ಎನ್.ಕೆ.ಶ್ಯಾಮಸುಂದರ್; ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಕರ್ಮಕಾಂಡ-2*

*ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಕರ್ಮಕಾಂಡ-2* ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಡೆದಿರುವ ಕಳಪೆ ಕಾಮಗಾರಿಯ ಇನ್ನಷ್ಟು ಅಕ್ರಮಗಳು ಐಸಿಟಿ ಕಮಾಂಡೋ ಕಂಟ್ರೋಲ್ ಕಾಮಗಾರಿ ಅಡಿಯಲ್ಲಿ ಬರುವ ವಾಣಿಜ್ಯ ಸ್ಥಳಗಳಲ್ಲಿ ಕನ್ಸರ್ವೆನ್ಸಿ ಅಭಿವೃದ್ಧಿ, ಪಾರ್ಕಿಂಗ್ ವ್ಯವಸ್ಥೆ, ಮತ್ತು ಟೈಲ್ಸ್ ಗಳ ಅಳವಡಿಕೆ ಎಷ್ಟು ಕಳಪೆಯಾಗಿದೆ ಎಂಬುದನ್ನ ಪರಿಶೀಲಿಸಬೇಕು. ಇದಕ್ಕೆ ಅಳವಡಿಸಿರುವ ಭೂಮ್ ಬ್ಯಾರಿಯರ್ಸ್ ಗೇಟ್ ಗಳು ಕೆಲಸ ನಿರ್ವಹಿಸುತಿದಿಯಾ? ಇದರ ನಿರ್ವಹಣೆ ಹೆಸರಲ್ಲಿ ಕೊಡುತ್ತಿರುವ ಬಿಲ್ ಎಷ್ಟು? ಶಿವಮೊಗ್ಗ ನಗರದಲ್ಲಿ ಎಲ್ಲಾ ಸಿಗ್ನಲ್ ಸರ್ಕಲ್ ಗಳಲ್ಲಿ…

Read More

ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ತೊಡೆ ತಟ್ಟಿದ ಪೊಲೀಸ್ ಇಲಾಖೆ**ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ 9 ಬಡ್ಡಿಕೋರರ ಮನೆ, ಆಫೀಸುಗಳ ಮೇಲೆ ದಾಳಿ**39 ಲಕ್ಷ ನಗದು ಸೇರಿದಂತೆ ಏನೆಲ್ಲ ವಶಕ್ಕೆ ಪಡೆದರು ಪೊಲೀಸರು? ಇಲ್ಲಿದೆ ಮಾಹಿತಿ…*

*ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ತೊಡೆ ತಟ್ಟಿದ ಪೊಲೀಸ್ ಇಲಾಖೆ* *ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ 9 ಬಡ್ಡಿಕೋರರ ಮನೆ, ಆಫೀಸುಗಳ ಮೇಲೆ ದಾಳಿ* *39 ಲಕ್ಷ ನಗದು ಸೇರಿದಂತೆ ಏನೆಲ್ಲ ವಶಕ್ಕೆ ಪಡೆದರು ಪೊಲೀಸರು? ಇಲ್ಲಿದೆ ಮಾಹಿತಿ…* ಮಂಗಳವಾರವಾದ ಇಂದು ಬೆಳ್ಳಂ ಬೆಳಗ್ಗೆ ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದವರ ವಿರುದ್ಧ ಕ್ರಮ ಪೊಲೀಸ್ ಇಲಾಖೆ ತೊಡೆ ತಟ್ಟಿದ್ದು, ಶಿವಮೊಗ್ಗವನ್ನು ಸಂಪೂರ್ಣ ರೌಂಡಪ್ ಮಾಡಿ ಒಟ್ಟು 9 ಜನ ಬಡ್ಡಿಕೋರರ ವಿರುದ್ಧ ಪ್ರಕರಣ ದಾಖಲಿಸಿ, 39…

Read More

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಚುನಾವಣೆ; ಶಿವಮೊಗ್ಗ ಜಿಲ್ಲೆಯಿಂದ ಮೊಟ್ಟಮೊದಲ ಬಾರಿಗೆ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೋನಿಯಾ ಎಂ*

*ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಚುನಾವಣೆ; ಶಿವಮೊಗ್ಗ ಜಿಲ್ಲೆಯಿಂದ ಮೊಟ್ಟಮೊದಲ ಬಾರಿಗೆ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೋನಿಯಾ ಎಂ* *ಇತ್ತೀಚಿಗೆ ನಡೆದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ಆಂತರಿಕ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಏಕೈಕ ಮಹಿಳಾ ಅಭ್ಯರ್ಥಿಯಾಗಿ 15 ಸಾವಿರಕ್ಕೂ ಹೆಚ್ಚು ಮತಗಳಿಂದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೋನಿಯಾ .ಎಂ ಆಯ್ಕೆಯಾಗಿದ್ದಾರೆ* *ಯುವ ಕಾಂಗ್ರೆಸ್ ಬೂತ್ ಅಧ್ಯಕ್ಷರಾಗಿ, ವಾರ್ಡ್ ಅಧ್ಯಕ್ಷರಾಗಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ, ಕರ್ನಾಟಕ…

Read More

ಪ್ರತಿ ಬಾಲ್ಯ ವಿವಾಹ ಪ್ರಕರಣವನ್ನು ‘ಹಾಟ್‌ಸ್ಟಾಟ್’ ಎಂದು ಪರಿಗಣಿಸಿ : ಗುರುದತ್ತ ಹೆಗಡೆ* 2024 ರ ಏಪ್ರಿಲ್ ನಿಂದ ಡಿಸೆಂಬರ್ ಅಂತ್ಯದವರೆಗೆ ಬಾಲ್ಯ ವಿವಾಹದ ಬಗ್ಗೆ ಒಟ್ಟು 89 ದೂರುಗಳನ್ನು ಸ್ವೀಕರಿಸಲಾಗಿದ್ದು ಒಟ್ಟು 26 ಬಾಲ್ಯ ವಿವಾಹ ತಡೆಯಲಾಗಿದೆ. 63 ಬಾಲ್ಯ ವಿವಾಹ ನಡೆದಿದೆ

*ಪ್ರತಿ ಬಾಲ್ಯ ವಿವಾಹ ಪ್ರಕರಣವನ್ನು ‘ಹಾಟ್‌ಸ್ಟಾಟ್’ ಎಂದು ಪರಿಗಣಿಸಿ : ಗುರುದತ್ತ ಹೆಗಡೆ*  2024 ರ ಏಪ್ರಿಲ್ ನಿಂದ ಡಿಸೆಂಬರ್ ಅಂತ್ಯದವರೆಗೆ ಬಾಲ್ಯ ವಿವಾಹದ ಬಗ್ಗೆ ಒಟ್ಟು 89 ದೂರುಗಳನ್ನು ಸ್ವೀಕರಿಸಲಾಗಿದ್ದು ಒಟ್ಟು 26 ಬಾಲ್ಯ ವಿವಾಹ ತಡೆಯಲಾಗಿದೆ. 63 ಬಾಲ್ಯ ವಿವಾಹ ನಡೆದಿದೆ ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೇ ಬಾಲ್ಯ ವಿವಾಹ ಪ್ರಕರಣ ನಡೆದರೂ ಅದನ್ನು ಹಾಟ್‌ಸ್ಪಾಟ್ ಎಂದು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮುದಾಯವನ್ನೊಳಗೊಂಡ ಪರಿಣಾಮಕಾರಿ ಕ್ರಮ ಕೈಗೊಂಡು ಶಾಶ್ವತ ಪರಿಹಾರಕ್ಕೆ ಒತ್ತು ನೀಡಬೇಕೆಂದು ಜಿಲ್ಲಾಧಿಕಾರಿ…

Read More

ಶಿವಮೊಗ್ಗದ ವಿವಿಧ ಬಡ್ಡಿ ದಂಧೆಕೋರರ ಮನೆ, ಆಫೀಸುಗಳ ಮೇಲೆ ಪೊಲೀಸ್ ದಾಳಿ ಶಿವಮೊಗ್ಗದ ತುಂಗಾನಗರದಲ್ಲಿರೋ ಬಡ್ಡಿ ಕುಮಾರನ ಮನೆ, ಗಾಡಿಕೊಪ್ಪದ ತಮ್ಮಣ್ಣನ ಮನೆ, ವಿನೋಬನಗರ ಚೌಕಿಯ ತರಕಾರಿ ಮಂಜಣ್ಣನ ಮನೆ ಮೇಲೆ ಪೊಲೀಸ್ ದಾಳಿ ಆಗಿದೆ ಎಂದು ಮೂಲಗಳು ತಿಳಿಸಿವೆ. ಎಸ್ ಪಿ ಮಿಥುನ್ ಕುಮಾರ್ ರವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಶಿವಮೊಗ್ಗದ ವಿವಿಧ ಬಡ್ಡಿ ದಂಧೆಕೋರರ ಮನೆ, ಆಫೀಸುಗಳ ಮೇಲೆ ಪೊಲೀಸ್ ದಾಳಿ ಶಿವಮೊಗ್ಗದ ತುಂಗಾನಗರದಲ್ಲಿರೋ ಬಡ್ಡಿ ಕುಮಾರನ ಮನೆ, ಗಾಡಿಕೊಪ್ಪದ ತಮ್ಮಣ್ಣನ ಮನೆ, ವಿನೋಬನಗರ ಚೌಕಿಯ ತರಕಾರಿ ಮಂಜಣ್ಣನ ಮನೆ ಮೇಲೆ ಪೊಲೀಸ್ ದಾಳಿ ಆಗಿದೆ ಎಂದು ಮೂಲಗಳು ತಿಳಿಸಿವೆ. ಎಸ್ ಪಿ ಮಿಥುನ್ ಕುಮಾರ್ ರವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

Read More

ಭದ್ರಾವತಿಯ ಅಕ್ರಮ ಮರಳು ದರೋಡೆ ಜಾಗಾನಾ ಇದು? ಇಲ್ಲಿರೋ ಅಧಿಕಾರಿ ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಅಧಿಕಾರಿ ಜ್ಯೋತಿಯವರೇನಾ? ಧಮಕಿ ಹಾಕಿ, ಜೀವ ಬೆದರಿಕೆಯೊಡ್ಡಿದ್ದು ಭದ್ರಾವತಿ ಶಾಸಕರ ಮಗಾನೇನಾ? ಇಷ್ಟು ದೊಡ್ಡ ಪ್ರಕರಣ ಸೋಷಿಯಲ್ ಮೀಡಿಯಾಗಳಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದರೂ ಸ್ವತಃ ಗಣಿ ಅಧಿಕಾರಿ ಜ್ಯೋತಿಯವರೇ ಆಗಿದ್ದರೆ ಅವರೇಕೆ ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ? ಗಣಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸಂಪೂರ್ಣ ಮೌನದ ಹಿಂದಿದೆಯೇ ಮತ್ತೊಂದು ಕಥೆ? ಕೆಟ್ಟಾ ಕೊಳಕ ಭಾಷೆ, ಧಮಕಿ, ಜೀವ ಬೆದರಿಕೆ ಹಾಕಿದರೂ ಸ್ವತಃ ಮೌನವಹಿಸಿರುವುದೇಕೆ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತಿವೆ. ಉತ್ತರ ಕೊಡಲು ಗಣಿ ಅಧಿಕಾರಿ ಜ್ಯೋತಿಯವರು ಸಿದ್ಧರಿದ್ದಂತಿಲ್ಲ…ಫೋನ್ ರಿಸೀವ್ ಮಾಡುತ್ತಿಲ್ಲ ಎಂಬಲ್ಲಿಗೆ ಈ ಪ್ರಕರಣ ಸದ್ಯಕ್ಕೆ ನಿಂತಿದೆ!

ಭದ್ರಾವತಿಯ ಅಕ್ರಮ ಮರಳು ದರೋಡೆ ಜಾಗಾನಾ ಇದು? ಇಲ್ಲಿರೋ ಅಧಿಕಾರಿ ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಅಧಿಕಾರಿ ಜ್ಯೋತಿಯವರೇನಾ? ಧಮಕಿ ಹಾಕಿ, ಜೀವ ಬೆದರಿಕೆಯೊಡ್ಡಿದ್ದು ಭದ್ರಾವತಿ ಶಾಸಕರ ಮಗಾನೇನಾ? ಇಷ್ಟು ದೊಡ್ಡ ಪ್ರಕರಣ ಸೋಷಿಯಲ್ ಮೀಡಿಯಾಗಳಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದರೂ ಸ್ವತಃ ಗಣಿ ಅಧಿಕಾರಿ ಜ್ಯೋತಿಯವರೇ ಆಗಿದ್ದರೆ ಅವರೇಕೆ ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ? ಗಣಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸಂಪೂರ್ಣ ಮೌನದ ಹಿಂದಿದೆಯೇ ಮತ್ತೊಂದು ಕಥೆ? ಕೆಟ್ಟಾ ಕೊಳಕ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ಒಮ್ಮೆಯಾದರೂ ಕೇಳಿ ಬದುಕುತ್ತಿರುವವನಿಗೆ ಹೇಗೆ ಬದುಕುತ್ತಿದ್ದೀಯ ಎಂದು? ಸತ್ತವರ ಮುಂದೆ ನಿಂತು ಕೇಳುವುದಿದ್ದಿದ್ದೇ ಹೇಗೆ ಸತ್ತ ಎಂದು? 2. ಬದುಕು ಕನ್ನಡಿಯಂಥದ್ದು… ಜಗತ್ತು ಕಲ್ಲಿನಂಥದ್ದು… – *ಶಿ.ಜು.ಪಾಶ* 8050112067 (11/2/25)

Read More

ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಹರ್ಷಿತ್ ಗೌಡರಿಗೆ ಅಭಿನಂದಿಸಿ ಸನ್ಮಾನಿಸಿದ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್*

*ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಹರ್ಷಿತ್ ಗೌಡರಿಗೆ ಅಭಿನಂದಿಸಿ ಸನ್ಮಾನಿಸಿದ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್* ನೂತನವಾಗಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಹರ್ಷಿತ್ ಗೌಡ ರವರಿಗೆ ಸೂಡಾ ಕಚೇರಿಯಲ್ಲಿ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಅಭಿನಂದನೆ ಸಲ್ಲಿಸಿ, ಸಿಹಿ ತಿನ್ನಿಸುವ ಮೂಲಕ ಶುಭ ಕೋರಿದರು.

Read More

ಮ್ಯಾಟ್ರಿಮೋನಿಯಲ್ಲಿ ಪರಿಚಯ;* *ಮಹಿಳೆಯರಿಗೆ ಮೋಸ ಮಾಡಿ ದುಡ್ಡು ಲಪಟಾಯಿಸುವುದೇ ಇವನ ದಂಧೆ!**ರಾಜ್ಯದ 11 ಪೊಲೀಸ್ ಠಾಣೆಗಳಲ್ಲಿ 13 ಪ್ರಕರಣಗಳ ಗುದ್ದಿಸಿಕೊಂಡ ಜೈಭೀಮ್…**ಭದ್ರಾವತಿ ಮಹಿಳೆ ಪ್ರಕರಣ ಏನು?*

*ಮ್ಯಾಟ್ರಿಮೋನಿಯಲ್ಲಿ ಪರಿಚಯ;* *ಮಹಿಳೆಯರಿಗೆ ಮೋಸ ಮಾಡಿ ದುಡ್ಡು ಲಪಟಾಯಿಸುವುದೇ ಇವನ ದಂಧೆ!* *ರಾಜ್ಯದ 11 ಪೊಲೀಸ್ ಠಾಣೆಗಳಲ್ಲಿ 13 ಪ್ರಕರಣಗಳ ಗುದ್ದಿಸಿಕೊಂಡ ಜೈಭೀಮ್…* *ಭದ್ರಾವತಿ ಮಹಿಳೆ ಪ್ರಕರಣ ಏನು?* ಬಿಜಾಪುರ ತಾಲ್ಲೂಕಿನ ಹಿಟ್ಟಿನಹಳ್ಳಿ ಗ್ರಾಮದ 40 ವರ್ಷ ವಯಸ್ಸಿನ ಭೀಮರಾಜ್ @ ಜೈಭೀಮ್ ಬಿನ್ ವಿಠಲನ ಮ್ಯಾಟ್ರಿಮೋನಿ ಕಥೆ ಕೇಳಿ ಸ್ವತಃ ಸಾರ್ವಜನಿಕರಷ್ಟೇ ಅಲ್ಲ ಪೊಲೀಸರೂ ಬೆಚ್ಚಿಬಿದ್ದಿದ್ದಾರೆ! ಕೊಪ್ಪಳ ಜಿಲ್ಲೆಯ ಎಲ್ಲಾ ಜೈಲುಗಳಲ್ಲೂ ನ್ಯಾಯಾಂಗ ಬಂಧನದಲ್ಲಿದ್ದ ಈತನ ವಿರುದ್ಧ ರಾಜ್ಯದ ವಿವಿಧ 10 ಠಾಣೆಗಳಲ್ಲಿ 12 ಪ್ರಕರಣಗಳು…

Read More