ಎಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಆ ಅಮೇರಿಕಾದ ಭಯೋತ್ಪಾದಕ ದಾಳಿ!*
*ಎಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಆ ಅಮೇರಿಕಾದ ಭಯೋತ್ಪಾದಕ ದಾಳಿ!* ಅವತ್ತು ಜಗತ್ತಿನ ಪಾಲಿಕೆಗೆ ದುರಂತದ ದಿನವಾಗಿದ್ದರೆ, ನನ್ನ ಪಾಲಿಗೆ ವಿಶೇಷವಾದ ದಿನ! 9 ನವೆಂಬರ್ 2001(9/11)ರಂದು ಅಮೇರಿಕಾದ ಟ್ವಿನ್ ಟವರ್ಸ್ ಮತ್ತು ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 19 ಜನ ಭಯೋತ್ಪಾದಕರು 4 ಕಮರ್ಷಿಯಲ್ ವಿಮಾನಗಳನ್ನು ಹೈಜಾಕ್ ಮಾಡಿ ದಾಳಿ ಮಾಡಿ ಧೂಳೆಬ್ಬಿಸಿದ್ದರು. ಆ ಭೀಕರ ದಾಳಿಯ ಮಾತಾಡುತ್ತಾ ಶಿವಮೊಗ್ಗದಿಂದ ಭದ್ರಾವತಿಯ ಕಡೆ ಸಾಗಿದ್ದೆವು ಈಗ ನಿಧನರಾದ ಸಾಹಿತಿ ಹೆಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಬಿ.ಆರ್.ಲಕ್ಷ್ಮಣರಾವ್ ಮತ್ತು ನಾನು(ಗಿರೀಶ್…