ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ @ ಚನ್ನಿ; ಪಾಕಿಸ್ತಾನಕ್ಕೆ ಬಾಂಬ್ ಹಾಕಿ- ರಾಬರ್ಟ್ ವಾದ್ರಾನನ್ನು ಗುಂಡಿಕ್ಕಿ ಕೊಲ್ಲಿ ಭದ್ರತಾ ವೈಫಲ್ಯದ ಮಾತಾಡುತ್ತಿರೋ ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡುತ್ತಿದೆ ಉಗ್ರ ಕೃತ್ಯದಲ್ಲಿ ಹತರಾದ ಮಂಜುನಾಥ್ ಅಂತಿಮಯಾತ್ರೆ- ಸಹಕರಿಸಿದ ಎಲ್ಲರಿಗೂ ಕೃತಜ್ಞತೆ…
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ @ ಚನ್ನಿ; ಪಾಕಿಸ್ತಾನಕ್ಕೆ ಬಾಂಬ್ ಹಾಕಿ- ರಾಬರ್ಟ್ ವಾದ್ರಾನನ್ನು ಗುಂಡಿಕ್ಕಿ ಕೊಲ್ಲಿ ಭದ್ರತಾ ವೈಫಲ್ಯದ ಮಾತಾಡುತ್ತಿರೋ ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡುತ್ತಿದೆ ಉಗ್ರ ಕೃತ್ಯದಲ್ಲಿ ಹತರಾದ ಮಂಜುನಾಥ್ ಅಂತಿಮಯಾತ್ರೆ- ಸಹಕರಿಸಿದ ಎಲ್ಲರಿಗೂ ಕೃತಜ್ಞತೆ… ಪಾಕಿಸ್ತಾನಕ್ಕೆ ಬಾಂಬ್ ಹಾಕಿ- ಭಾರತ ಮಾತೆಗೆ ಹೂ ಹಾಕಿ ಅನ್ನೋ ಘೋಷಣೆ ಘೋಷಣೆ ಆಗಿಯೇ ಉಳಿಯದಂತೆ ಪ್ರಧಾನಿ ಮೋದಿ, ಅಮಿತ್ ಷಾ ರನ್ನು ವಿನಂತಿಸುವೆ. ಉಗ್ರಗಾಮಿಗಳ ಕೃತ್ಯ ಸ್ವಾಗತಿಸಿದಂತೆ ರಾಬರ್ಟ್ ವಾದ್ರನನ್ನು ಗುಂಡಿಕ್ಕಿ. ಭೂಮಿ ಮೇಲೆ ಇರೋದಕ್ಕೇ ನಾಲಾಯಕ್….