*ಲಂಚ್ ಮೀಟಿಂಗ್ನ ರಾಜಕೀಯ ಕುತೂಹಲ* *ಮಂಗಳೂರಿನಲ್ಲಿ ಕೆಸಿವಿ – ಸಿಎಂ ಸಿದ್ದರಾಮಯ್ಯ ಲಂಚ್ ಮೀಟಿಂಗ್;* *ಕರಾವಳಿ ನಾಟಿ ಕೋಳಿ, ನೀರ್ ದೋಸೆ, ಮೀನು ತಿಂದಾದ ಮೇಲೆ…*
*ಲಂಚ್ ಮೀಟಿಂಗ್ನ ರಾಜಕೀಯ ಕುತೂಹಲ* *ಮಂಗಳೂರಿನಲ್ಲಿ ಕೆಸಿವಿ – ಸಿಎಂ ಸಿದ್ದರಾಮಯ್ಯ ಲಂಚ್ ಮೀಟಿಂಗ್;* *ಕರಾವಳಿ ನಾಟಿ ಕೋಳಿ, ನೀರ್ ದೋಸೆ, ಮೀನು ತಿಂದಾದ ಮೇಲೆ…* ಮಂಗಳೂರು: ರಾಜಕೀಯ ವಲಯದಲ್ಲಿ ಬ್ರೇಕ್ಫಾಸ್ಟ್ ಮೀಟಿಂಗ್ಗಳ ರಾಜಕೀಯ ಚರ್ಚೆಗಳು ಇನ್ನೂ ತಣ್ಣಗಾಗಿಲ್ಲದಿರುವಾಗ, ಇದೇ ಸಾಲಿಗೆ ಮತ್ತೊಂದು ಲಂಚ್ ಮೀಟಿಂಗ್ ಕೂಡ ಸೇರ್ಪಡೆಯಾಗಿದೆ. ಮಂಗಳೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮಂಗಳವಾರ ಮಧ್ಯಾಹ್ನ ಕಾವೇರಿ ಗೆಸ್ಟ್ ಹೌಸ್ನಲ್ಲಿ ನಡೆದ ಈ ವಿಶೇಷ ಲಂಚ್…


