ಇದೀಗ ಬಂದ ಸುದ್ದಿಕವಿಸಾಲು Editor MalenaduExpressFebruary 11, 202501 mins Gm ಶುಭೋದಯ💐 *ಕವಿಸಾಲು* 1. ಒಮ್ಮೆಯಾದರೂ ಕೇಳಿ ಬದುಕುತ್ತಿರುವವನಿಗೆ ಹೇಗೆ ಬದುಕುತ್ತಿದ್ದೀಯ ಎಂದು? ಸತ್ತವರ ಮುಂದೆ ನಿಂತು ಕೇಳುವುದಿದ್ದಿದ್ದೇ ಹೇಗೆ ಸತ್ತ ಎಂದು? 2. ಬದುಕು ಕನ್ನಡಿಯಂಥದ್ದು… ಜಗತ್ತು ಕಲ್ಲಿನಂಥದ್ದು… – *ಶಿ.ಜು.ಪಾಶ* 8050112067 (11/2/25) Post navigation Previous: ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಹರ್ಷಿತ್ ಗೌಡರಿಗೆ ಅಭಿನಂದಿಸಿ ಸನ್ಮಾನಿಸಿದ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್*Next: ಭದ್ರಾವತಿಯ ಅಕ್ರಮ ಮರಳು ದರೋಡೆ ಜಾಗಾನಾ ಇದು? ಇಲ್ಲಿರೋ ಅಧಿಕಾರಿ ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಅಧಿಕಾರಿ ಜ್ಯೋತಿಯವರೇನಾ? ಧಮಕಿ ಹಾಕಿ, ಜೀವ ಬೆದರಿಕೆಯೊಡ್ಡಿದ್ದು ಭದ್ರಾವತಿ ಶಾಸಕರ ಮಗಾನೇನಾ? ಇಷ್ಟು ದೊಡ್ಡ ಪ್ರಕರಣ ಸೋಷಿಯಲ್ ಮೀಡಿಯಾಗಳಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದರೂ ಸ್ವತಃ ಗಣಿ ಅಧಿಕಾರಿ ಜ್ಯೋತಿಯವರೇ ಆಗಿದ್ದರೆ ಅವರೇಕೆ ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ? ಗಣಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸಂಪೂರ್ಣ ಮೌನದ ಹಿಂದಿದೆಯೇ ಮತ್ತೊಂದು ಕಥೆ? ಕೆಟ್ಟಾ ಕೊಳಕ ಭಾಷೆ, ಧಮಕಿ, ಜೀವ ಬೆದರಿಕೆ ಹಾಕಿದರೂ ಸ್ವತಃ ಮೌನವಹಿಸಿರುವುದೇಕೆ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತಿವೆ. ಉತ್ತರ ಕೊಡಲು ಗಣಿ ಅಧಿಕಾರಿ ಜ್ಯೋತಿಯವರು ಸಿದ್ಧರಿದ್ದಂತಿಲ್ಲ…ಫೋನ್ ರಿಸೀವ್ ಮಾಡುತ್ತಿಲ್ಲ ಎಂಬಲ್ಲಿಗೆ ಈ ಪ್ರಕರಣ ಸದ್ಯಕ್ಕೆ ನಿಂತಿದೆ!
ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ತೊಡೆ ತಟ್ಟಿದ ಪೊಲೀಸ್ ಇಲಾಖೆ**ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ 9 ಬಡ್ಡಿಕೋರರ ಮನೆ, ಆಫೀಸುಗಳ ಮೇಲೆ ದಾಳಿ**39 ಲಕ್ಷ ನಗದು ಸೇರಿದಂತೆ ಏನೆಲ್ಲ ವಶಕ್ಕೆ ಪಡೆದರು ಪೊಲೀಸರು? ಇಲ್ಲಿದೆ ಮಾಹಿತಿ…* Editor MalenaduExpressFebruary 11, 2025 0
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಚುನಾವಣೆ; ಶಿವಮೊಗ್ಗ ಜಿಲ್ಲೆಯಿಂದ ಮೊಟ್ಟಮೊದಲ ಬಾರಿಗೆ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೋನಿಯಾ ಎಂ* Editor MalenaduExpressFebruary 11, 2025 0