Headlines

ಎಸ್ ಎಸ್ ಎಲ್ ಸಿ ಮಕ್ಕಳಿಗೆ ಶುಭ ಹಾರೈಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪರೀಕ್ಷಾ ಸಿದ್ಧತೆ ಬಗ್ಗೆ ಪರಿಶೀಲನೆ

ಎಸ್ ಎಸ್ ಎಲ್ ಸಿ ಮಕ್ಕಳಿಗೆ ಶುಭ ಹಾರೈಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪರೀಕ್ಷಾ ಸಿದ್ಧತೆ ಬಗ್ಗೆ ಪರಿಶೀಲನೆ ರಾಜ್ಯದಾದ್ಯಂತ ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಿದ್ದು, ಬೆಂಗಳೂರು ಉತ್ತರ ಜಿಲ್ಲೆಯ ಮಲ್ಲೇಶ್ವರಂನ ಕರ್ನಾಟಕ ಪಬ್ಲಿಕ್ ಶಾಲೆಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪನವರು ಭೇಟಿನೀಡಿ, ಆತ್ಮಸ್ಥೈರ್ಯ ತುಂಬುವ ಮೂಲಕ ವಿದ್ಯಾರ್ಥಿಗಳಿಗೆ ಪುಷ್ಪನೀಡಿ ಶುಭಹಾರೈಸಿದರು… ಬಳಿಕ ಪರೀಕ್ಷಾ ಸಿದ್ದತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಠಡಿಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಯಾವುದೇ…

Read More

ಬರ್ತಿದೆ ‘ಚಿ: ಸೌಜನ್ಯ’ ಸಿನಿಮಾ* *ಹರ್ಷಿಕಾ ಪೂಣಚ್ಚ ನಿರ್ದೇಶನದ ಈ ಸಿನೆಮಾ ನೈಜ ಘಟನೆ ಆಧಾರಿತವೋ? ಕಾಲ್ಪನಿಕವೋ?* ಧರ್ಮಸ್ಥಳ ಸೌಜನ್ಯ ಕಥೆ ಹೇಳಲಿದೆಯಾ ಸಿನೆಮಾ?

*ಬರ್ತಿದೆ ‘ಚಿ: ಸೌಜನ್ಯ’ ಸಿನಿಮಾ* *ಹರ್ಷಿಕಾ ಪೂಣಚ್ಚ ನಿರ್ದೇಶನದ ಈ ಸಿನೆಮಾ ನೈಜ ಘಟನೆ ಆಧಾರಿತವೋ? ಕಾಲ್ಪನಿಕವೋ?* ಧರ್ಮಸ್ಥಳ ಸೌಜನ್ಯ ಕಥೆ ಹೇಳಲಿದೆಯಾ ಸಿನೆಮಾ? ಹರ್ಷಿಕಾ ಪೂಣಚ್ಚ (Harshika Poonacha) ಅವರು ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ಹೌದು, ಅವರು ಈಗ ಹೊಸ ಸಿನಿಮಾ ಒಂದನ್ನು ಘೋಷಣೆ ಮಾಡಿದ್ದಾರೆ. ಅದಕ್ಕೆ ‘ಚಿ: ಸೌಜನ್ಯ’ ಎನ್ನುವ ಟೈಟಲ್ ಇಟ್ಟಿದ್ದಾರೆ. ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ‘ಒಂದು ಹೆಣ್ಣಿನ ಕಥೆ’ ಎನ್ನುವ ಟ್ಯಾಗ್​ಲೈನ್ ಕೊಡಲಾಗಿದೆ. ಸದ್ಯ ಈ ಪೋಸ್ಟರ್ ಸಾಕಷ್ಟು ಸಂಚಲನ…

Read More

ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಇವತ್ತು ಚಳಿ ಬಿಡಿಸಿದ್ದು ಯಾರಿಗೆ?* *ಬೆವರು ಹರಿದಿದ್ದು ಯಾರದು?*…ಶಿವಮೊಗ್ಗದ ಡಂಪಿಂಗ್ ಯಾರ್ಡ್ ಕಸದ ಸಮಸ್ಯೆ- ಪೊಲೀಸ್ ಕ್ಯಾಬಿನ್ ಬಳಸಿಕೊಳ್ಳದ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಳ್ಳುವೆ; ಉಪ ಲೋಕಾಯುಕ್ತರು*

*ಶಿವಮೊಗ್ಗದ ಡಂಪಿಂಗ್ ಯಾರ್ಡ್ ಕಸದ ಸಮಸ್ಯೆ- ಪೊಲೀಸ್ ಕ್ಯಾಬಿನ್ ಬಳಸಿಕೊಳ್ಳದ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಳ್ಳುವೆ; ಉಪ ಲೋಕಾಯುಕ್ತರು* ಕೆಲವು ದೂರುಗಳು ಡಂಪಿಂಗ್ ಯಾರ್ಡ್ ಬಗ್ಗೆ ಬಂದಿದ್ದವು. ನೊಣ, ಸೊಳ್ಳೆ, ನಾಯಿಗಳ ಕಾಟದ ಸಮಸ್ಯೆ ಇದೆ ಎಂಬುದು ಸತ್ಯ. ನಾಲ್ಕು ತಿಂಗಳ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದು ಸುಳ್ಳಾಗಿದೆ ಎಂಬ ದೂರುಗಳನ್ನು ಕೂಡಲೇ ಬಗೆಹರಿಸಲು ಸೂಚಿಸಿದ್ದೇನೆ ಎಂದು ಗುರುವಾರ ಬೆಳಿಗ್ಗೆ ಅನುಪಿನ ಕಟ್ಟೆಯಲ್ಲಿರುವ ಕಸದ ಡಂಪಿಂಗ್ ಯಾರ್ಡ್ ಗೆ ಭೇಟಿ ನೀಡಿದ ನ್ಯಾ.ಕೆ.ಎನ್.ಫಣೀಂದ್ರ ಹೇಳಿದರು. ಗಿಡ…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಉಪ ಲೋಕಾಯುಕ್ತರಿಗೆ ದಾರಿ ತಪ್ಪಿಸಲಾಗುತ್ತಿದೆಯೇ? ಆ ಅಧಿಕಾರಿಗಳು ಯಾರು? ಯಾಕೆ ದಾರಿ ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ?!

*ಕಂದಾಯ/ ಪಾಲಿಕೆಯ ಜೊತೆ ಉಪ ಲೋಕಾಯುಕ್ತರು ಭ್ರಷ್ಟ ಜನ ಇರೋ ಕಡೇನೂ ಬರಬೇಕಿದೆ…* *ಶಿವಮೊಗ್ಗಕ್ಕೆ ಉಪ ಲೋಕಾಯುಕ್ತರು ಬಂದಿದ್ದಾರೆ…ಅವರನ್ನು ಭ್ರಷ್ಟಾಚಾರ ಇಲ್ಲದ ಕಡೆಯೇ ಹೆಚ್ಚು ತಿರುಗಿಸಲಾಗುತ್ತಿದೆ…ನೀವು ಹೇಳಿ…ಅವರೆಲ್ಲಿ ಬರಬೇಕು? ಚಾನಲ್ಲು, ಗಾಂಧಿಪಾರ್ಕು ಓಕೆ …ಮುಂದೇನು?* *ಆರ್ ಟಿ ಓ ಕಚೇರಿ/ ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗ, ಸಬ್ ರಿಜಿಸ್ಟ್ರಾರ್ ಕಚೇರಿ, ಸ್ಮಾರ್ಟ್ ಸಿಟಿ, ಕೆಲವೊಂದು ಪೊಲೀಸ್ ಠಾಣೆಗಳು, ಶಿವಮೊಗ್ಗದ ಬಹುದೊಡ್ಡ ಸಮಸ್ಯೆಗಳಾಗಿರುವ ಮರಳು, ಓಸಿ, ಮಣ್ಣು ಮಾಫಿಯಾ…*

Read More

ತನಿಖಾ ವರದಿ ಭಾಗ-1* *ಶಿವಮೊಗ್ಗದ ಎಪಿಎಂಸಿಯ ನೂತನ ವಾಣಿಜ್ಯ ಸಂಕೀರ್ಣದ A ಬ್ಲಾಕ್ ಮೊದಲ ಮಹಡಿಯ ಮಳಿಗೆಗಳ ಟೆಂಡರ್- ಕಂ- ಹರಾಜಿನಲ್ಲಿ ನಡೆಯಿತಾ ರಿಂಗಾ ರಿಂಗಾ?* *ಸಬ್ ರಿಜಿಸ್ಟ್ರಾರ್ ಕಚೇರಿಗೆ ಮೀಸಲಾಗಿರುವ ಮೊದಲ ಮಹಡಿಯ 108 ಮತ್ತು 109 ರ ವಿಶಾಲ ಮಳಿಗೆಗಳ ಅಕ್ಕಪಕ್ಕದಲ್ಲೇ ಇರುವ 101, 103, 104,106 ಮತ್ತು 107 ಸಂಖ್ಯೆಯ ಮಳಿಗೆಗಳು ಅನುಮಾನಾಸ್ಪದ ರೀತಿಯಲ್ಲಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜು…* *ಮರು ಹರಾಜಿಗೆ ನಡೆಯಲಿದೆ ಹೋರಾಟ!*

*ತನಿಖಾ ವರದಿ ಭಾಗ-1* *ಶಿವಮೊಗ್ಗದ ಎಪಿಎಂಸಿಯ ನೂತನ ವಾಣಿಜ್ಯ ಸಂಕೀರ್ಣದ A ಬ್ಲಾಕ್ ಮೊದಲ ಮಹಡಿಯ ಮಳಿಗೆಗಳ ಟೆಂಡರ್- ಕಂ- ಹರಾಜಿನಲ್ಲಿ ನಡೆಯಿತಾ ರಿಂಗಾ ರಿಂಗಾ?* *ಸಬ್ ರಿಜಿಸ್ಟ್ರಾರ್ ಕಚೇರಿಗೆ ಮೀಸಲಾಗಿರುವ ಮೊದಲ ಮಹಡಿಯ 108 ಮತ್ತು 109 ರ ವಿಶಾಲ ಮಳಿಗೆಗಳ ಅಕ್ಕಪಕ್ಕದಲ್ಲೇ ಇರುವ 101, 103, 104,106 ಮತ್ತು 107 ಸಂಖ್ಯೆಯ ಮಳಿಗೆಗಳು ಅನುಮಾನಾಸ್ಪದ ರೀತಿಯಲ್ಲಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜು…* *ಮರು ಹರಾಜಿಗೆ ನಡೆಯಲಿದೆ ಹೋರಾಟ!* ಶಿವಮೊಗ್ಗದ ಎಪಿಎಂಸಿಯು ಗರಿಷ್ಠ 55 ತಿಂಗಳಿಗೆ…

Read More

ಮಹಾನಗರ ಪಾಲಿಕೆ ಆಯುಕ್ತೆ ಕವಿತಾ, ಕುವೆಂಪು ವಿವಿಯ ಶರತ್ ಅನಂತಮೂರ್ತಿ, ಜಿಪಂ ಸಿಇಓ ಹೇಮಂತ್, ಎಪಿಎಂಸಿ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ ಸಾರ್ವಜನಿಕರು… *ಸಾರ್ವಜನಿಕರಿಂದ 350 ಕ್ಕೂ ಹೆಚ್ಚು ದೂರು : ಉಪ ಲೋಕಾಯುಕ್ತರಿಂದ 70ಕ್ಕೂ ಹೆಚ್ಚು ದೂರುಗಳ ಪರಿಹಾರ-ವಿಲೇವಾರಿ* ನಾಳೆಯೂ ಬಂದ ದೂರುಗಳ ಪರಿಶೀಲನೆ ನಡೆಯಲಿದೆ ಕುವೆಂಪು ರಂಗಮಂದಿರದಲ್ಲಿ…

ಮಹಾನಗರ ಪಾಲಿಕೆ ಆಯುಕ್ತೆ ಕವಿತಾ, ಕುವೆಂಪು ವಿವಿಯ ಶರತ್ ಅನಂತಮೂರ್ತಿ, ಜಿಪಂ ಸಿಇಓ ಹೇಮಂತ್, ಎಪಿಎಂಸಿ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ ಸಾರ್ವಜನಿಕರು… *ಸಾರ್ವಜನಿಕರಿಂದ 350 ಕ್ಕೂ ಹೆಚ್ಚು ದೂರು : ಉಪ ಲೋಕಾಯುಕ್ತರಿಂದ 70ಕ್ಕೂ ಹೆಚ್ಚು ದೂರುಗಳ ಪರಿಹಾರ-ವಿಲೇವಾರಿ* ನಾಳೆಯೂ ಬಂದ ದೂರುಗಳ ಪರಿಶೀಲನೆ ನಡೆಯಲಿದೆ ಕುವೆಂಪು ರಂಗಮಂದಿರದಲ್ಲಿ… ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಜನರು ಸರ್ಕಾರಿ ಅಧಿಕಾರಿಗಳ ವಿರುದ್ದ, ಸರ್ಕಾರಿ ಕೆಲಸ ಪಡೆಯುವಲ್ಲಿ ಆಗುತ್ತಿರುವ ವಿಳಂಬ ಇತರೆ ಕುರಿತು ಮಾನ್ಯ ನ್ಯಾಯಮೂರ್ತಿಗಳು…

Read More

ಶೋಭಾ ಮಳವಳ್ಳಿ ಟಿಪ್ಪಣಿ; ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದ   ಒಂಭತ್ತು ತಿಂಗಳ‌ ಗರ್ಭ!

ಶೋಭಾ ಮಳವಳ್ಳಿ ಟಿಪ್ಪಣಿ; ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದ   ಒಂಭತ್ತು ತಿಂಗಳ‌ ಗರ್ಭ! 2024, ಜೂನ್ 5 ರಿಂದ 2025 ಮಾರ್ಚ್ 19.. ಬರೋಬ್ಬರಿ 9 ತಿಂಗಳು. ತಾಯಿಯ ಗರ್ಭದಿಂದ ಹೊರಬಂದ ಮಗುವಿನಂತಿದ್ದರು ಸುನಿತಾ ವಿಲಿಯಮ್ಸ್. ಮಗು ಭೂಮಿಗೆ ಕಾಲಿಡುತ್ತಿದ್ದಂತೆ ಅಳುತ್ತದೆ, ಸುನಿತಾ ನಗುನಗುತ್ತಾ ಬಂದರು. ಅವರಿಗಿದು ಮರುಹುಟ್ಟು. ಅಕ್ಷರಶಃ ಅವರಿಗೀಗ ಮಗುವಿನಂತೆ ಚಿಕಿತ್ಸೆ. ಬಾಹ್ಯಾಕಾಶದಲ್ಲಿ ಕಾಲ್ನಡಿಗೆಯನ್ನೇ ಮರೆತ ಸುನಿತಾ, ಮಗು, ಪುಟ್ಟ ಪುಟ್ಟ ಹೆಜ್ಜೆ ಇಡುವಂತೆ ಇಡಬೇಕು. (ಬೇಬಿ ಫುಟ್) ಅವರ ಹಿಮ್ಮಡಿ ಅಷ್ಟು ಸೆನ್ಸಿಟಿವ್ ಆಗಿರುತ್ತದೆ….

Read More

ಕಾಂಗ್ರೆಸಲ್ಲಿ ಇದೇನಿದು?* *ಯಾರು ಆ ಪ್ರಭಾವಿ ಕಾಂಗ್ರೆಸ್ ಸಚಿವರು?* *ಏನಿದು ಹನಿಟ್ರ್ಯಾಪ್?* *ಹನಿಟ್ರ್ಯಾಪಲ್ಲಿ ಕಾಂಗ್ರೆಸ್ ಸಚಿವರನ್ನು ಸಿಲುಕಿಸಲು ನಡೆದಿದೆ ಸಂಚು!*

*ಕಾಂಗ್ರೆಸಲ್ಲಿ ಇದೇನಿದು?* *ಯಾರು ಆ ಪ್ರಭಾವಿ ಕಾಂಗ್ರೆಸ್ ಸಚಿವರು?* *ಏನಿದು ಹನಿಟ್ರ್ಯಾಪ್?* *ಹನಿಟ್ರ್ಯಾಪಲ್ಲಿ ಕಾಂಗ್ರೆಸ್ ಸಚಿವರನ್ನು ಸಿಲುಕಿಸಲು ನಡೆದಿದೆ ಸಂಚು!* ಕೆಲ ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿರುವ ಹನಿಟ್ರ್ಯಾಪ್(Honeytrap) ಕುರಿತ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ಹೌದು… ಕರ್ನಾಟಕ ರಾಜಕೀಯದಲ್ಲಿ (Karnataka Politics) ಹನಿಟ್ರ್ಯಾಪ್ ಶಬ್ದ ಕೇಳಿದ್ರೆ ರಾಜಕಾರಣಿಗಳ ಮೈ ನಡುಗುತ್ತೆ. ಇಂತಹ ಹನಿಟ್ರ್ಯಾಪ್ ಎಂಬ ಗುಮ್ಮ ರಾಜ್ಯಕ್ಕೆ ಮತ್ತೆ ಒಕ್ಕರಿಸಿಕೊಂಡಿದೆ. ಅದೂ ಕೂಡ ಅಂತಿಂತಹ ವ್ಯಕ್ತಿಯ ವಿರುದ್ದ ಆರೋಪ ಕೇಳಿ ಬಂದಿಲ್ಲ. ಕರ್ನಾಟಕ ಪ್ರಭಾವಿ ಸಚಿವರನ್ನೇ ಹನಿಟ್ರ್ಯಾಪ್…

Read More

ಶಿವಮೊಗ್ಗದ ಭ್ರಷ್ಟರೆಲ್ಲ ಫುಲ್ ಅಲರ್ಟ್! *ಮಾರ್ಚ್ 18-21 ರವರೆಗೆ ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರರವರ ಜಿಲ್ಲಾ ಭೇಟಿ* ಬೆತ್ತಲಾಗಲಿದ್ದಾರಾ ಭ್ರಷ್ಟರು?

ಶಿವಮೊಗ್ಗದ ಭ್ರಷ್ಟರೆಲ್ಲ ಫುಲ್ ಅಲರ್ಟ್! *ಮಾರ್ಚ್ 18-21 ರವರೆಗೆ ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರರವರ ಜಿಲ್ಲಾ ಭೇಟಿ* ಬೆತ್ತಲಾಗಲಿದ್ದಾರಾ ಭ್ರಷ್ಟರು? ಶಿವಮೊಗ್ಗ : ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18 ರಿಂದ 21 ರವರೆಗೆ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು ಅಲ್ಲದೇ ಇದೇ ಅವಧಿಯಲ್ಲಿ ವಿವಿಧ ಸಭೆ-ಸಮಾರಂಭ, ತರಬೇತಿ ಕಾರ್ಯಾಗಾರಗಳು, ಸಮಾಲೋಚನಾ ಸಭೆಗಳಲ್ಲಿ ಭಾಗವಹಿಸುವರು. ಮಾ.18ರಂದು ಸಂಜೆ 7.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಮಾ.19ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00…

Read More