*ಶಿವಮೊಗ್ಗ ಜಿಲ್ಲೆಗೆ ಬಂದ ಹೊಸ ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಎಸ್ ಪಿ ನಿಖಿಲ್ .ಬಿ. ರವರಿಗೆ ಸ್ವಾಗತ ಕೋರುತ್ತಾ…*
*ಶಿವಮೊಗ್ಗ ಜಿಲ್ಲೆಗೆ ಬಂದ ಹೊಸ ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಎಸ್ ಪಿ ನಿಖಿಲ್ .ಬಿ. ರವರಿಗೆ ಸ್ವಾಗತ ಕೋರುತ್ತಾ…* ಶಿವಮೊಗ್ಗಕ್ಕೆ ಬಂದ ಹೊಸ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಮತ್ತು ಎಸ್ ಪಿ ನಿಖಿಲ್ .ಬಿ. ಕ್ರಿಯಾಶೀಲವಾಗಿದ್ದಾರೆ. ಅವರ ಮಾತುಗಳಲ್ಲಿ ಶಿವಮೊಗ್ಗದ ಜನತೆಯ ಸೇವೆ ಮಾಡುವ ಕನಸುಗಳು ಕಾಣುತ್ತವೆ. ಕೆಲಸದ ಚುರುಕುತನವಿದೆ. ಸಾಹಿತ್ಯದ ವಿಶ್ವ ಮಾನವತೆಯ ತುಣುಕುಗಳು ಕಾಣಸಿಗುತ್ತವೆ. ಕೋಮು ದ್ವೇಷಕ್ಕೆ ಮಶಾಲು ಹಿಡಿದು ಕಾಯುತ್ತಿರುವ ಕೆಲ ರಾಜಕಾರಣಿಗಳಿಂದಾಗಿ ಸೂಕ್ಷ್ಮ ಪ್ರದೇಶವೇ ಆಗಿ ಹೋಗಿರುವ ಶಿವಮೊಗ್ಗ ಜಿಲ್ಲೆ ಕೇವಲ…


