*ಚಿತ್ರದುರ್ಗ ಬಸ್ ದುರಂತ; 9ಕ್ಕಿಂತ ಹೆಚ್ಚು ಸಾವು- ಇಬ್ಬರು ಶಿವಮೊಗ್ಗದವರು?* *ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ* *ಪ್ರಧಾನಿ ಮೋದಿ ಸಂತಾಪ*
*ಚಿತ್ರದುರ್ಗ ಬಸ್ ದುರಂತ; 9ಕ್ಕಿಂತ ಹೆಚ್ಚು ಸಾವು- ಇಬ್ಬರು ಶಿವಮೊಗ್ಗದವರು?* *ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ* *ಪ್ರಧಾನಿ ಮೋದಿ ಸಂತಾಪ* ಚಿತ್ರದುರ್ಗದ ಜಿಲ್ಲೆ (Chitradurga Bus Accident) ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ 9ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ಸೊಂದು ಹೊತ್ತಿ ಉರಿದಿದೆ. ಇದೀಗ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರು ಸಂತಾಪ…


