿಶಾಲ ಮಳಿಗೆಗಳ ಅಕ್ಕಪಕ್ಕದಲ್ಲೇ ಇರುವ 101, 103, 104,106 ಮತ್ತು 107 ಸಂಖ್ಯೆಯ ಮಳಿಗೆಗಳು ಅನುಮಾನಾಸ್ಪದ ರೀತಿಯಲ್ಲಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜು…* *ಮರು ಹರಾಜಿಗೆ ನಡೆಯಲಿದೆ ಹೋರಾಟ!* ಶಿವಮೊಗ್ಗದ ಎಪಿಎಂಸಿಯು ಗರಿಷ್ಠ 55 ತಿಂಗಳಿಗೆ…

Read More