ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ಸಭೆ; ಸಿ ಎಂ ಸಿದ್ದರಾಮಯ್ಯರ ಮುಂದೆ ಏನೆಲ್ಲ ಚರ್ಚಿಸಿದರು ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲ ಕೃಷ್ಣ, ಬಿ.ಕೆ.ಸಂಗಮೇಶ್?

ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ಸಭೆ; ಸಿ ಎಂ ಸಿದ್ದರಾಮಯ್ಯರ ಮುಂದೆ ಏನೆಲ್ಲ ಚರ್ಚಿಸಿದರು ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲ ಕೃಷ್ಣ, ಬಿ.ಕೆ.ಸಂಗಮೇಶ್? ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ  ಮಧು ಬಂಗಾರಪ್ಪನವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ಸಭೆಯಲ್ಲಿ ಭಾಗವಹಿಸಿದರು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾಗಿರುವ ಬೆಳೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಯ ಮಾಹಿತಿ ಪಡೆದು, ಅತಿವೃಷ್ಟಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಸರ್ಕಾರದ ಸವಲತ್ತುಗಳನ್ನು ಗರಿಷ್ಠ…

Read More

ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ* *ಬಂದೋಬಸ್ತ್ ಗೆ ಸ್ವಯಂ ಸೇವಕರ ನೇಮಕ;* *ನೀವೂ ಅರ್ಜಿ ಸಲ್ಲಿಸಬಹುದು*

*ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ* *ಬಂದೋಬಸ್ತ್ ಗೆ ಸ್ವಯಂ ಸೇವಕರ ನೇಮಕ;* *ನೀವೂ ಅರ್ಜಿ ಸಲ್ಲಿಸಬಹುದು* ಮುಂಬರುವ *ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ* ಬಂದೋಬಸ್ತ್ ಸಂದರ್ಭಗಳಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ *ಸ್ವಯಂ ಸೇವಕರಾಗಿ ಕರ್ತವ್ಯ* ನಿರ್ವಹಿಸಬಹುದಾಗಿದ್ದು, ಈ ಹಿನ್ನೆಲೆಯಲ್ಲಿ *ಅಪರಾಧಿಕ ಹಿನ್ನೆಲೆ ಇಲ್ಲದಂತಹ ಇಚ್ಚೆಯುಳ್ಳ* ಸಾರ್ವಜನಿಕರು ಆಗಸ್ಟ್ 1 ರಿಂದ 15 ರವರೆಗೆ ತಮ್ಮ ವಿವರಗಳನ್ನು ಸಂಬಂಧಪಟ್ಟ ಪೊಲೀಸ್ ಉಪಾಧೀಕ್ಷಕರುಗಳ ಕಛೇರಿಗೆ ಸಲ್ಲಸಿ ನೋಂದಾಯಿಸಿಕೊಳ್ಳ ಬಹುದಾಗಿದೆ. ಶಿವಮೊಗ್ಗ ನಗರ ಮತ್ತು ಶಿವಮೊಗ್ಗ…

Read More

ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರ ರಸ್ತೆಯಲ್ಲಿ ಪಾಲಿಕೆ ಕಾರ್ಯಾಚರಣೆ* *ಹೆಲ್ತ್ ಇನ್ಸ್ ಪೆಕ್ಟರ್ ವಸಂತ್- ನಲ್ಮ್ ಅಧಿಕಾರಿ ಅನುಪಮಾ ನೇತೃತ್ವದ ತಂಡದಿಂದ ಒತ್ತುವರಿ ತೆರವು..‌* *ಸಂಚಾರವೀಗಿಲ್ಲಿ ಸುಗಮ…ಸುಗಮ…*

*ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರ ರಸ್ತೆಯಲ್ಲಿ ಪಾಲಿಕೆ ಕಾರ್ಯಾಚರಣೆ* *ಹೆಲ್ತ್ ಇನ್ಸ್ ಪೆಕ್ಟರ್ ವಸಂತ್- ನಲ್ಮ್ ಅಧಿಕಾರಿ ಅನುಪಮಾ ನೇತೃತ್ವದ ತಂಡದಿಂದ ಒತ್ತುವರಿ ತೆರವು..‌* *ಸಂಚಾರವೀಗಿಲ್ಲಿ ಸುಗಮ…ಸುಗಮ…* ಶಿವಮೊಗ್ಗದ ಸಾರ್ಜನಿಕರ ಅನುಕೂಲಕ್ಕಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವಿಶಿಷ್ಟ ಹೆಜ್ಜೆ ಇಟ್ಟಿದ್ದು, ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಇಂದೂ ಕೂಡ ಗಮನ ಸೆಳೆಯಿತು. ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರದ ರಸ್ತೆ ಕೂಡ ಒತ್ತುವರಿಯಾಗಿತ್ತು. ಸಂಚಾರ ಎಂಬುದು ಇಲ್ಲಿ ಸಮಸ್ಯೆಯೇ ಆಗಿತ್ತು. ಇಲ್ಲಿನ ಸಮಸ್ಯೆಗೆ ಪರಿಹಾರ ನೀಡಲು ಪಾಲಿಕೆಯ…

Read More

ಡೇಟಿಂಗ್​ ಆ್ಯಪ್​;* *ಹನಿಟ್ರ್ಯಾಪ್!* *ಸುಂದರಿಯೊಬ್ಬಳ ಭೀಕರ ಜಾಲದಲ್ಲಿ ಸಿಲುಕಿದ ಟೆಕ್ಕಿ!!*

*ಡೇಟಿಂಗ್​ ಆ್ಯಪ್​;* *ಹನಿಟ್ರ್ಯಾಪ್!* *ಸುಂದರಿಯೊಬ್ಬಳ ಭೀಕರ ಜಾಲದಲ್ಲಿ ಸಿಲುಕಿದ ಟೆಕ್ಕಿ!!* ಹನಿಟ್ರ್ಯಾಪ್ (Honeytrap) ಹೆಸರಿನಲ್ಲಿ ದರೋಡೆ ಮಾಡುತ್ತಿದ್ದ 6 ಜನರನ್ನು ಬೆಂಗಳೂರಿನ (Bengaluru) ಯಲಹಂಕ ನ್ಯೂಟೌನ್ ಪೊಲೀಸರು ಬಂಧಸಿದ್ದಾರೆ. ಶರಣಬಸಪ್ಪ, ರಾಜು ಮಾನೆ, ಶ್ಯಾಮ್ ಸುಂದರ್, ಅಭಿಷೇಕ್, ಬೀರಬಲ್ ಹಾಗೂ ಸಂಗೀತಾ ಬಂಧಿತ ಆರೋಪಿಗಳು. ಆರೋಪಿಗಳು ಹನಿಟ್ರ್ಯಾಪ್​ ಹೆಸರಿನಲ್ಲಿ ಟೆಕ್ಕಿ ರಾಕೇಶ್ ರೆಡ್ಡಿ ಎಂಬುವರಿಂದ 2 ಲಕ್ಷ ರೂ. ಸುಲಿಗೆ ಮಾಡಿದ್ದರು. ಆರೋಪಿ ಸಂಗೀತಾ ಪಂಬಲ್ ಎಂಬ ಡೇಟಿಂಗ್ ಆ್ಯಪ್ ಮೂಲಕ ಸಂತ್ರಸ್ತ ರಾಕೇಶ್ ರೆಡ್ಡಿ ಅವರನ್ನು…

Read More

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC) ಹೊಸ ಲಗೇಜ್ ರೂಲ್ಸ್!* *ವಾಷಿಂಗ್ ಮಿಷಿನ್- ಫ್ರಿಡ್ಜ್- ಕಂಟೈನರ್ ಕೂಡ ಕೆಂಪು ಬಸ್ಸಲ್ಲಿ ಸಾಗಿಸಬಹುದು!* *ಮೊಲ- ನಾಯಿ- ಬೆಕ್ಕು- ಪಕ್ಷಿಗಳ ಸಾಗಾಟಕ್ಕೂ ಜೈ ಎಂದ KSRTC*

*ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC) ಹೊಸ ಲಗೇಜ್ ರೂಲ್ಸ್!* *ವಾಷಿಂಗ್ ಮಿಷಿನ್- ಫ್ರಿಡ್ಜ್- ಕಂಟೈನರ್ ಕೂಡ ಕೆಂಪು ಬಸ್ಸಲ್ಲಿ ಸಾಗಿಸಬಹುದು!* *ಮೊಲ- ನಾಯಿ- ಬೆಕ್ಕು- ಪಕ್ಷಿಗಳ ಸಾಗಾಟಕ್ಕೂ ಜೈ ಎಂದ KSRTC* ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ನೂತನ ಲಗೇಜ್ ರೂಲ್ಸ್ (KSRTC New Luggage Rules) ಬಿಡುಗಡೆ ಮಾಡಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಯಮದ ಪ್ರಕಾರ, ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಮೂವತ್ತು ಕೆಜಿಯವರೆಗೂ ಪ್ರಯಾಣಿಕರು ಉಚಿತವಾಗಿ ಲಗೇಜು ಉಚಿತವಾಗಿ ತೆಗೆದುಕೊಂಡು…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಾಗುತ್ತಿದ್ದರೆ ಮುಂದೆ ಕೆಟ್ಟ ಕಾಲವೂ ಹಿಂದೆ ಸರಿಯುವುದು 2. ಬಾಲ್ಯದಲ್ಲಿ ನಾನೂ ಬಹಳ ಶ್ರೀಮಂತ ನನ್ನದೇ ಹಡಗುಗಳು ಮಳೆ ನೀರಲ್ಲಿ ಸಾಗುತ್ತಿದ್ದವು! – *ಶಿ.ಜು.ಪಾಶ* 8050112067 (28/7/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಅದೊಂದು ಸಂಜೆಯಾದರೂ ನೆನಪಿಸಿಕೋ ನನ್ನನ್ನು… ಬದುಕಿದ್ದೇವೆಂದು ಗೊತ್ತಾಗಲಿ ಇಬ್ಬರೂ ಈ ಜಗತ್ತಿಗೆ! 2. ಮಾಯುವ ಗಾಯ ಅಪಘಾತದ ನೆನಪನ್ನೂ ಕೊಂಡೊಯ್ಯಬೇಕಿತ್ತು! – *ಶಿ.ಜು.ಪಾಶ* 8050112067 (26/7/2025)

Read More

ಶಿವಮೊಗ್ಗ ಮೂಲದ ನ್ಯಾಮತಿ ಪೊಲೀಸ್ ಇನ್ಸ್ ಪೆಕ್ಟರ್ ರವಿಯವರಿಗೆ ಸೆಲ್ಯೂಟ್ ಅವಾರ್ಡ್* *ಏನಕ್ಕೆ ಕೊಟ್ರು ಅವಾರ್ಡ್?* *ಚಿನ್ನದ ಆಭರಣ ದರೋಡೆ ಪ್ರಕರಣದ ಕಥೆ ಏನು?*

*ಶಿವಮೊಗ್ಗ ಮೂಲದ ನ್ಯಾಮತಿ ಪೊಲೀಸ್ ಇನ್ಸ್ ಪೆಕ್ಟರ್ ರವಿಯವರಿಗೆ ಸೆಲ್ಯೂಟ್ ಅವಾರ್ಡ್* *ಏನಕ್ಕೆ ಕೊಟ್ರು ಅವಾರ್ಡ್?* *ಚಿನ್ನದ ಆಭರಣ ದರೋಡೆ ಪ್ರಕರಣದ ಕಥೆ ಏನು?* ಶಿವಮೊಗ್ಗ ಮೂಲದ, ಶಿವಮೊಗ್ಗದಲ್ಲೇ ವಿನೋಬ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ, ಈಗ ನ್ಯಾಮತಿ ಠಾಣೆಯ ಇನ್ಸ್ ಪೆಕ್ಟರ್ ರವಿಯವರಿಗೆ ಸೆಲ್ಯೂಟ್ ಅವಾರ್ಡ್ ನೀಡಲಾಗಿದೆ. ಖ್ಯಾತ ಸುದ್ದಿ ವಾಹಿನಿ tv9 ಈ ಅವಾರ್ಡ್ ನೀಡಿದ್ದು, ಇದರ ಪ್ರಸಾರ ಇಂದು ಆಗಲಿದೆ. ಗೋಲ್ಡನ್ ಮ್ಯಾನ್ ಅಂತಲೂ ಗೋಲ್ಡ್ ರಿಕವರಿ ಮ್ಯಾನ್ ಅಂತಲೂ…

Read More