ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೂತನ ನಿರ್ದೇಶಕ ಪಿ.ಎಂ.ಮಾಲತೇಶ್ ರವರ ಬಗ್ಗೆ ಹಿರಿಯ ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ನ ಎಂ ಎಲ್ ಎ ಅಭ್ಯರ್ಥಿಯಾಗಿದ್ದ ಹೆಚ್.ಸಿ.ಯೋಗೀಶ್ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?*

*ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೂತನ ನಿರ್ದೇಶಕ ಪಿ.ಎಂ.ಮಾಲತೇಶ್ ರವರ ಬಗ್ಗೆ ಹಿರಿಯ ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ನ ಎಂ ಎಲ್ ಎ ಅಭ್ಯರ್ಥಿಯಾಗಿದ್ದ ಹೆಚ್.ಸಿ.ಯೋಗೀಶ್ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?*

Read More

ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಅತ್ಯಂತ ಯಶಸ್ವಿ ಜಾತಿಗಣತಿ- ಸೋತ ಬಿಜೆಪಿ ಗಣತಿಯಲ್ಲಿ ಸಾಧನೆ ಮಾಡಿದ 25 ಜನ ಶಿಕ್ಷಕರಿಗೆ ಅಭಿನಂದಿಸಿ ಸನ್ಮಾನಿಸಿದ ಸಚಿವರು ಜಾತಿಗಣತಿ ವಿರೋಧಿಸಿದ ವಿಜಯೇಂದ್ರ- ಅಶೋಕ್ ಶೇಮ್ ಶೇಮ್

ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಅತ್ಯಂತ ಯಶಸ್ವಿ ಜಾತಿಗಣತಿ- ಸೋತ ಬಿಜೆಪಿ ಗಣತಿಯಲ್ಲಿ ಸಾಧನೆ ಮಾಡಿದ 25 ಜನ ಶಿಕ್ಷಕರಿಗೆ ಅಭಿನಂದಿಸಿ ಸನ್ಮಾನಿಸಿದ ಸಚಿವರು ಜಾತಿಗಣತಿ ವಿರೋಧಿಸಿದ ವಿಜಯೇಂದ್ರ- ಅಶೋಕ್ ಶೇಮ್ ಶೇಮ್ ಗಣತಿ ವಿರೋಧಿಸಿದ ಶೇಮ್ ಆನ್ ವಿಜಯೇಂದ್ರ, ಆರ್. ಅಶೋಕ ನಿಮಗೆ ನಾಚಿಕೆ ಆಗ್ಬೇಕು. ಸಿದ್ರಾಮಯ್ಯ ಮಾಡಿದ್ರೆ ಸಿದ್ರಾಮಯ್ಯ ಸಮೀಕ್ಷೆ ಅಂತೀರಲ್ಲ ಅಶ್ವತ್ಥ ನಾರಾಯಣರೇ ನಿಮಗೆ ನಾಚಿಕೆ ಆಗ್ಬೇಕು ತುಳಿಯೋದಕ್ಕೆ ಈ ರೀತಿಯ ವಿರೋಧ ಮಾಡ್ತಿದೀರಿ. ಶಿಕ್ಷಕರು ಅಂಬೇಡ್ಕರ್ ಸ್ಥಾನದಲ್ಲಿದಾರೆ. ಶೇ. 56…

Read More

ಅಮ್ಜದ್ ಮೇಲೆ ಓಸಿ ಜೂಜಾಟದ ಕರಿಸಾಯೆ?* *ಓಸಿ ಮಾಫಿಯಾದಿಂದ ನಡೆಯಿತಾ ಹಲ್ಲೆ?!*

*ಅಮ್ಜದ್ ಮೇಲೆ ಓಸಿ ಜೂಜಾಟದ ಕರಿಸಾಯೆ?* *ಓಸಿ ಮಾಫಿಯಾದಿಂದ ನಡೆಯಿತಾ ಹಲ್ಲೆ?!* *ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!* *ಯಾರು ಈ ಅಮ್ಜದ್?* *ಬೆರಳುಗಳ ಜೊತೆ ಕೈ, ಹೊಟ್ಟೆಗೂ ಚಾಕುವಿನಿಂದ ಕತ್ತರಿಸಿ ಹಲ್ಲೆ!!* *ಜೊತೆಗಿದ್ದವನಿಗೂ ಬಿಡಲಿಲ್ಲ ಹಲ್ಲೆಕೋರರು…* ಶಿವಮೊಗ್ಗದ ಅಮ್ಜದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಇಂದು ರಾತ್ರಿ ಹಲ್ಲೆಯಾಗಿದ್ದು, ಜೀವನ್ಮರಣದ ಮಧ್ಯೆ ಇರುವ ಈತನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ. ಶಿವಮೊಗ್ಗದ ಆರ್ ಎಂ ಎಲ್ ನಗರದ ಭಾರತ್ ಫೌಂಡ್ರಿ ಹಿಂಭಾಗದಲ್ಲಿ ಶಾಹಿದ್ ಎಂಬಾತನ ಜೊತೆ…

Read More

ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!* *ಯಾರು ಈ ಅಮ್ಜದ್?* *ಬೆರಳುಗಳ ಜೊತೆ ಕೈ, ಹೊಟ್ಟೆಗೂ ಚಾಕುವಿನಿಂದ ಕತ್ತರಿಸಿ ಹಲ್ಲೆ!!* *ಜೊತೆಗಿದ್ದವನಿಗೂ ಬಿಡಲಿಲ್ಲ ಹಲ್ಲೆಕೋರರು…*

*ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!* *ಯಾರು ಈ ಅಮ್ಜದ್?* *ಬೆರಳುಗಳ ಜೊತೆ ಕೈ, ಹೊಟ್ಟೆಗೂ ಚಾಕುವಿನಿಂದ ಕತ್ತರಿಸಿ ಹಲ್ಲೆ!!* ಶಿವಮೊಗ್ಗದ ಅಮ್ಜದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಇಂದು ರಾತ್ರಿ ಹಲ್ಲೆಯಾಗಿದ್ದು, ಜೀವನ್ಮರಣದ ಮಧ್ಯೆ ಇರುವ ಈತನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ. ಶಿವಮೊಗ್ಗದ ಆರ್ ಎಂ ಎಲ್ ನಗರದ ಭಾರತ್ ಫೌಂಡ್ರಿ ಹಿಂಭಾಗದಲ್ಲಿ ಶಾಹಿದ್ ಎಂಬಾತನ ಜೊತೆ ಅಮ್ಜದ್ ನಿಂತಿದ್ದಾಗ ನುಗ್ಗಿಬಂದ ಹಂತಕರು ಮಾರಕಾಸ್ತ್ರಗಳಿಂದ ಎಡೆಬಿಡದೇ ಹಲ್ಲೆ ಮಾಡಿದ್ದಾರೆ. ಕೈ ಬೆರಳುಗಳು, ಮತ್ತೊಂದು ಕೈ…

Read More

ತಲೆಮರೆಸಿಕೊಂಡರಾ ಯೂ ಆರ್ ಲಕ್ಕಿ ಸ್ಟಾರ್ ಸ್ಪಾ ಅಂಡ್ ಬ್ಯೂಟಿ ಪಾರ್ಲರಿನ ರೂಪಾ ಮತ್ತು ಅನಿಲ್?* *ಯೂ ಆರ್ ಲಕ್ಕಿ ಸ್ಟಾರ್ ಅಂತ ಹೆಸರು ಇಟ್ಟುಕೊಂಡಿರೋ ಈ ಯೂನಿಸೆಕ್ಸ್ ಫ್ಯಾಮಿಲಿ ಪಾರ್ಲರಲ್ಲಿ ಸಂಬಳ ಕೇಳಿದ್ದಕ್ಕೆ ಹೆಂಡತಿ ಇಶಾರೆ ಮೇಲೆ ನಡೆಯಿತಾ ಅತ್ಯಾಚಾರ ಪ್ರಯತ್ನ?!* *ಅವತ್ತು ಶಿವಮೊಗ್ಗದ ಶೇಷಾದ್ರಿ ಪುರಂ ಬಳಿಯ ಯೂ ಆರ್ ಲಕ್ಕಿ ಸ್ಟಾರ್ ಸ್ಪಾ ದಲ್ಲಿ ನಡೆದಿದ್ದೇನು?*

*ತಲೆಮರೆಸಿಕೊಂಡರಾ ಯೂ ಆರ್ ಲಕ್ಕಿ ಸ್ಟಾರ್ ಸ್ಪಾ ಅಂಡ್ ಬ್ಯೂಟಿ ಪಾರ್ಲರಿನ ರೂಪಾ ಮತ್ತು ಅನಿಲ್?* *ಯೂ ಆರ್ ಲಕ್ಕಿ ಸ್ಟಾರ್ ಅಂತ ಹೆಸರು ಇಟ್ಟುಕೊಂಡಿರೋ ಈ ಯೂನಿಸೆಕ್ಸ್ ಫ್ಯಾಮಿಲಿ ಪಾರ್ಲರಲ್ಲಿ ಸಂಬಳ ಕೇಳಿದ್ದಕ್ಕೆ ಹೆಂಡತಿ ಇಶಾರೆ ಮೇಲೆ ನಡೆಯಿತಾ ಅತ್ಯಾಚಾರ ಪ್ರಯತ್ನ?!* *ಅವತ್ತು ಶಿವಮೊಗ್ಗದ ಶೇಷಾದ್ರಿ ಪುರಂ ಬಳಿಯ ಯೂ ಆರ್ ಲಕ್ಕಿ ಸ್ಟಾರ್ ಸ್ಪಾ ದಲ್ಲಿ ನಡೆದಿದ್ದೇನು?* ಕಳೆದ ಮೂರು ತಿಂಗಳುಗಳಿಂದ ಸಿಗದ ಸಂಬಳವನ್ನು ಕೊಡಿ ಎಂದು ಕೇಳಿದ್ದಕ್ಕೆ ಯೂ ಆರ್ ಲಕ್ಕಿ ಸ್ಟಾರ್…

Read More

ಕವಿಸಾಲು

*ಆಯುಧ ಪೂಜೆ- ದಸರಾ ಹಬ್ಬದ ಶುಭಾಶಯಗಳನ್ನು ನಿಮಗೆ ಕೋರುತ್ತಾ…* Gm ಶುಭೋದಯ💐💐 *ಕವಿಸಾಲು* ಜನ್ಮ ನೀಡಿದ ತಾಯಿಗೆ ಖುಷಿಯಾಗಿಡು; ನವ ದುರ್ಗೆಯರೂ ಆನಂದಭಾಷ್ಪ ಸುರಿಸುವರು ಆಗ! – *ಶಿ.ಜು.ಪಾಶ* 8050112067 (1/10/2025)

Read More

ಆನ್​ಲೈನ್ ಮೂಲಕ ಸೇವೆ, ಪ್ರಸಾದ ಪಡೆಯುವ ಭಕ್ತರೇ ಎಚ್ಚರ* *ಹೊರನಾಡು, ಶೃಂಗೇರಿ ಸೇರಿ ಕರ್ನಾಟಕದ ಪ್ರಸಿದ್ಧ ದೇಗುಲಗಳ ಹೆಸರಿನಲ್ಲಿ ನಕಲಿ ವೆಬ್​ಸೈಟ್* *ಇಬ್ಬರು ವಂಚಕರ ಬಂಧನ*

*ಆನ್​ಲೈನ್ ಮೂಲಕ ಸೇವೆ, ಪ್ರಸಾದ ಪಡೆಯುವ ಭಕ್ತರೇ ಎಚ್ಚರ* *ಹೊರನಾಡು, ಶೃಂಗೇರಿ ಸೇರಿ ಕರ್ನಾಟಕದ ಪ್ರಸಿದ್ಧ ದೇಗುಲಗಳ ಹೆಸರಿನಲ್ಲಿ ನಕಲಿ ವೆಬ್​ಸೈಟ್* *ಇಬ್ಬರು ವಂಚಕರ ಬಂಧನ* ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಕರ್ನಾಟಕದ (Karnataka) ಪ್ರತಿಷ್ಠಿತ ದೇವಾಲಯಗಳ (Karnataka Temples) ಹೆಸರಿನಲ್ಲಿ ನಕಲಿ ವೆಬ್‌ಸೈಟ್ (Fake Website) ತೆರೆದು ಭಕ್ತರಿಂದ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಮಠ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದ…

Read More

Gm ಶುಭೋದಯ💐💐 *ಕವಿಸಾಲು* ಬಹಳ ವಿಚಿತ್ರ ಒಗ್ಗಟ್ಟಿದೆ ಜನರಲ್ಲಿ; ಬದುಕಿದ್ದವರನ್ನು ಬೀಳಿಸುವಲ್ಲಿ ಸತ್ತಿದ್ದವರನ್ನು ಎತ್ತುವುದರಲ್ಲಿ! 2. ಸಂಬಂಧಗಳ ಜೊತೆ ಆಟವಾಡದಿರು… ಗೆದ್ದರೂ ಬಹಳಷ್ಟು ಸೋತುಬಿಡುವೆ! – *ಶಿ.ಜು.ಪಾಶ* 8050112067 (30/09/2025)

Read More

ಕುವೆಂಪು ವಿವಿ: ಅಂಬೇಡ್ಕರ್ ಚಿಂತನೆ ಕುರಿತ ಎರಡು ದಿನಗಳ ಕಾರ್ಯಾಗಾರ* *ಸಂವಿಧಾನವನ್ನು ಅಂತರ್ಗತಮಾಡಿಕೊಳ್ಳುವುದೇ ನಿಜವಾದ ಅಂಬೇಡ್ಕಾರವಾದ: ನ್ಯಾಯಮೂರ್ತಿ ನಾಗಮೋಹನ್ ದಾಸ್*

*ಕುವೆಂಪು ವಿವಿ: ಅಂಬೇಡ್ಕರ್ ಚಿಂತನೆ ಕುರಿತ ಎರಡು ದಿನಗಳ ಕಾರ್ಯಾಗಾರ* *ಸಂವಿಧಾನವನ್ನು ಅಂತರ್ಗತಮಾಡಿಕೊಳ್ಳುವುದೇ ನಿಜವಾದ ಅಂಬೇಡ್ಕಾರವಾದ: ನ್ಯಾಯಮೂರ್ತಿ ನಾಗಮೋಹನ್ ದಾಸ್* ಶಂಕರಘಟ್ಟ ಬಹುತೇಕ ಅಂಬೇಡ್ಕರ್ ವಾದಿಗಳು ಅಂಬೇಡ್ಕರ್ ಅವರ ಅಮಲನ್ನೇರಿಸಿಕೊಂಡಿಸಿದ್ದಾರೆ. ಆದರೆ ಭಾರತದ ಸಮಕಾಲೀನ ಸಂದರ್ಭಕ್ಕೆ ಅಗತ್ಯವಾಗಿರುವುದು ಅಂಬೇಡ್ಕರ್ ಅರಿವು. ಭಾರತೀಯ ಸಂವಿಧಾನವನ್ನು ಅಂತರ್ಗತ ಮಾಡಿಕೊಳ್ಳುವುದೇ ಬಾಬಾ ಸಾಹೇಬರಿಗೆ ಸಲ್ಲಿಸಲಾಗುವ ನಿಜವಾದ ಗೌರವ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಕರ್ನಾಟಕ ರಾಜ್ಯ ಪದವಿ…

Read More