Category: ಅಂಕಣ
ಸಂಗೀತ ರವಿರಾಜ್ ಅಂಕಣ; ವೈಶಾಖವೂ… ಜಾತ್ರೆಯೂ…
ವೈಶಾಖವೂ… ಜಾತ್ರೆಯೂ… ಮಾಗಿ ಮುಗಿದ ಮೇಲೆ ಬರುವ ವೈಶಾಖವೆನ್ನುವ ಬಿಸಿಲು ಕಾಲ , ಖುಷಿಯ ಕಾಲವು ಹೌದು. ಆದರೆ ಈಗ ಪ್ರಸ್ತುತ ದಿನಮಾನಸದಲ್ಲಿ ಬೇಸಿಗೆಯ ನಿಜವಾದ ತಾಪ ,ಒಂದು ಶಾಪವಾಗಿ ಪರಿಣಮಿಸಿದೆ ಎಂದರು ತಪ್ಪಲ್ಲ. ಇದಕ್ಕೆ ಈಗ ಹಲವಾರು ಕಾರಣಗಳನ್ನು ಕೊಡಬಹುದು. ಆದರೂ ಮಳೆಗಾಲದ ನಂತರದ , ಚಳಿಗಾಲವಾದ ಮೇಲೆ ಬರುವ ಇದೊಂಥರಾ ಸ್ವಾತಂತ್ರ್ಯ ಋತು ಎನ್ನಬಹುದು. ಮಳೆಗಾಲವೆಂದರೆ ಮಳೆಗೆ ಹೊರಗೆ ಹೋಗಲಾಗದು , ಮನೆಯಲ್ಲಿದ್ದರು ಹಳ್ಳಿಗಳಲ್ಲಿ ವಿದ್ಯುತ್ ಆಗಾಗ್ಗೆ ಕೈ ಕೊಡುತ್ತದೆ, ಸಮಾರಂಭಗಳು ಕಡಿಮೆ…
ಸಾರಂಗರಾಜ್ ಕಾವ್ಯನಾಮದಿಂದ ಬರೆಯುತ್ತಿರುವ ಸಾಸ್ವೆಹಳ್ಳಿ ರಂಗರಾಜ್ ರವರ 4 ಕವಿತೆಗಳ ಗುಚ್ಛ ನಿಮ್ಮಓದಿಗಾಗಿ…
ರಂಗ ಪಂಚಮಿ ***************** ಈ ಫಲ್ಗುಣಿ ಹುಣ್ಣಿಮೆ ಬದುಕಲ್ಲಿ ಹರುಷದ ಓಕುಳಿ ಚೆಲ್ಲಲಿ, ಸಖೀ.., ಸ್ವಚ್ಛ ಬಿಳಿಯ ವರ್ಣದಂತೆ ಮನಸು ಶುಭ್ರವಾಗಿರಲಿ, ಪರಿಸರವೂ ಪೂರಕವಿರಲಿ.., ಭಾಸ್ಕರನ ಹಳದಿ ರಂಗು ಭಾವಗಳನು ಬೆಚ್ಚಗಿಡಲಿ, ಧನಾತ್ಮಕತೆ ಹೊರಸೂಸಲಿ., ಹಸಿರು ಬಣ್ಣವು ಬಾಳಲ್ಲಿ ಸದಾ ಸಾಮರಸ್ಯ ತುಂಬಲಿ, ಮನಸು ಸಮತಲದಲ್ಲಿಡಲಿ.., ಕಿತ್ತಳೆ ಬಣ್ಣದ ಹಾಗೆ ಬಾಳು ಸೃಜನಾತ್ಮಕತೆ, ಹಾಸ್ಯಪ್ರಜ್ಞೆ ರೋಮಾಂಚನ ತುಂಬಿಡಲಿ.., ಕೆಂಪು ಕ್ರಾಂತಿ ಪ್ರೀತಿ ರಂಗು ಕಣಕಣದಲ್ಲೂ ಆವರಿಸಲಿ, ನಿತ್ಯ ನವ ಚೈತನ್ಯ ತುಂಬಲಿ.., ಐದು ಬಣ್ಣಗಳು ನಿನ್ನನು ಆವರಿಸಿರಲಿ,…