Headlines

ಡಿ. ಮಲ್ಕಪ್ಪ ಅಂಡ್ ಸನ್ಸ್ ನಿಂದ ಶಿವಮೊಗ್ಗದ ಎಪಿಎಂಸಿ ಯಾರ್ಡ್ ನಲ್ಲಿ ಜೂ.12 ರಿಂದ 14 ರ ವರೆಗೆ ಮೂರುದಿನಗಳ ಹೊಂಬಾಳೆ ಉತ್ಸವ*

*ಡಿ. ಮಲ್ಕಪ್ಪ ಅಂಡ್ ಸನ್ಸ್ ನಿಂದ ಶಿವಮೊಗ್ಗದ ಎಪಿಎಂಸಿ ಯಾರ್ಡ್ ನಲ್ಲಿ ಜೂ.12 ರಿಂದ 14 ರ ವರೆಗೆ ಮೂರುದಿನಗಳ ಹೊಂಬಾಳೆ ಉತ್ಸವ* ಶಿವಮೊಗ್ಗ ನಗರದಲ್ಲಿ ಇದೇ ಮೊದಲ ಬಾರಿಗೆ ಜೂನ್ 12, 13,14ರಂದು ವೈವಿಧ್ಯಮಯ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟದ ‘ಹೊಂಬಾಳೆ ಉತ್ಸವ’ ಆಯೋಜಿಸಲಾಗಿದೆ. ಎಪಿಎಂಸಿ ಯಾರ್ಡ್ ನಲ್ಲಿರುವ ಡಿ.ಮಲ್ಕಪ್ಪ ಅಂಡ್ ಸನ್ಸ್ ಸಂಸ್ಥೆ ಆವರಣದಲ್ಲಿ ಈ ಉತ್ಸವ ಆಯೋಜಿಸಲಾಗಿದ್ದು, ಬೆಳಿಗ್ಗೆ ಗಂಟೆಯಿಂದ ರಾತ್ರಿ ಗಂಟೆಯವರೆಗೆ ನಡೆಯಲಿದೆ. ಮುಖ್ಯವಾಗಿ ಮಾವು, ಹಲಸು, ಬಾಳೆಯ ವೈವಿಧ್ಯಮಯ ತಳಿಗಳು…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ನಿನ್ನ ಹೆಸರು ಕೂಗಿದರೆ ಸಾಕು ಆಮ್ಲಜನಕ ಸಿಗುವುದು… ಇಲ್ಲದಿದ್ದರೆ ಬದುಕೆಲ್ಲ ಇಂಗಾಲದ ಡೈಯಾಕ್ಸೈಡ್! ೨ ಹಸಿವು ಸಾವಿಗಿಂತ ದೊಡ್ಡದು… ತಿಂದು ಕೊಂದಂತೆಲ್ಲ ಮತ್ತೆ ಮತ್ತೆ ಹುಟ್ಟುವುದು… ಕೊಲ್ಲುವುದು! ೩ ಸೋತ ಮನಸ್ಸಿಂದ ಏನನ್ನು ಗೆದ್ದಿದ್ದಾರೆ… ಯಾರೂ… – *ಶಿ.ಜು.ಪಾಶ* 8050112067 (10/6/25)

Read More

ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ ಮತ್ತೆ ಮಾಯಣ್ಣ ಗೌಡರು*

*ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ ಮತ್ತೆ ಮಾಯಣ್ಣ ಗೌಡರು* ಶ್ರೀಮತಿ ಕವಿತಾ ಯೋಗಪ್ಪನವರ್ ಒಂದು ವರ್ಷದ ಅವಧಿ ಪಾಲಿಕೆ ಆಯುಕ್ತರಾಗಿ ಮುಗಿಸಿದ ನಂತರ ಮತ್ತೆ ಮಾಯಣ್ಣ ಗೌಡರನ್ನು ಪಾಲಿಕೆ ಆಯುಕ್ತರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ನನ್ನ ಹಿಸ್ಸೆಯಲ್ಲಿ ನೀನಿರು ಸಾಕು; ಈ ಜಗತ್ತು ಜನರಿಗಿರಲಿ! ೨. ದುಃಖ ತಾಖತ್ತು… ಸುಖ ಎಂಬುದೇ ದೌರ್ಬಲ್ಯವು… – *ಶಿ.ಜು.ಪಾಶ* 8050112067 (9/6/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ನನ್ನ ಹಿಸ್ಸೆಯಲ್ಲಿ ನೀನಿರು ಸಾಕು; ಈ ಜಗತ್ತು ಜನರಿಗಿರಲಿ! ೨. ದುಃಖ ನನ್ನ ತಾಖತ್ತು… ಸುಖ ಎಂಬುದೇ ನನ್ನ ದೌರ್ಬಲ್ಯವು… – *ಶಿ.ಜು.ಪಾಶ* 8050112067 (9/6/25)

Read More

500 ರೂ ನೋಟು ಬ್ಯಾನ್ ಆಗುತ್ತಾ?*

*500 ರೂ ನೋಟು ಬ್ಯಾನ್ ಆಗುತ್ತಾ?* ಸೋಷಿಯಲ್ ಮೀಡಿಯಾದಲ್ಲಿ ಊಹಾಪೋಹದ ಸುದ್ದಿಗಳು ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಿಂದ ಸೋಷಿಯಲ್ ಮೀಡಿಯಾದಲ್ಲಿ 500 ರೂ ನೋಟು ನಿಷೇಧವಾಗುವ ಸುದ್ದಿ ವೈರಲ್ ಆಗಿ ಹಬ್ಬುತ್ತಿದೆ. ಮುಂದಿನ ವರ್ಷದೊಳಗೆ (2026) 500 ರೂ ಮುಖಬೆಲೆಯ ನೋಟುಗಳನ್ನು ನಿಲ್ಲಿಸಲಾಗುವುದು ಎಂದು ಈ ವೈರಲ್ ಸುದ್ದಿಯಲ್ಲಿ ಹೇಳಲಾಗಿದೆ. ಆದರೆ, ಸರ್ಕಾರದ ಫ್ಯಾಕ್ಟ್ ಚೆಕ್ ವಿಭಾಗವು ಈ ಸುದ್ದಿಯನ್ನು ಅಲ್ಲಗಳೆದಿದೆ. ಜೂನ್ 2ರಂದು ಯೂಟ್ಯೂಬ್ ವಾಹಿನಿಯೊಂದರಲ್ಲಿ ಈ ಸುದ್ದಿ ಮೊದಲು ಬಿತ್ತರವಾಯಿತು. 2026ರ ಮಾರ್ಚ್ ತಿಂಗಳ…

Read More

ಕರ್ನಾಟಕದ ಯಾವ ಯಾವ ಜಿಲ್ಲೆಗಳಲ್ಲಿ ಮಳೆ?* *ಶಿವಮೊಗ್ಗ ಯಲ್ಲೋ ಅಲರ್ಟ್ ವ್ಯಾಪ್ತಿಯಲ್ಲಿ…*

*ಕರ್ನಾಟಕದ ಯಾವ ಯಾವ ಜಿಲ್ಲೆಗಳಲ್ಲಿ ಮಳೆ?* *ಶಿವಮೊಗ್ಗ ಯಲ್ಲೋ ಅಲರ್ಟ್ ವ್ಯಾಪ್ತಿಯಲ್ಲಿ…* ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೂ.12ರಿಂದ ಭಾರಿ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬೆಳಗಾವಿ, ಧಾರವಾಡ,ವಿಜಯಪುರ, ಚಿಕ್ಕಬಳ್ಳಾಪುರ,ದಾವಣಗೆರೆ, ಕೊಡಗು, ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬೀದರ್, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಹಾಸನ, ಮಂಡ್ಯ, ಮೈಸೂರು, ರಾಮನಗರ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸುಳ್ಳು ಹೇಳಿದರೆ ಪಾಪ ಅಂಟುತ್ತೆ; ಸತ್ಯ ಹೇಳಿದರಂತೂ ಬೆಂಕಿ! 2. ಜೊತೆಗೆ ನಿಲ್ಲುವವರು ಕಾರಣ ಹುಡುಕುತ್ತಾರೆ… ಹೊರಡುವವರು ನೆಪ! 3. ಎರಡು ಲೋಕಗಳ ಮಧ್ಯೆ ಸೇತುವೆಯು ಉಸಿರು; ಆಡುತ್ತಿದ್ದರೆ ಇಲ್ಲಿ ನಿಂತರೆ ಅಲ್ಲಿ! 4. ನೀನೆಲ್ಲಿ ಅರ್ಥ ಮಾಡಿಕೊಂಡೆ? ನಾನೇ ಅರ್ಥ ಮಾಡಿಕೊಂಡೆ ಮತ್ತು ಹೊರಟು ಬಿಟ್ಟೆ! – *ಶಿ.ಜು.ಪಾಶ* 8050112067 (8/6/25)

Read More

ಸಮುದ್ರದ ಅಡಿಯಿಂದ ಶ್ರೀರಾಮನ ಬಿಲ್ಲನ್ನು ತೆಗೆಯಲಾಗಿದೆಯೇ?:* ಏನಿದು ಸತ್ಯ? ಸಂಪೂರ್ಣ ವಿವರ ಇಲ್ಲಿ ಮಾತ್ರ👇

*ಸಮುದ್ರದ ಅಡಿಯಿಂದ ಶ್ರೀರಾಮನ ಬಿಲ್ಲನ್ನು ತೆಗೆಯಲಾಗಿದೆಯೇ?:* ಏನಿದು ಸತ್ಯ? ಸಂಪೂರ್ಣ ವಿವರ ಇಲ್ಲಿ ಮಾತ್ರ👇 ಒಂದು ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ಇದರಲ್ಲಿ ಸಮುದ್ರದಿಂದ ಬಿಲ್ಲು ಹೊರಬರುತ್ತಿರುವುದನ್ನು ಕಾಣಬಹುದು. ಇದನ್ನು ಹಂಚಿಕೊಳ್ಳುತ್ತಾ, ಕೆಲವು ಬಳಕೆದಾರರು ಇದು ಸಮುದ್ರದಲ್ಲಿ ಕಂಡುಬಂದಿರುವ ಭಗವಾನ್ ರಾಮನ ಬಿಲ್ಲು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಪಿಟಿಐ ಫ್ಯಾಕ್ಟ್ ಚೆಕ್‌ನ ತನಿಖೆಯಲ್ಲಿ ಈ ಹಕ್ಕು ಸುಳ್ಳು ಎಂದು ಸಾಬೀತಾಯಿತು. ಈ ವಿಡಿಯೋ ನಿಜವಲ್ಲ, ಬದಲಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಹಾಯದಿಂದ ತಯಾರಿಸಲಾಗಿದೆ ಎಂದು ತನಿಖೆಯಲ್ಲಿ…

Read More

ಪ್ರಿಯಕರನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ;* *ತಲೆಕಡಿದು ರುಂಡ ಸಮೇತ ಠಾಣೆಗೆ ಬಂದ ಪತಿ*

*ಪ್ರಿಯಕರನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ;* *ತಲೆಕಡಿದು ರುಂಡ ಸಮೇತ ಠಾಣೆಗೆ ಬಂದ ಪತಿ* ಪತ್ನಿಯ ತಲೆ ಕತ್ತರಿಸಿ ರುಂಡ ಸಮೇತ ಪತಿ ಸೂರ್ಯನಗರ ಪೊಲೀಸ್​ ಠಾಣೆಗೆ ಬಂದಿರುವ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆ ಆನೇಕಲ್ (Anekal) ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ನಡೆದಿದೆ. ಹೆನ್ನಾಗರ ನಿವಾಸಿಯಾಗಿರುವ ಶಂಕರ್ (28) ಕೊಲೆ ಮಾಡಿರುವ ಆರೋಪಿ. ಹೆಬ್ಬಗೋಡಿ ನಿವಾಸಿ ಮಾನಸ (26) ಮೃತ ದುರ್ದೈವಿ. ಸೂರ್ಯನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಾನಸ ಮತ್ತು ಆರೋಪಿ ಶಂಕರ್…

Read More