ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪ್ರಶಸ್ತಿಗಳ ಘೋಷಣೆ!* *ಗೋಪಾಲ್ ಎಸ್.ಯಡಗೆರೆ, ಕೆ.ತಿಮ್ಮಪ್ಪ, ಎಸ್.ಚಂದ್ರಕಾಂತ್ ರಿಗೆ ಪಿ.ಲಂಕೇಶ್ ಪ್ರಶಸ್ತಿಗಳು…* *ಶಿವಾನಂದ ಕರ್ಕಿ ಮತ್ತು ಹೆಚ್.ಕೆ.ಎಸ್.ಸ್ವಾಮಿಯವರಿಗೆ ಕ್ರಿಯಾಶೀಲ ಪ್ರಸಸ್ತಿಗಳು* *ಯಾರು ಈ ಪ್ರಶಸ್ತಿ ವಿಜೇತರು? ಇವರಿಗೇ ಯಾಕೆ ಈ ಪ್ರಶಸ್ತಿ ಕೊಟ್ಟರು?!*
*ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪ್ರಶಸ್ತಿಗಳ ಘೋಷಣೆ!* *ಗೋಪಾಲ್ ಎಸ್.ಯಡಗೆರೆ, ಕೆ.ತಿಮ್ಮಪ್ಪ, ಎಸ್.ಚಂದ್ರಕಾಂತ್ ರಿಗೆ ಪಿ.ಲಂಕೇಶ್ ಪ್ರಶಸ್ತಿಗಳು…* *ಶಿವಾನಂದ ಕರ್ಕಿ ಮತ್ತು ಹೆಚ್.ಕೆ.ಎಸ್.ಸ್ವಾಮಿಯವರಿಗೆ ಕ್ರಿಯಾಶೀಲ ಪ್ರಸಸ್ತಿಗಳು* *ಯಾರು ಈ ಪ್ರಶಸ್ತಿ ವಿಜೇತರು? ಇವರಿಗೇ ಯಾಕೆ ಈ ಪ್ರಶಸ್ತಿ ಕೊಟ್ಟರು?!* ಶಿವಮೊಗ್ಗ ಪ್ರೆಸ್ ಟ್ರಸ್ಟ್ 2024 ನೇ ಸಾಲಿನಿಂದ 2026ನೇ ಸಾಲಿನ ವರೆಗಿನ ಮೂರು ವರ್ಷಗಳ ಜೀವನ ಸಾಧನೆಗಾಗಿ ನೀಡುವ ಪಿ.ಲಂಕೇಶ್ ಪ್ರಶಸ್ತಿಗಳನ್ನು ಹಾಗೂ ಇಬ್ಬರಿಗೆ ಕ್ರಿಯಾಶೀಲ ಪ್ರಶಸ್ತಿಗಳನ್ನು ಘೋಷಿಸಿದೆ. ಟ್ರಸ್ಟಿನ ಅಧ್ಯಕ್ಷರಾದ ಎನ್.ಮಂಜುನಾಥ್ ರವರು ಈ ಪ್ರಶಸ್ತಿಗಳನ್ನು ಘೋಷಿಸಿದ್ದು,…