ಈದ್ಗಾ ಮೈದಾನ ಪಾಲಿಕೆ ಆಸ್ತಿ ತರಾತುರಿಯಲ್ಲಿ ಖಾತೆ ಮಾಡಲಾಗಿದೆ ಏಪ್ರಿಲ್ 8 ರೊಳಗೆ ಬ್ಯಾರಿಕೇಡ್ ತೆಗೆಯದಿದ್ದರೆ ಏ.9 ರಿಂದ ಬಿಜೆಪಿ ಹೋರಾಟ ಸುದ್ದಿಗೋಷ್ಠಿಯಲ್ಲಿ ಶಾಸಕ ಚನ್ನಿ…
ಈದ್ಗಾ ಮೈದಾನ ಪಾಲಿಕೆ ಆಸ್ತಿ ತರಾತುರಿಯಲ್ಲಿ ಖಾತೆ ಮಾಡಲಾಗಿದೆ ಏಪ್ರಿಲ್ 8 ರೊಳಗೆ ಬ್ಯಾರಿಕೇಡ್ ತೆಗೆಯದಿದ್ದರೆ ಏ.9 ರಿಂದ ಬಿಜೆಪಿ ಹೋರಾಟ ಸುದ್ದಿಗೋಷ್ಠಿಯಲ್ಲಿ ಶಾಸಕ ಚನ್ನಿ… ಶಿವಮೊಗ್ಗ: ನಗರ ಮಧ್ಯದಲ್ಲಿರುವ ಆಟದ ಮೈದಾನವನ್ನು ಅದು ವಕ್ಫ್ ಆಸ್ತಿ ಎಂದು ಹೇಳಿ ಲಪಟಾಯಿಸುವ ಹುನ್ನಾರ ನಡೆಯುತ್ತಿದ್ದು, ಕೆಲವು ದುಷ್ಟ ಮುಸ್ಲಿಂರು ಲ್ಯಾಂಡ್ ಮಾಫಿಯಾ ಮೂಲಕ ಭೂ ಕಬಳಿಕೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದಾರೆ. ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಕ್ಫ್ ಸಮಿತಿಯ…