Headlines

ನಾಗೇಶ್ ಹೆಗಡೆ- ಸಾವರ್ಕರ್‌ ಬಲೂನಿಗೆ ಶೌರಿ ಚುಚ್ಚಿದ ಸೂಜಿಗಳು

ನಾಗೇಶ್ ಹೆಗಡೆ- ಸಾವರ್ಕರ್‌ ಬಲೂನಿಗೆ ಶೌರಿ ಚುಚ್ಚಿದ ಸೂಜಿಗಳು ವಿನಾಯಕ್‌ ದಾಮೋದರ್‌ ಸಾವರ್ಕರ್‌ ಕುರಿತು ಹೊಸ ಬಗ್ಗಡ ಮೇಲೆದ್ದಿದೆ. ಈಚೆಗೆ ಖ್ಯಾತ ಪತ್ರಕರ್ತ ಅರುಣ್‌ ಶೌರಿ (ಇವರು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು) ಒಂದು ಪುಸ್ತಕವನ್ನು ಬರೆದಿದ್ದಾರೆ. “The New Icon: Savarkar and the Facts” ಇದು ಆ 560 ಪುಟಗಳ ಪುಸ್ತಕದ ಹೆಸರು. ಅನೇಕ ಮೂಲ ದಾಖಲೆಗಳನ್ನು ಅಗೆದು ತೆಗೆದು ತಾನು ಸತ್ಯಸಂಗತಿಗಳನ್ನು ಮೇಲಕ್ಕೆತ್ತಿ ಇದನ್ನು ಬರೆದಿದ್ದೇನೆ ಎಂದು ಶೌರಿ ಹೇಳಿದ್ದಾರೆ. ಇದರಲ್ಲೇನಿದೆ ಎಂಬುದರ ಬಗ್ಗೆ…

Read More

ಕೈ ಪಾಳಯದಲ್ಲಿ ಕಾಣಿಸುತ್ತಿದೆ ತೃತೀಯ ಶಕ್ತಿ…ಡಿಕೆಶಿಗೆ ಫುಲ್ಲು ವಿಶ್ವಾಸವಿದೆ…ಬಿಜೆಪಿ ಪಾಳಯದ ಲೆಕ್ಕಾಚಾರಗಳೇನು?…ಒಲ್ಲೆ ಅಂದ್ರು ಜಾರಕಿಹೊಳಿ?…

ಕೈ ಪಾಳಯದಲ್ಲಿ ಕಾಣಿಸುತ್ತಿದೆ ತೃತೀಯ ಶಕ್ತಿ ಕಳೆದ ವಾರ ತಮಗೆ ತಲುಪಿದ ಸಂದೇಶದಿಂದ ದಿಲ್ಲಿಯ ಬಿಜೆಪಿ ನಾಯಕರು ಖುಷಿಯಾಗಿದ್ದಾರೆ.ಈ ಸಂದೇಶದ ಪ್ರಕಾರ ಕರ್ನಾಟಕದ ಕಾಂಗ್ರೆಸ್ ಪಾಳಯದಲ್ಲಿ ತೃತೀಯ ಶಕ್ತಿ ತಲೆ ಎತ್ತುತ್ತಿದೆ. ಅಂದ ಹಾಗೆ ಕರ್ನಾಟಕದ ಕಾಂಗ್ರೆಸ್ ಪಾಳಯದಲ್ಲಿ ಎರಡು ಶಕ್ತಿಗಳಿರುವುದು ರಹಸ್ಯದ ವಿಷಯವೇನಲ್ಲ.ಈ ಪೈಕಿ ಒಂದು ಶಕ್ತಿ ಸಿಎಂ ಸಿದ್ದರಾಮಯ್ಯ ಅವರ ಜತೆಗಿದ್ದರೆ,ಮತ್ತೊಂದು ಶಕ್ತಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜತೆಗಿದೆ. ಈ ಎರಡು ಶಕ್ತಿಗಳ ನಡುವೆ ಇರುವ ಭಿನ್ನಾಭಿಪ್ರಾಯವೆಂದರೆ ಅಧಿಕಾರ ಹಂಚಿಕೆಯದು.2023 ರಲ್ಲಿ ಕಾಂಗ್ರೆಸ್ ಪಕ್ಷ…

Read More

ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದೇ ದೇವಾಂಗ ಸಮಾಜದಿಂದ; ಸಚಿವ ಎಸ್, ಮಧು ಬಂಗಾರಪ್ಪ

ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದೇ ದೇವಾಂಗ ಸಮಾಜದಿಂದ; ಸಚಿವ ಎಸ್, ಮಧು ಬಂಗಾರಪ್ಪ ತಂದೆ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಲು ದೇವಾಂಗ ಸಮಾಜವೇ ಕಾರಣ. ಅವರ ಸಹಕಾರ ಇಲ್ಲದಿದ್ದರೆ ತಮ್ಮ ತಂದೆ ಮುಖ್ಯಮಂತ್ರಿಯಾಗುತ್ತಿರಲಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು. ಕುವೆಂಪು ರಂಗಮಂದಿರದಲ್ಲಿ ಮಲೆನಾಡು ದೇವಾಂಗ ಸಮಾಜ (ಚಿಕ್ಕಮಗಳೂರು-ಶಿವಮೊಗ್ಗ ಜಿಲ್ಲೆ)ವು ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಕಟ್ಟಡದ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೇವಾಂಗ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ ಎಲ್ಲ ಸಹಕಾರ ನೀಡಲಾಗುವುದು….

Read More

ಫೆ.24 ರ ಇಂದು  ಉದ್ಯೋಗ ಮೇಳ; ನಿರುದ್ಯೋಗಿ ಯುವಕ- ಯುವತಿಯರೇ ಪಾಲ್ಗೊಳ್ಳಿ* ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ರವರು ಕರೆ

*ಫೆ.24 ರ ಇಂದು  ಉದ್ಯೋಗ ಮೇಳ; ನಿರುದ್ಯೋಗಿ ಯುವಕ- ಯುವತಿಯರೇ ಪಾಲ್ಗೊಳ್ಳಿ* ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ರವರು ಕರೆ ವಿದ್ಯಾರ್ಹತೆಗೆ ತಕ್ಕ ಉದ್ಯೋಗವನ್ನು ಪಡೆಯಲು ನಿರುದ್ಯೋಗ ಯುವಕ-ಯುವತಿಯರು ಮತ್ತು ಯುವನಿಧಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಎ.ಟಿ.ಎನ್.ಸಿ. ಕಾಲೇಜು, ಶಿವಮೊಗ್ಗ ಇಲ್ಲಿ ಫೆ.24 ಇಂದು ಹಮ್ಮಿಕೊಂಡಿರುವ ” ಉದ್ಯೋಗ ಮೇಳ” ದಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ರವರು ಕರೆ ನೀಡಿದ್ದಾರೆ. ಕರ್ನಾಟಕ ಸರ್ಕಾರದ…

Read More

*ಕುತೂಹಲಕಾರಿ ಘಟ್ಟದಲ್ಲಿ ಶ್ರೀಕಾಂತಣ್ಣ ಕಪ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿ;* *ಸುನಿಲ್ ರವರಿಗೆ ಸನ್ಮಾನಿಸಿದ್ದು ಯಾಕೆ ಆಯೋಜಕರು?*

*ಕುತೂಹಲಕಾರಿ ಘಟ್ಟದಲ್ಲಿ ಶ್ರೀಕಾಂತಣ್ಣ ಕಪ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿ;* *ಸುನಿಲ್ ರವರಿಗೆ ಸನ್ಮಾನಿಸಿದ್ದು ಯಾಕೆ ಆಯೋಜಕರು?* ಶಿವಮೊಗ್ಗದಲ್ಲಿ ಫೆಬ್ರವರಿ 22 ರಿಂದ ಎರಡು ದಿನಗಳ ಕಾಲ ನಡೆಯುತ್ತಿರುವ  *“ಶ್ರೀಕಾಂತಣ್ಣ ಕಪ್ ಸೀಸನ್ – 2” ಕ್ರಿಕೆಟ್ ಪಂದ್ಯಾವಳಿ* ಯಲ್ಲಿ ಇಂದು ಸೂಡಾ ಮಾಜಿ ಸದಸ್ಯರೂ ಕಾಂಗ್ರೆಸ್ ಮುಖಂಡರೂ ಆದ ಎ.ಸುನಿಲ್ ರವರನ್ನು ಆಯೋಜಕರೆಲ್ಲ ಸೇರಿ ಸನ್ಮಾನಿಸಿ ಅಭಿನಂದಿಸಿದರು. ವಿನಯ್ ತಾಂಡ್ಲೆ ಅಧ್ಯಕ್ಷರಾಗಿರುವ ಆಯೋಜಕ ತಂಡ( ಮಧು, ಅಶೋಕ, ಶಬರಿ, ಕಿರಣ್ ಮತ್ತಿತರರು) ಸುನಿಲ್ ರವರನ್ನು ಸನ್ಮಾನಿಸಿತು. ಈ…

Read More

ಶೋಭಾ ಮಳವಳ್ಳಿ ಬರೆದಿದ್ದಾರೆ- ಮಕ್ಕಳನ್ನೇಕೆ ಕೊಲ್ಲುತ್ತಿದೆ ಹೃದಯ?*

*ಶೋಭಾ ಮಳವಳ್ಳಿ ಬರೆದಿದ್ದಾರೆ- ಮಕ್ಕಳನ್ನೇಕೆ ಕೊಲ್ಲುತ್ತಿದೆ ಹೃದಯ?* #ಘಟನೆ- 1 ಕೇವಲ 16 ನೇ ವಯಸ್ಸಿಗೆ ಹೃದಯಾಘಾತದಿಂದ ಉಸಿರು ಚೆಲ್ಲಿದ್ದಾನೆ ಚಿಕ್ಕನಾಯಕನಹಳ್ಳಿಯ ರಾಹುಲ್. 10 ನೇ ತರಗತಿ ಓದುತ್ತಿದ್ದ ರಾಹುಲ್‌, ನಿನ್ನೆ ಶಾಲೆಗೆ ಹೋಗಿ ಮನೆಗೆ ವಾಪಸ್ ಬಂದಿದ್ದ. ರಾತ್ರಿ 9:30 ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ರಾಹುಲ್ ನನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ. #ಘಟನೆ ‌-2 ಮೊನ್ನೆ 20ನೇ ತಾರೀಕು, ತೆಲಂಗಾಣದ ಕಮಾರೆಡ್ಡಿ ಜಿಲ್ಲೆಯಲ್ಲಿ 16 ವಯಸ್ಸಿನ ಶ್ರೀನಿಧಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ….

Read More

ಕಾಸರಗೋಡಿನ ನವ್ಯಶ್ರೀ ಟೀಚರ್ ಈಗ ಫುಲ್ ವೈರಲ್! ಕರ್ನಾಟಕದ ಶಾಲೆಗಳಲ್ಲೂ ಈ ಪ್ರಯೋಗ ನಡೆಯಲಿ!

ಇದೊಂದು ಮಲೆಯಾಳಿ ರೀಲ್ಸ್… ಟೀಚರ್ ಬೆನ್ನ ಹಿಂದೆ ಸಾಲುಗಟ್ಟಿ ನಿಂತ ಮಕ್ಕಳು.. ” ಟೀಚರೇ… ” ಅಂತ ಟೀಚರನ್ನ ಕರೆಯುತ್ತಾರೆ… ಅವರ ಸ್ವರದ ಗುರುತು ಹಿಡಿಯುವ ಟೀಚರ್ ಸರಿ ಸುಮಾರು ಇಪ್ಪತ್ತೈದು ಮೂವತ್ತು ಮಕ್ಕಳು ಹೆಸರು ಹೇಳುತ್ತಾರೆ, ಕೇವಲ ಎರಡು ಮೂರು ಮಕ್ಕಳ ಹತ್ರ ಇನ್ನೊಮ್ಮೆ ಕರಿ ಅಂತ ಹೇಳುತ್ತಾರೆ… ಉಳಿದಂತೆ ಅಷ್ಟೂ ಮಕ್ಕಳ ಧ್ವನಿಯಿಂದಲೇ ಮಕ್ಕಳನ್ನ ಗುರುತಿಸುತ್ತಾರೆ… ಕೇವಲ ತನ್ನ ಸ್ಟೂಡೆಂಟ್ ಗಳು ಅನ್ನುವ ಭಾವ ಇಟ್ಟುಕೊಂಡಲ್ಲಿ ಇದು ಸಾಧ್ಯವಾದೀತು ಅಂತ ಅನಿಸುವುದಿಲ್ಲ… ಸ್ಟೂಡೆಂಟ್ ಅನ್ನುವ…

Read More

ಗೌರವಧನದೊಂದಿಗೆ ಮಹಿಳೆಯರಿಗೆ* *ಎಲ್.ಐ.ಸಿ.ಯಿಂದ ಉದ್ಯೋಗಾವಕಾಶ*

*ಗೌರವಧನದೊಂದಿಗೆ ಮಹಿಳೆಯರಿಗೆ* *ಎಲ್.ಐ.ಸಿ.ಯಿಂದ ಉದ್ಯೋಗಾವಕಾಶ* ದೇಶದ ಬಹುದೊಡ್ಡ ಜೀವವಿಮಾ ಸಂಸ್ಥೆಯಾದ ಲೈಫ್ ಇನ್ಸೂರೆನ್ಸ್ ಕಾಪೊ೯ರೇಷನ್ ಆಫ್ ಇಂಡಿಯಾ (ಎಲ್.ಐ.ಸಿ.) ಮಹಿಳೆಯರಿಗಾಗಿ ಬಿಮಾಸಖಿ ನಾಮಾಂಕಿತದಲ್ಲಿ ಗೌರವಧನದೊಂದಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಯೋಜನೆಯೊಂದನ್ನು ಪರಿಚಯಿಸಿದೆ. ಕನಿಷ್ಟ ಹತ್ತನೆ ತರಗತಿ ಪಾಸಾಗಿರುವ 18 ರಿಂದ 70 ವಷ೯ ವಯೋಮಿತಿಯ ಮಹಿಳೆಯರು ಈ ವಿಶೇಷ ಯೋಜನೆಯ ಲಾಭ ಪಡೆಯಬಹುದು, ಪದವಿ ಇನ್ನಿತರೆ ಶಿಕ್ಷಣ ಪಡೆದು ಉದ್ಯೋಗದ ನಿರೀಕ್ಷೆಯಲ್ಲಿರುವವರು ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಹೊಂದಲು ಬಿಮಾಸಖಿ ನೆರವಾಗಲಿದೆ. ಈ ಕುರಿತು ಆಸಕ್ತ ಮಹಿಳೆಯರಿಗಾಗಿ ನಗರದ…

Read More