ಹೊಸ ಅಂಕಣ by sowmya koti;ಮತದಾನ ನಮ್ಮ ಹಕ್ಕು

ಮತದಾನ ನಮ್ಮ ಹಕ್ಕು 18 ವರ್ಷ ಆದೊಡನೆ ನಮಗೆ ಸಿಗುವಂತಹ ಅತ್ಯಮೂಲ್ಯವಾದ ಹಕ್ಕು ಎಂದರೆ ಅದು ಮತದಾನ. ಅದರಲ್ಲೂ ಮೊದಲ ಬಾರಿ ಮತದಾನ ಮಾಡುವವರು ಅತಿ ಹೆಚ್ಚಾಗಿ ಉತ್ಸುಕರಾಗಿರುತ್ತಾರೆ. ಆದರೆ ಈ ಹುರುಪಿನ ಜೊತೆ ಈ ನಮ್ಮ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಬಗ್ಗೆ ಅತಿ ಹೆಚ್ಚು ತಿಳಿದು ಮತದಾನ ಮಾಡುವುದು ಸೂಕ್ತ.ಒಂದೊಂದು ವೋಟು ಸಹ ಅತ್ಯಮೂಲ್ಯವೇ. ಹಾಗಾಗಿ ಪೋಷಕರು ಸಹ ಮುಕ್ತವಾಗಿ ಮನೆಯಲ್ಲಿ ಯಾವ ಪಕ್ಷ ಏನು ಕೆಲಸ ಮಾಡುತ್ತಿದೆ ಹೇಗೆ ನಮ್ಮ ಸರ್ಕಾರ ಇದರಿಂದ…

Read More

ಸಂಗೀತ ರವಿರಾಜ್ ಅಂಕಣ; ಸೃಷ್ಟಿಯ ಕಲೆಗೆ ದೃಷ್ಟಿಯ ಬೊಟ್ಟು

 ಸೃಷ್ಟಿಯ ಕಲೆಗೆ ದೃಷ್ಟಿಯ ಬೊಟ್ಟು ‘ದೃಷ್ಟಿಯಂತೆ ಸೃಷ್ಟಿ ‘ ಇದು ನನ್ನ ಅಚ್ಚುಮೆಚ್ಚಿನ ಉಕ್ತಿ.ಹಲವು ಆಯಾಮಗಳಿಂದ ನೋಡಿದರು ಈ ಉಕ್ತಿಗೆ ಅದೆಷ್ಟೋ ವಿಶ್ಲೇಷಣೆಗಳನ್ನು ಕೊಡಬಹುದು. ಪ್ರಕೃತಿ ಸೃಷ್ಟಿಸಿದ ಬೃಹತ್ ಮರವೊಂದರಲ್ಲಿ ನೋಡುಗರಿಗೆ ಹಲವಾರು ವಿಧದ ಭಾವನೆಗಳನ್ನು ಸ್ಫುರಿಸುವ ಕಲೆಗಾರಿಕೆಯಿರಬಹುದು. ನಾವು ಮೆಚ್ಚುವ ವ್ಯಕ್ತಿಗಳು ಹೇಗಿದ್ದರೂ ನಮಗೆ ಸರ್ವ ರೀತಿಯಲ್ಲಿ ಇಷ್ಟವಾಗುತ್ತಾರೆ.ಇವೆಲ್ಲವು ಇರುವುದು ನಮ್ಮ ದೃಷ್ಟಿಯಲ್ಲಿ ಅಂದರೆ ಮನಸ್ಸಿನ ಭಾವನೆಯಲ್ಲಿ ಹೊರತು ಸೃಷ್ಟಿಯಲ್ಲಲ್ಲ. ಸೃಷ್ಟಿಯ ವೈಚಿತ್ರ್ಯವೇ ಹೀಗೆ….ಅನುರೂಪವಾದದನ್ನಿ ಸೃಷ್ಟಿಸುತ್ತಾ ಹೋಗುವುದು. ಮರ ,ಸ್ತ್ರೀ ,ಆಕಾಶ ,ಹೂವು ಇತ್ಯಾದಿಗಳ ಸೃಷ್ಟಿಕರ್ತನಿಗೆ…

Read More

ಅಶ್ವತ್ಥರ ಅಂಕಣ- ತಿರುವುಗಳಿಲ್ಲದೇ ಕೊನೆಯಾದ ದಾರಿ…

ತಿರುವುಗಳಿಲ್ಲದೇ ಕೊನೆಯಾದ ದಾರಿ… ಅದೆಂದು ಶುರುವಾಗಿದ್ದ ದಾರಿಯೊಂದು ಯಾವ ತಿರುವು ಇಲ್ಲದೆ ಕೊನೆಯಾಗಿದೆ ಕಿರು ಬೆರಳಿಡಿದ ಕೈಯೊಂದು ತಂತಾನೆ ಬಿಗಿ ಸಡಿಲಿಸಿದೆ ಹೆಜ್ಜೆಯೊಳಗೆ ಹೆಜ್ಜೆಯಾಗುತ್ತಿದ್ದ ಹೆಜ್ಜೆಗಳು ತಟಸ್ಥವಾಗಿವೆ ಸುತ್ತುವರಿದಿದ್ದ ನೆರಳೊಂದು ಕರಗಿ ಹೋಗಿದೆ ಹೌದು ಈ ಬದುಕಿನ ಹಾದಿಯಲ್ಲಿ ಅಷ್ಟೊಂದು ದೂರದಿಂದ ಜೊತೆಯಾಗಿ ಬಂದ ಭರವಸೆಯೆಂದು ಮರೆಯಾಗಿದೆ. ಹಾಗೆ ನೋಡಿದರೆ ನಮ್ಮಿಬ್ಬರ ನಡುವಿನ ತಾರ್ಕಿಕವಾದವೊನ್ದು ಇತ್ಯರ್ಥವಾಗಬೇಕಿತ್ತು, ಅದಾಗಲೇ ಇಲ್ಲ. ಅದೆಂದೋ  ಧಗಧಗಿಸಿ ಕೆಂಡವಾಗಿದ್ದ ಹತಾಶೆಯೊಂದು  ಶಮನವಾಗಲೇ ಇಲ್ಲ. ಜೀವಮಾನವಿಡಿ ಸವೆದರು ಆತ್ಮತೃಪ್ತಿ ಎಂಬ ಕಡೆಗೋಲು ಸಂತೃಪ್ತವಾಗಲೇ ಇಲ್ಲ….

Read More

ಸಂಗೀತ ರವಿರಾಜ್ ಅಂಕಣ; ಸಾಂಸ್ಕೃತಿಕ  ಕೊಡು –  ಕೊಳ್ಳುವಿಕೆಯಲ್ಲಿ ಎಲ್ಲವೂ… ಜೊತೆಗೆ ಒತ್ತೆಕೋಲವು ……

ಸಾಂಸ್ಕೃತಿಕ  ಕೊಡು –  ಕೊಳ್ಳುವಿಕೆಯಲ್ಲಿ ಎಲ್ಲವೂ… ಜೊತೆಗೆ ಒತ್ತೆಕೋಲವು …… ಪ್ರಕೃತಿಯ ಕೈಗೂಸಿನಂತಿರುವ ಚೆಂಬು ಗ್ರಾಮ ಒಂದು ಸುಂದರವಾದ ಪ್ರದೇಶ.  ನದಿ ಮತ್ತು ಕಾಡು ಇವೆರಡರೊಂದಿಗೆ ಸಮಾಗಮಗೊಂಡ ಊರು.  ಭೌಗೋಳಿಕವಾಗಿ  ಪಶ್ಚಿಮ ಘಟ್ಟ ಸಾಲಿನ ಬ್ರಹ್ಮಗಿರಿಯ ಪಶ್ಚಿಮಾಭಿಮುಖವಾಗಿ ಚಾಚಿರುವ ಇಳಿಜಾರು ತಪ್ಪಲಲ್ಲಿ ಚೆಂಬೈದೂರು ಇದೆ. ವಿಶೇಷವೆಂದರೆ ಇದು ಗಡಿಭಾಗ. ನಾವು ಅಲ್ಲಿಯು ಸಲ್ಲುವವರು, ಇಲ್ಲಿಯು ಸಲ್ಲುವವರು ಎಂದರು ನಮ್ಮೂರಿನವರಿಗೆ ಸಂಪೂರ್ಣ ಸರಿ. ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗ ಸಂಪಾಜೆಯನ್ನು ಬಹುತೇಕ ಎಲ್ಲರು ಬಲ್ಲರು.  ಅಲ್ಲಿರುವ ಗೇಟ್…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಇಬ್ಬರು ಬುದ್ದಿವಂತರ ನಡುವೆ ಮೂಡುವುದೇ ಇಲ್ಲ ಪ್ರೇಮವು… ಪ್ರೇಮವೆಂದರೆ ಹುಚ್ಚೆದ್ದು ಬದುಕುವ ಪರಿಯು… ಯೋಚಿಸುವುದಿಲ್ಲ ಯೋಜಿಸುವುದಿಲ್ಲ ತಪ್ಪು- ಸರಿಯೂ…. – *ಶಿ.ಜು.ಪಾಶ* 8050112067 (3/4/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಎಲ್ಲದನ್ನೂ ಮೀರುವುದು ಹೃದಯದಿಂದಷ್ಟೇ ಸಾಧ್ಯ ಮೆದುಳಿನದೇನಿದ್ದರೂ ಗಡಿ ಗುರುತಿಸುವ ಕೆಲಸ! – *ಶಿ.ಜು.ಪಾಶ* 8050112067 (2/4/24)

Read More

ಸಂಗೀತ ರವಿರಾಜ್ ಅಂಕಣ; ವೈಶಾಖವೂ… ಜಾತ್ರೆಯೂ…

           ವೈಶಾಖವೂ… ಜಾತ್ರೆಯೂ… ಮಾಗಿ ಮುಗಿದ ಮೇಲೆ ಬರುವ ವೈಶಾಖವೆನ್ನುವ ಬಿಸಿಲು ಕಾಲ , ಖುಷಿಯ ಕಾಲವು ಹೌದು.  ಆದರೆ ಈಗ ಪ್ರಸ್ತುತ ದಿನಮಾನಸದಲ್ಲಿ  ಬೇಸಿಗೆಯ ನಿಜವಾದ ತಾಪ ,ಒಂದು ಶಾಪವಾಗಿ ಪರಿಣಮಿಸಿದೆ ಎಂದರು ತಪ್ಪಲ್ಲ. ಇದಕ್ಕೆ ಈಗ ಹಲವಾರು ಕಾರಣಗಳನ್ನು ಕೊಡಬಹುದು. ಆದರೂ ಮಳೆಗಾಲದ ನಂತರದ ,  ಚಳಿಗಾಲವಾದ ಮೇಲೆ ಬರುವ ಇದೊಂಥರಾ ಸ್ವಾತಂತ್ರ್ಯ ಋತು ಎನ್ನಬಹುದು. ಮಳೆಗಾಲವೆಂದರೆ ಮಳೆಗೆ ಹೊರಗೆ ಹೋಗಲಾಗದು , ಮನೆಯಲ್ಲಿದ್ದರು ಹಳ್ಳಿಗಳಲ್ಲಿ ವಿದ್ಯುತ್ ಆಗಾಗ್ಗೆ ಕೈ ಕೊಡುತ್ತದೆ, ಸಮಾರಂಭಗಳು ಕಡಿಮೆ…

Read More

ಸಾರಂಗರಾಜ್ ಕಾವ್ಯನಾಮದಿಂದ ಬರೆಯುತ್ತಿರುವ ಸಾಸ್ವೆಹಳ್ಳಿ ರಂಗರಾಜ್ ರವರ 4 ಕವಿತೆಗಳ ಗುಚ್ಛ ನಿಮ್ಮ‌ಓದಿಗಾಗಿ…

ರಂಗ ಪಂಚಮಿ ***************** ಈ ಫಲ್ಗುಣಿ ಹುಣ್ಣಿಮೆ ಬದುಕಲ್ಲಿ ಹರುಷದ ಓಕುಳಿ ಚೆಲ್ಲಲಿ, ಸಖೀ.., ಸ್ವಚ್ಛ ಬಿಳಿಯ ವರ್ಣದಂತೆ ಮನಸು ಶುಭ್ರವಾಗಿರಲಿ, ಪರಿಸರವೂ ಪೂರಕವಿರಲಿ.., ಭಾಸ್ಕರನ ಹಳದಿ ರಂಗು ಭಾವಗಳನು ಬೆಚ್ಚಗಿಡಲಿ, ಧನಾತ್ಮಕತೆ ಹೊರಸೂಸಲಿ., ಹಸಿರು ಬಣ್ಣವು ಬಾಳಲ್ಲಿ ಸದಾ ಸಾಮರಸ್ಯ ತುಂಬಲಿ, ಮನಸು ಸಮತಲದಲ್ಲಿಡಲಿ.., ಕಿತ್ತಳೆ ಬಣ್ಣದ ಹಾಗೆ ಬಾಳು ಸೃಜನಾತ್ಮಕತೆ, ಹಾಸ್ಯಪ್ರಜ್ಞೆ ರೋಮಾಂಚನ ತುಂಬಿಡಲಿ.., ಕೆಂಪು ಕ್ರಾಂತಿ ಪ್ರೀತಿ ರಂಗು ಕಣಕಣದಲ್ಲೂ ಆವರಿಸಲಿ, ನಿತ್ಯ ನವ ಚೈತನ್ಯ ತುಂಬಲಿ.., ಐದು ಬಣ್ಣಗಳು ನಿನ್ನನು ಆವರಿಸಿರಲಿ,…

Read More