ತಂಗಿಯ ಸಂಸಾರದ ಸಮಸ್ಯೆ ಕೇಳಲು ಹೋದ ಸಹೋದರರ ರಕ್ತ ಹರಿಸಿದ ಭಾವ* *ಏನಿದು ಸೂಳೆಬೈಲು ಹಾಫ್ ಮರ್ಡರ್ ಕೇಸ್?!*
*ತಂಗಿಯ ಸಂಸಾರದ ಸಮಸ್ಯೆ ಕೇಳಲು ಹೋದ ಸಹೋದರರ ರಕ್ತ ಹರಿಸಿದ ಭಾವ* *ಏನಿದು ಸೂಳೆಬೈಲು ಹಾಫ್ ಮರ್ಡರ್ ಕೇಸ್?!* ಹೆಣ್ಣು ಕೊಟ್ಟ ಅಣ್ಣಂದಿರು, ತನ್ನ ತಂಗಿಯನ್ನು ಮದುವೆಯಾಗಿ ಒಂದೇ ವರ್ಷದಲ್ಲಿ ಸಂಸಾರ ಮಾಡದೆ ವಾಪಸ್ ಕಳಿಸಿದ್ದೀಯ ಎಂದು ಪ್ರಶ್ನೆ ಮಾಡಿದ್ದ ಇದರಿಂದ ಕೋಪಗೊಂಡ ತಂಗಿಯ ಗಂಡ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಹೆಂಡತಿಯ ಇಬ್ಬರೂ ಸಹೋದರರಿಗೆ ರಸ್ತೆ ಮಧ್ಯದಲ್ಲಿಯೇ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಶಿವಮೊಗ್ಗದ ಸೂಳೆಬೈಲಿನಲ್ಲಿ ನಡೆದಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಇನ್ನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ….