ಅಧಿಕಾರಿಗಳ ದಾಳಿ: 60 ಮೆಟ್ರಿಕ್ ಟನ್ ಮರಳು ವಶ*

*ಅಧಿಕಾರಿಗಳ ದಾಳಿ: 60 ಮೆಟ್ರಿಕ್ ಟನ್ ಮರಳು ವಶ* ಶಿವಮೊಗ್ಗ: ತಾಲೂಕಿನ ಹಾಡೋನಹಳ್ಳಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ವಿಷಯ ತಿಳಿದು ಬರುತ್ತಿದ್ದಂತೆ, ತಹಶೀಲ್ದಾರ್ ರಾಜೀವ್, ಶಿವಮೊಗ್ಗ ಗ್ರಾಮಾಂತರ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಿಯಾ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿಯಲ್ಲಿ ಭರ್ಜರಿ ಬೇಟೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಒಂದು ತಿಂಗಳ ಹಿಂದೆ ಹಾಡೋನಹಳ್ಳಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ, ತಹಶೀಲ್ದಾರ್ ಅವರಿಗೆ…

Read More

ಆಯಿಸ್ಟರ್ ಅಣಬೆ: ಕಡಿಮೆ ಹೂಡಿಕೆ, ಅಧಿಕ ಆದಾಯ*

*ಆಯಿಸ್ಟರ್ ಅಣಬೆ: ಕಡಿಮೆ ಹೂಡಿಕೆ, ಅಧಿಕ ಆದಾಯ* ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಅಣಬೆ ಬೇಸಾಯದ ಕುರಿತು ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಶಿಲ್ಪಾ, ಸಹಾಯಕ ಪ್ರಾಧ್ಯಪಕಿ ಸೂಕ್ಷ್ಮಾಣು ಜೀವಶಾಸ್ತ್ರ ರವರು ಆಗಮಿಸಿದ್ದರು. ಭಾರತದಲ್ಲಿ ಬೆಳೆಯುವ ವಿವಿಧ ರೀತಿಯ ಅಣಬೆಗಳು ಅಂದರೆ ಕಪ್ಪೆ ಚಿಪ್ಪಿನ ಅಣಬೆ,…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ಉಸಿರನ್ನೇ ನಂಬುವುದು ಕಷ್ಟ; ಇನ್ನು ಜನರನ್ನು ನಂಬು ಎಂದರೆ… 2. ಬಹಳ ಸುಧಾರಣೆ ಕಂಡಿದ್ದೀನಿ ಇತ್ತಿತ್ತಲಾಗಿ… ಒಳ್ಳೆಯ ಜನರಿಂದ ದೂರವಿರುವುದೇ ಕ್ಷೇಮ! 3. ನನ್ನ ಬಳಿ ನೀನಿದ್ದೀಯ… ಏನಿಲ್ಲದಿದ್ದರೂ ಎಲ್ಲದೂ ಇದ್ದಂತೆ… – *ಶಿ.ಜು.ಪಾಶ* 8050112067 (9/1/25)

Read More

ಶಿವಮೊಗ್ಗ ಮಹಾನಗರ ಪಾಲಿಕೆ;**ಆಯುಕ್ತರು ಏನು ಕ್ರಮ ಕೈಗೊಳ್ಳುವರು?**ರೆವಿನ್ಯೂ, ಆಶ್ರಯ, ಆರೋಗ್ಯ, ಇಂಜಿನಿಯರ್ ವಿಭಾಗಗಳಲ್ಲಿ ಕಂಪ್ಯೂಟರ್ ಆಪರೇಟರ್ ಗಳೇ ಡಾನ್ ಗಳು!*

*ಶಿವಮೊಗ್ಗ ಮಹಾನಗರ ಪಾಲಿಕೆ;* *ಆಯುಕ್ತರು ಏನು ಕ್ರಮ ಕೈಗೊಳ್ಳುವರು?* *ರೆವಿನ್ಯೂ, ಆಶ್ರಯ, ಆರೋಗ್ಯ, ಇಂಜಿನಿಯರ್ ವಿಭಾಗಗಳಲ್ಲಿ ಕಂಪ್ಯೂಟರ್ ಆಪರೇಟರ್ ಗಳೇ ಡಾನ್ ಗಳು!* ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ಒಟ್ಟು 69 ಜನ ಡಾಟಾ ಎಂಟ್ರಿ ಆಪರೇಟರ್ಸ್ ಇದ್ದು, ಇವರಲ್ಲಿ ಹಲವರು ಒಂದೇ ಕಡೇ ಝಾಂಡಾ ಹೂಡಿ ಬಿಟ್ಟಿದ್ದಾರೆ. ಬಹಳ ಮುಖ್ಯವಾಗಿ, ಟಪಾಲು ವಿಭಾಗ, ಕಂದಾಯ, ಆರೋಗ್ಯ, ಜನನ- ಮರಣ ವಿಭಾಗಗಳಲ್ಲಿ ಇವರದೇ ರಾಜ್ಯಾಭಾರ….ಇವರು ಆಡಿದ್ದೇ ಆಟ… ನಲ್ಮ್ ವಿಭಾಗದಲ್ಲಿ ಆರೀಫ್, ಆರೋಗ್ಯ ಶಾಖೆಯಲ್ಲಿ ರೇಣುಕಾ, ಜನನ ಮರಣದಲ್ಲಿ…

Read More

ಭಾರತಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ಎಸ್ ಸಿ ಮೀಸಲು ಸ್ಥಾನಕ್ಕೆ ಶಿವಕುಮಾರ್.ಸಿ. ಸ್ಪರ್ಧೆ;**ಇವರನ್ನೇ ಆಯ್ಕೆ ಮಾಡಲು ಹಲವು ಕಾರಣ ಇವೆ…*

*ಭಾರತಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ಎಸ್ ಸಿ ಮೀಸಲು ಸ್ಥಾನಕ್ಕೆ ಶಿವಕುಮಾರ್.ಸಿ. ಸ್ಪರ್ಧೆ;* *ಇವರನ್ನೇ ಆಯ್ಕೆ ಮಾಡಲು ಹಲವು ಕಾರಣ ಇವೆ…* ಶಿವಮೊಗ್ಗದ ಭಾರತಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ನಿರ್ದೇಶಕ ಮಂಡಳಿ ಚುನಾವಣೆ ಶಿವಮೊಗ್ಗದ ಕೆ.ಆರ್.ಪುರಂ ಶಾಲೆಯ ಆವರಣದಲ್ಲಿ ಜನವರಿ 19 ರಂದು ನಡೆಯುತ್ತಿದ್ದು, ಕ್ರಿಯಾಶೀಲ ಯುವಕ,ಕಾಳಜಿ ಹೊಂದಿದ ಶಿವಕುಮಾರ್.ಸಿ. ರವರು ಎಸ್ ಸಿ ಮೀಸಲು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸೊಸೈಟಿಯ ಅಭಿವೃದ್ಧಿ ಕುರಿತು ಹತ್ತು ಹಲವು ಕನಸು ಹೊತ್ತಿರುವ ಶಿವಕುಮಾರ್ .ಸಿ. ಯವರನ್ನು ಗೆಲ್ಲಿಸಿ,…

Read More

ಶಿವಮೊಗ್ಗ ಹೌಸಿಂಗ್ ಸೊಸೈಟಿ ಚುನಾವಣೆ ಜ.12 ಕ್ಕೆ;* *ಸ್ಪರ್ಧೆಯಲ್ಲಿ ತುಕಾರಾಂ(ಪಾಂಡು)*

*ಶಿವಮೊಗ್ಗ ಹೌಸಿಂಗ್ ಸೊಸೈಟಿ ಚುನಾವಣೆ ಜ.12 ಕ್ಕೆ;* *ಸ್ಪರ್ಧೆಯಲ್ಲಿ ತುಕಾರಾಂ(ಪಾಂಡು)* ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರ ಚುನಾವಣೆ ಜ.12 ರಂದು ನ್ಯಾಷನಲ್ ಬಾಯ್ಸ್ ಹೈ ಸ್ಕೂಲಿನಲ್ಲಿ ನಡೆಯಲಿದ್ದು, ಈ ಬಾರಿಯೂ ಬಿಸಿಎಂ ಬಿ ಮೀಸಲು ಅಭ್ಯರ್ಥಿಯಾಗಿ ತುಕಾರಾಂ( ಪಾಂಡು) ಸ್ಪರ್ಧಿಸಿದ್ದಾರೆ. ಅವರ ಗುರುತು ಟಾರ್ಚ್ ಆಗಿದ್ದು, ಮತದಾರರು ಮತ ಹಾಕುವ ಮೂಲಕ ಬೆಂಬಲಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

Read More

ಆರ್ಥಿಕ ಸಂಕಷ್ಟದಲ್ಲಿ ಕೈ ಹಿಡಿಯುವ ಮಹಾಗನಿ ಮತ್ತು ಸಿಲ್ವರ್ ಓಕ್:ಡಾ. ಸಿದ್ದಪ್ಪ ಕಣ್ಣೂರ್*

*ಆರ್ಥಿಕ ಸಂಕಷ್ಟದಲ್ಲಿ ಕೈ ಹಿಡಿಯುವ ಮಹಾಗನಿ ಮತ್ತು ಸಿಲ್ವರ್ ಓಕ್:ಡಾ. ಸಿದ್ದಪ್ಪ ಕಣ್ಣೂರ್* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ,ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಶಿಕಾರಿಪುರ ತಾಲೂಕಿನ ಹೊಸ ಗೊದ್ದನಕೊಪ್ಪ ಗ್ರಾಮದಲ್ಲಿ ರೈತರಿಗಾಗಿ ತರಬೇತಿಯನ್ನು ಏರ್ಪಡಿಸಿದ್ದರು. ತರಬೇತಿಯ ವಿಷಯ *ಮಹಾಗನಿ ಮತ್ತು ಸಿಲ್ವರ್ ಓಕ್ ನ ಗುಣಮಟ್ಟ ಸಸಿಗಳ ಉತ್ಪಾದನೆ* ಯ ಬಗ್ಗೆಯಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ….

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನಮ್ಮವರಾಗುವುದಿದ್ದರೆ ಆಗಿಬಿಡುತ್ತಾರೆ… ಯಾರಿಗೋ ಹೇಳಿ ಹೃದಯದಲ್ಲಿಳಿಯುವುದಿಲ್ಲ! 2. ಬಹಳ ಕಷ್ಟವೆಂದರೆ ಜಗತ್ತಲ್ಲಿ…. ನಿನ್ನನ್ನು ಪ್ರೇಮಿಸುವುದು… ಪ್ರೇಮಿಸಿಯೂ ದೂರ ದೂರವೇ ಇರುವುದು! – *ಶಿ.ಜು.ಪಾಶ* 8050112067 (8/1/25)

Read More

ರಾಯಣ್ಣ ಬ್ರಿಗೇಡ್ ಹೋಯ್ತು,.. ಕ್ರಾಂತಿ ವೀರ ಬ್ರಿಗೇಡ್ ಬಂತು! ಹಿಂದುತ್ವ, ಹಿಂದುಳಿದವರ ಪರ ಧ್ವನಿ ಎತ್ತಲು ಕೆಎಸ್ ಈಶ್ವರಪ್ಪ ಹೊಸ ಅಸ್ತ್ರ 

ರಾಯಣ್ಣ ಬ್ರಿಗೇಡ್ ಹೋಯ್ತು,.. ಕ್ರಾಂತಿ ವೀರ ಬ್ರಿಗೇಡ್ ಬಂತು! ಹಿಂದುತ್ವ, ಹಿಂದುಳಿದವರ ಪರ ಧ್ವನಿ ಎತ್ತಲು ಕೆಎಸ್ ಈಶ್ವರಪ್ಪ ಹೊಸ ಅಸ್ತ್ರ ಬೆಂಗಳೂರು: ಬಿಜೆಪಿಯಲ್ಲಿದ್ದುಕೊಂಡು ರಾಯಣ್ಣ ಬ್ರಿಗೇಡ್ ಆರಂಭಿಸಿ ಸಡ್ಡು ಹೊಡೆದಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಇದೀಗ ಕ್ರಾಂತಿ ವೀರ ಬ್ರಿಗೇಡ್ ಎಂಬ ಸಂಘಟನೆಯೊಂದಿಗೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ. ಎಲ್ಲಾ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಹೊಸ ಬ್ರಿಗೇಡ್ ಶುರುವಾಗಿದ್ದು, ಈಶ್ವರಪ್ಪ ಈ ಸಂಘಟನೆಯ ಸಂಚಾಲಕರಾಗಲಿದ್ದಾರೆ. ಹಿಂದುಗಳ ಪರವಾಗಿ ಮತ್ತು ಹಿಂದುಳಿದವರ ಪರವಾಗಿ ಈ ಬ್ರಿಗೇಡ್ ಧ್ವನಿ…

Read More

ಶಿವಮೊಗ್ಗ ಮಹಾನಗರ ಪಾಲಿಕೆ ಭ್ರಷ್ಟಾಚಾರ- ಭಾಗ 2**ಜನಕ್ಕೆ ಸಿಗದ ಆಯುಕ್ತೆ ಸಿಗೋದೆಲ್ಲಿ?**ನಿವೃತ್ತಿಗೆ ಮುನ್ನವೇ ಕೋರ್ಟ್ ಅಶೋಕ್ ಪಾರ್ಟಿಯಲ್ಲಿ ಕಂಡಿದ್ದೇನು?**ಟೇಪ್ ಗಿರಾಕಿ ನಿಂಗೇಗೌಡರದ್ದೇನು ಕಥೆ?**ಪೂಜಾರ್ ಪೂಜೆಗೆ ದೇವತೆ ಅಸ್ತು ಅಂದಳಾ?**ಆಶ್ರಯದಾತ ಶಶಿಧರ್ ಗಂಟು ಮೂಟೆ ಕಥೆ ಏನಾಯ್ತು?*

*ಶಿವಮೊಗ್ಗ ಮಹಾನಗರ ಪಾಲಿಕೆ ಭ್ರಷ್ಟಾಚಾರ- ಭಾಗ 2* *ಜನಕ್ಕೆ ಸಿಗದ ಆಯುಕ್ತೆ ಸಿಗೋದೆಲ್ಲಿ?* *ನಿವೃತ್ತಿಗೆ ಮುನ್ನವೇ ಕೋರ್ಟ್ ಅಶೋಕ್ ಪಾರ್ಟಿಯಲ್ಲಿ ಕಂಡಿದ್ದೇನು?* *ಟೇಪ್ ಗಿರಾಕಿ ನಿಂಗೇಗೌಡರದ್ದೇನು ಕಥೆ?* *ಪೂಜಾರ್ ಪೂಜೆಗೆ ದೇವತೆ ಅಸ್ತು ಅಂದಳಾ?* *ಆಶ್ರಯದಾತ ಶಶಿಧರ್ ಗಂಟು ಮೂಟೆ ಕಥೆ ಏನಾಯ್ತು?* ಶಿವಮೊಗ್ಗದ ನಗರ ಪಾಲಿಕೆಯಲ್ಲಿ ಟೇಪ್ ಹಿಡಿದು ನಿಲ್ಲುವ ಗಿರಾಕಿಯೊಬ್ಬರಿದ್ದಾರೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ನಿಂಗೇಗೌಡರು ವಾಹನಗಳ ನಿರ್ವಹಣೆಯಲ್ಲಿ ಇಂಥ ಟೇಪು ಹಿಡಿದು ಪೆಟ್ರೋಲ್, ಡೀಸೆಲ್ ಮಟ್ಟ ಅಳೆಯುತ್ತಿರುತ್ತಾರೆ. ಅಳತೆ ಯಾವಾಗಾದರೂ ಯಾಮಾರಿದ್ದುಂಟಾ? ಮಂಗಳರೂರಿನಲ್ಲಿದ್ದಾಗಿನ ಕಥೆಗಳು…

Read More