Headlines

ಕುವೆಂಪು ವಿವಿ: ವಿಷನ್ ದಾಖಲೆ ಬಿಡುಗಡೆ* *ಉನ್ನತ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಬೇಕಿದೆ: ಪ್ರೊ. ಎಚ್. ಎ. ರಂಗನಾಥ್*

*ಕುವೆಂಪು ವಿವಿ: ವಿಷನ್ ದಾಖಲೆ ಬಿಡುಗಡೆ* *ಉನ್ನತ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಬೇಕಿದೆ: ಪ್ರೊ. ಎಚ್. ಎ. ರಂಗನಾಥ್* ಶಂಕರಘಟ್ಟ ಇತ್ತೀಚಿನ ವರ್ಷಗಳಲ್ಲಿ ಯುಜಿಸಿ ಮತ್ತು ಇತರ ಸಂಸ್ಥೆಗಳು ವಿಶ್ವವಿದ್ಯಾಲಯಗಳಿಗೆ ಸಮರ್ಪಕವಾಗಿ ಅನುದಾನಗಳನ್ನು ಒದಗಿಸದೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಿವಿಗಳಲ್ಲಿ ಸಂಶೋಧನೆ, ನೇಮಕಾತಿ ಮತ್ತಿತರ ಚಟುವಟಿಕೆಗಳು ಹಿನ್ನೆಡೆ ಕಾಣುತ್ತಿದ್ದು, ಸರ್ಕಾರಗಳು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ ಎಂದು ನ್ಯಾಕ್ ನ ಮಾಜಿ ಅಧ್ಯಕ್ಷ ಪ್ರೊ. ಎಚ್. ಎ. ರಂಗನಾಥ್ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ…

Read More

ಎನ್.ಕೆ.ಶ್ಯಾಮಸುಂದರ್ ಆತಂಕ; *ಶಿವಮೊಗ್ಗ ನಗರ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ10 ರಿಂದ 20 ವರ್ಷಗಳ ಮೇಲ್ಪಟ್ಟು ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಈ ಖಾತಾದ ನಿರೀಕ್ಷೆಯಲ್ಲಿದ್ದ ಹಲವು ಬಡವರಿಗೆ ಸರ್ಕಾರದ ತೀರ್ಮಾನದಿಂದ ನಿರಾಸೆ…

ಎನ್.ಕೆ.ಶ್ಯಾಮಸುಂದರ್ ಆತಂಕ; *ಶಿವಮೊಗ್ಗ ನಗರ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ10 ರಿಂದ 20 ವರ್ಷಗಳ ಮೇಲ್ಪಟ್ಟು ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಈ ಖಾತಾದ ನಿರೀಕ್ಷೆಯಲ್ಲಿದ್ದ ಹಲವು ಬಡವರಿಗೆ ಸರ್ಕಾರದ ತೀರ್ಮಾನದಿಂದ ನಿರಾಸೆ… ಮಾನ್ಯ ಮುಖ್ಯಮಂತ್ರಿಗಳು ನಗರಾಭಿವೃದ್ಧಿ ಸಚಿವರು ಪೌರಾಡಳಿತ ಸಚಿವರು ಕಂದಾಯ ಸಚಿವರು ಹಾಗೂ ಅಧಿಕಾರಿಗಳು ನಡೆಸಿರುವ ಸಭೆಯಲ್ಲಿ ಈ ಖಾತ ಗೊಂದಲದ ಬಗ್ಗೆ ಕೆಲವು ತೀರ್ಮಾನಗಳು ಹಾಗೂ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ ನೊಂದಣಿ ಆಗಿರುವಂತಹ ಸ್ವತ್ತುಗಳಿಗೆ ಬಿ ಖಾತ ಮಾಡಿಕೊಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದು 10.05.2025…

Read More

ಕರ್ನಾಟಕ ಇಂರ್ಟನ್ಯಾಷನಲ್ ಟ್ರಾವೆಲ್ ಎಕ್ಸ್ಪೋನಲ್ಲಿ ಭಾಗವಹಿಸಿ- ಗುರುದತ್ತ ಹೆಗಡೆ*

*ಕರ್ನಾಟಕ ಇಂರ್ಟನ್ಯಾಷನಲ್ ಟ್ರಾವೆಲ್ ಎಕ್ಸ್ಪೋನಲ್ಲಿ ಭಾಗವಹಿಸಿ- ಗುರುದತ್ತ ಹೆಗಡೆ* ರಾಜ್ಯದ ರೋಮಾಂಚಕ ಪ್ರವಾಸೋದ್ಯಮ ಕ್ಷೇತ್ರವನ್ನು ಪ್ರದರ್ಶಿಸಲು, ವ್ಯಾಪಾರ ಅವಕಾಶಗಳನ್ನು ಆಕರ್ಷಿಸಲು ಮತ್ತು ಪ್ರಮುಖ ಜಾಗತಿಕ ಪ್ರವಾಸ ತಾಣವಾಗಿ ಕರ್ನಾಟಕದ ಸ್ಥಾನವನ್ನು ಬಲಪಡಿಸಲು ಪ್ರವಾಸೋದ್ಯಮ ಇಲಾಖೆಯು ಫೆ. 26 ರಿಂದ 28ರವರೆಗೆ ಬೆಂಗಳೂರಿನಲ್ಲಿ “2nd Edition of the Karnataka International Travel Expo (KITE) 2025” ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ 400 ಕ್ಕೂ ಹೆಚ್ಚು Hosted Buyers, ಭಾರತ ಹಾಗೂ 30ಕ್ಕೂ ಹೆಚ್ಚು ದೇಶಗಳಿಂದ 50…

Read More

ಭದ್ರಾವತಿಯಲ್ಲಿ ಓಸಿ ನಂಬರ್ 24 ಹುಟ್ಟು ಹಾಕಿದೆ ಗ್ಯಾಂಗ್ ವಾರ್!* *ಆನೆ ಪ್ರದೀಪ್- ಹಳೇಬಟ್ಟೆ ಆಕಾಶ್ ಗ್ಯಾಂಗಿನ ನಡುವೆ ಆಟವಾಡುತ್ತಿದೆ ನಂಬರ್ 24!* *ಏನಿದು ಘಟನೆ? ಭದ್ರಾವತಿಯ ಓಸಿ ಮಾಫಿಯಾದಲ್ಲಿ ಬಿರುಗಾಳಿ ಎದ್ದಿರೋದೇಕೆ? ಪೊಲೀಸರೇಕೆ ಮೌನ?* *ಇಲ್ಲಿದೆ FULL DETAILS*

*ಭದ್ರಾವತಿಯಲ್ಲಿ ಓಸಿ ನಂಬರ್ 24 ಹುಟ್ಟು ಹಾಕಿದೆ ಗ್ಯಾಂಗ್ ವಾರ್!* *ಆನೆ ಪ್ರದೀಪ್- ಹಳೇಬಟ್ಟೆ ಆಕಾಶ್ ಗ್ಯಾಂಗಿನ ನಡುವೆ ಆಟವಾಡುತ್ತಿದೆ ನಂಬರ್ 24!* *ಏನಿದು ಘಟನೆ? ಭದ್ರಾವತಿಯ ಓಸಿ ಮಾಫಿಯಾದಲ್ಲಿ ಬಿರುಗಾಳಿ ಎದ್ದಿರೋದೇಕೆ? ಪೊಲೀಸರೇಕೆ ಮೌನ?* *ಇಲ್ಲಿದೆ FULL DETAILS* ಓಸಿ ನಂಬರ್ ವಿಚಾರದಲ್ಲಿ ಕೊನೆಗೂ ಭದ್ರಾವತಿಯಲ್ಲಿ ನಡೆದಿದ್ದೇನು? 24 ಎಂಬ ಜೋಡಿ ನಂಬರ್ ಗೆ 80 ಸಾವಿರ ₹ ಗಳನ್ನು ಕಟ್ಟಿದ್ದ ವ್ಯಕ್ತಿಗೆ ಆ ನಂಬರ್ ಸಿಕ್ಕಿದ್ದು ಹೇಗೆ? ಲೀಕಾಗಿತ್ತಾ ಓಸಿ ನಂಬರ್? 80 ಸಾವಿರ…

Read More

ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ಪತ್ರಿಕಾಗೋಷ್ಠಿ* *ಅತಿಥಿ ಉಪನ್ಯಾಸಕರಿಗೆ, ಗುತ್ತಿಗೆದಾರರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಬೇಡಿ* *ಕ್ರಾಂತಿವೀರ ಬ್ರಿಗೇಡ್ ನಿಂದ ಸಿಎಂ ಸಿದ್ರಾಮಯ್ಯ- ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಲಿಖಿತ ಪತ್ರ*

*ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ಪತ್ರಿಕಾಗೋಷ್ಠಿ* *ಅತಿಥಿ ಉಪನ್ಯಾಸಕರಿಗೆ, ಗುತ್ತಿಗೆದಾರರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಬೇಡಿ* *ಕ್ರಾಂತಿವೀರ ಬ್ರಿಗೇಡ್ ನಿಂದ ಸಿಎಂ ಸಿದ್ರಾಮಯ್ಯ- ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಲಿಖಿತ ಪತ್ರ* ಅತಿಥಿ ಉಪನ್ಯಾಸಕರು ಬದುಕಬೇಕೋ ಸಾಯಬೇಕೋ ಅಂತ ಪ್ರಶ್ನೆ ಮಾಡ್ತಿದ್ದಾರೆ. ಆಗಸ್ಟ್ ತಿಂಗಳಿಂದ ವೇತನ ಬಂದಿಲ್ಲ. ಹೇಗೆ ಬದುಕಬೇಕು ಇವರು? ಹಾಗಾಗಿ,ಮುಖ್ಯಮಂತ್ರಿಗಳಿಗೆ ಪತ್ರ ಬರೀತಿದ್ದೇನೆ. ಟ್ರಜರಿವರೆಗೆ ಹಣ ಬರುತ್ತಂತೆ. ಆದರೆ, ಅಲ್ಲೇ ತಡೆಯಾಗ್ತಿದೆ. ಪುಗಸಟ್ಟೆ ಯಾವುದೂ ಕೇಳ್ತಿಲ್ಲ. ಸೇವೆಗೆ ಹಣ ಕೇಳ್ತಿದ್ದಾರೆ. ಕೊಡುವಂಥ ವೇತನ ಕೊಡದೇ ಇದ್ರೆ ಅವರೇನು…

Read More

ಫೆ.18 ರ ಇಂದು ಸಂಜೆ ಕುವೆಂಪು ರಂಗಮಂದಿರದಲ್ಲಿ  ಡಾ.ಗಣೇಶ್ ಆರ್.ಕೆಂಚನಾಲರ ಉಡುತಡಿ ನಾಟಕ ಪ್ರದರ್ಶನ- ಪುಸ್ತಕ ಬಿಡುಗಡೆ

ಫೆ.18 ರ ಇಂದು ಸಂಜೆ ಕುವೆಂಪು ರಂಗಮಂದಿರದಲ್ಲಿ  ಡಾ.ಗಣೇಶ್ ಆರ್.ಕೆಂಚನಾಲರ ಉಡುತಡಿ ನಾಟಕ ಪ್ರದರ್ಶನ- ಪುಸ್ತಕ ಬಿಡುಗಡೆ ಮಲೆನಾಡು ಕಲಾ ತಂಡ ಶಿವಮೊಗ್ಗ, ದಿ. ಎಂ.ಕೆ. ರೇಣುಕಪ್ಪಗೌಡ ಮಸರೂರು ಇವರ ಸಂಯುಕ್ತಾಶ್ರಯದಲ್ಲಿ ಡಾ. ಗಣೇಶ್ ಆರ್ ಕೆಂಚನಾಲ್ ರಚನೆಯ ‘ಉಡು -ತಡಿ’ ನಾಟಕದ ಪುಸ್ತಕ ಬಿಡುಗಡೆ ಮತ್ತು ನಾಟಕ ಪ್ರದರ್ಶನವನ್ನು ಫೆ.೧೮ ರಂದು ಸಂಜೆ ೬.೩೦ ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಲೇಖಕರು ಹಾಗೂ ರಂಗನಿರ್ದೇಶಕರಾದ ಗಣೇಶ್ ಆರ್.ಕೆಂಚನಾಲ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,…

Read More

ಶಿವಮೊಗ್ಗದಲ್ಲಿ ಮತ್ತೆ ಮಾರ್ಚ್ 2ರಿಂದ ಸಂದೀಪನ‌ ಓಸಿ ಸಾಮ್ರಾಜ್ಯ ಆರಂಭ?*

*ಶಿವಮೊಗ್ಗದಲ್ಲಿ ಮತ್ತೆ ಮಾರ್ಚ್ 2ರಿಂದ ಸಂದೀಪನ‌ ಓಸಿ ಸಾಮ್ರಾಜ್ಯ ಆರಂಭ?* ಓಸಿ ಗೋಪಿಯ ನಂತರದಲ್ಲಿ ಶಿವಮೊಗ್ಗವೂ ಸೇರಿದಂತೆ ಕಾಲು ಕರ್ನಾಟಕದ ಜಿಲ್ಲೆಗಳಲ್ಲಿ ಓಸಿ ಡಾನ್ ಆಗಿ ಮೆರೆಯುತ್ತಿದ್ದ ಯುವ ಮೀಸೆಯ ಹುಡುಗ ಸಂದೀಪ ಮತ್ತೆ ಓಸಿ ಫೀಲ್ಡಿಗಿಳಿಯಲಿದ್ದು, ಇದೇ ಮಾರ್ಚ್ 2 ಕ್ಕೆ ಕುಂಬಳಕಾಯಿ ಒಡೆಯುವ ಮೂಲಕ ಓಸಿ ದಂಧೆ ಆರಂಭಿಸಲಿದ್ದಾನೆಂಬ ಮಾಹಿತಿಗಳು ಹೊರಬಿದ್ದಿವೆ! ಸಾಕಾಗಿ ಹೋಗಿದೆ, ರೋಸಿ ಹೋಗಿದ್ದೇನೆಂದಲ್ಲ ಹೇಳುತ್ತಲೇ ವ್ಯವಸ್ಥಿತವಾಗಿ ಓಸಿ ಮಾಫಿಯಾವನ್ನು ನಡೆಸುತ್ತಾ, ಬಹಳಷ್ಟು ಕೇಸುಗಳನ್ನು ಪೊಲೀಸರಿಂದ ಜಡಿಸಿಕೊಳ್ಳುತ್ತಾ, ಮತ್ತೊಂದು ಕಡೆ ಅಕ್ರಮವಾಗಿ…

Read More

ಕನ್ನಡ ಸರಿಯಾಗಿ ಮಾತನಾಡದೇ ಇರಬಹುದು ನನ್ನ ಹೃದಯ ಮಾತ್ರ ಪ್ಯೂರ್ ಕನ್ನಡದ್ದು; ಸಚಿವ ಮಧು ಬಂಗಾರಪ್ಪ *ಶಿವಮೊಗ್ಗ ಕ.ಸಾ.ಪ. ಗೆ 5 ಲಕ್ಷ ರೂ. ಅನುದಾನದ ಚೆಕ್ ವಿತರಿಸಿದ ಸಚಿವ ಮಧು ಬಂಗಾರಪ್ಪ*

ಕನ್ನಡ ಸರಿಯಾಗಿ ಮಾತನಾಡದೇ ಇರಬಹುದು ನನ್ನ ಹೃದಯ ಮಾತ್ರ ಪ್ಯೂರ್ ಕನ್ನಡದ್ದು; ಸಚಿವ ಮಧು ಬಂಗಾರಪ್ಪ *ಶಿವಮೊಗ್ಗ ಕ.ಸಾ.ಪ. ಗೆ 5 ಲಕ್ಷ ರೂ. ಅನುದಾನದ ಚೆಕ್ ವಿತರಿಸಿದ ಸಚಿವ ಮಧು ಬಂಗಾರಪ್ಪ* *ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ ನ ಗ್ರಂಥಾಲಯಕ್ಕೆ 5 ಲಕ್ಷ ರೂ. ನೀಡಿದ್ದೆನೆ* *ನಮ್ಮ ತಂದೆ ಎಸ್. ಬಂಗಾರಪ್ಪನವರ ಹೆಸರಿನಲ್ಲಿ ಈ ಅನುದಾನ ನೀಡಿದ್ದೇನೆ* ನನಗೆ ಕನ್ನಡದ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲ ಆದರೆ ಕನ್ನಡದ ಬಗ್ಗೆ ಉಳಿವಿಕೆಗೆ ನನ್ನ ಜವಬ್ದಾರಿ ಇದೆ…

Read More

ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ RAGING(ರ್ಯಾಗಿಂಗ್)*… *11ನೇ ತರಗತಿ ವಿದ್ಯಾರ್ಥಿಗಳಿಂದ 9 ನೇ ತರಗತಿ ವಿದ್ಯಾರ್ಥಿಗಳ ಮೇಲೆ ದೈಹಿಕ ದೌರ್ಜನ್ಯ… ನಿರಂತರ ಮಾನಸಿಕ ಹಿಂಸೆ…*

*ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ RAGING(ರ್ಯಾಗಿಂಗ್)*… *11ನೇ ತರಗತಿ ವಿದ್ಯಾರ್ಥಿಗಳಿಂದ 9 ನೇ ತರಗತಿ ವಿದ್ಯಾರ್ಥಿಗಳ ಮೇಲೆ ದೈಹಿಕ ದೌರ್ಜನ್ಯ… ನಿರಂತರ ಮಾನಸಿಕ ಹಿಂಸೆ…* ಶಿವಮೊಗ್ಗದ ಗಾಜನೂರು ಮುಳ್ಳಕೆರೆಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 11ನೇ ಕ್ಲಾಸಿನ ವಿದ್ಯಾರ್ಥಿಗಳು 9ನೇ ಕ್ಲಾಸಿನ ವಿದ್ಯಾರ್ಥಿಗಳ ಮೇಲೆ ಬಾಸುಂಡೆಗಳೇಳುವಂತೆ ಹಲ್ಲೆ ಮಾಡಿ RAGING(ರ್ಯಾಗಿಂಗ್) ಮಾಡಿರುವ ಸುದ್ದಿ ಹೊರಬಿದ್ದಿದೆ! ಶಿವಮೊಗ್ಗದಿಂದ ಸುಮಾರು 10 ಕಿ.ಮೀ.ದೂರ ಇರುವ ಜವಾಹರ್ ನವೋದಯ ವಸತಿ ಶಾಲೆಯಲ್ಲಿ ಪಿಯುಸಿ ವಿದ್ಯಾರ್ಥಿಗಳು ತಮ್ಮ ಕೆಳ ವಯಸ್ಸಿನ ವಿದ್ಯಾರ್ಥಿಗಳನ್ನು ಟಾರ್ಗೆಟ್…

Read More