ಕವಿಸಾಲು

Gm ಶುಭೋದಯ💐 *ಕವಿಸಾಲು* ಸಾವಿಗೇಕೆ ಹೆದರಬೇಕು? ಅದು ಕ್ಷಣ ಮಾತ್ರದ ಮುಖಾಮುಖಿ; ಆಪತ್ತಿರೋದು ಬದುಕಿನದು… ವರ್ಷಾನುಗಟ್ಟಲೆ ಎದುರಿಸುತ್ತಲೇ ಇರಬೇಕು! – *ಶಿ.ಜು.ಪಾಶ* 8050112067 (21/3/24)

Read More

ಇಸ್ಪೀಟ್ ಜೂಜಾಟ; 11 ಜನರ ಬಂಧನ

ಇಸ್ಪೀಟ್ ಜೂಜಾಟ; 11 ಜನರ ಬಂಧನ ಬುಧವಾರ ಬೆಳಗಿನ ಜಾವ ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಳಗೇರಿ ಮಂಡ್ರಿ ಗ್ರಾಮದ ಕಾಡಿನಲ್ಲಿ 10 ರಿಂದ 15 ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ, 11 ಜನರನ್ನು ಬಂಧಿಸಿದ್ದಾರೆ. ಬಂದ ಖಚಿತ ಮಾಹಿತಿಯ ಮೇರೆಗೆ ಎಸ್ ಪಿ ಮಿಥುನ್ ಕುಮಾರ್ ಹೆಚ್ಚುವರಿ ಎಸ್ ಪಿಗಳಾದ ಅನಿಲ್ ಕುಮಾರ್ ಭೂಮಾರೆಡ್ಡಿ, ಕಾರಿಯಪ್ಪ ಎ.ಜಿ. ಮಾರ್ಗದರ್ಶದಲ್ಲಿ, ತೀರ್ಥಹಳ್ಳಿ ಡಿವೈಎಸ್…

Read More

ಉತ್ತಮ ಸಮಾಜ ನಿರ್ಮಾಣದಲ್ಲಿ ಕಲೆಗಳ ಪಾತ್ರ ದೊಡ್ಡದು- ಡಾ. ನಾಗೇಶ್ ಬೆಟಕೋಟೆ*

*ಉತ್ತಮ ಸಮಾಜ ನಿರ್ಮಾಣದಲ್ಲಿ ಕಲೆಗಳ ಪಾತ್ರ ದೊಡ್ಡದು- ಡಾ. ನಾಗೇಶ್ ಬೆಟಕೋಟೆ* ಶಿವಮೊಗ್ಗ : ಎಲ್ಲಿ ಸಾಂಸ್ಕøತಿಕ ಮನಸ್ಸುಗಳು ಇರುತ್ತೋ ಅಂತಹ ಸಮಾಜ ಉತ್ತಮವಾಗಿರುತ್ತೆ. ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದ, ಇಂತಹ ವಿವಿಧ ಕಲಾ ಪ್ರಕಾರದ ಅಧ್ಯಯನದೊಂದಿಗೆ ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ವಿದೇಶಗಳಲ್ಲೂ ಇದನ್ನು ಪಸರಿಸುವಂತ ಕಾರ್ಯವನ್ನು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಾಗೇಶ್ ಬೆಟಕೋಟೆ ಅವರು ತಿಳಿಸಿದರು. ಅವರು ಇಂದು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ…

Read More

ಹೆಚ್ ಡಿ ಕೆ ಶಸ್ತ್ರ ಚಿಕಿತ್ಸೆ ಹಿನ್ನೆಲೆ ನಾಳೆ ಶಾರದಾ ಪೂರ್ಯಾನಾಯ್ಕರಿಂದ ನಡೆಯಲಿದೆ ಮಹಾ ಮೃತ್ಯುಂಜಯ ಹೋಮ, ರುದ್ರ ಜಪ

ಹೆಚ್ ಡಿ ಕೆ ಶಸ್ತ್ರ ಚಿಕಿತ್ಸೆ ಹಿನ್ನೆಲೆ ನಾಳೆ ಶಾರದಾ ಪೂರ್ಯಾನಾಯ್ಕರಿಂದ ನಡೆಯಲಿದೆ ಮಹಾ ಮೃತ್ಯುಂಜಯ ಹೋಮ, ರುದ್ರ ಜಪ ಜೆಡಿಎಸ್ ಪಕ್ಷದ ಹಿರಿಯರೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರ ಅನಾರೋಗ್ಯದ ಹಿನ್ನೆಲೆ ನಾಳೆ ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ಅವರು ಶೀಘ್ರ ಗುಣಮುಖರಾಗಲೆಂದು ಹಾಗೂ ಚಿಕಿತ್ಸೆ ಫಲಕಾರಿಯಾಗಲೆಂದು ನಾಳೆ ಗುರುವಾರ ಪಿಳ್ಳಂಗಿರಿಯ ಲಕ್ಷ್ಮೀರಂಗನಾಥ ದೇವಾಲಯದಲ್ಲಿ ಕುಮಾರಸ್ವಾಮಿಯವರ ಹೆಸರಿನಲ್ಲಿ ಮಹಾ ಮೃತ್ಯುಂಜಯ ಹೋಮ ಹಾಗೂ ರುದ್ರಜಪವನ್ನು ಜೆಡಿಎಸ್ ನ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ಹಮ್ಮಿಕೊಂಡಿರುತ್ತಾರೆ. ನಾಳೆ…

Read More

ಗೀತಾ ಗೆಲ್ಲಿಸಲು ಪಣ ತೊಟ್ಟ ಶಿವರಾಜ್ ಕುಮಾರ್ ಅಖಾಡಕ್ಕೆ ಅಧಿಕೃತವಾಗಿ ಇಳಿದ ಕಾಂಗ್ರೆಸ್ ಅಭ್ಯರ್ಥಿ

ಗೀತಾ ಗೆಲ್ಲಿಸಲು ಪಣ ತೊಟ್ಟ ಶಿವರಾಜ್ ಕುಮಾರ್ ಅಖಾಡಕ್ಕೆ ಅಧಿಕೃತವಾಗಿ ಇಳಿದ ಕಾಂಗ್ರೆಸ್ ಅಭ್ಯರ್ಥಿ ಲೋಕಸಭಾ ಚುನಾವಣಾ(Lok Sabha Election) ಕಾವು ಹೆಚ್ಚಾಗಿದ್ದು, ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಅವರ ಪತ್ನಿ ಗೀತಾ ಶಿವ ರಾಜ್​ಕುಮಾರ್ (Geeta Shivarajkumar) ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಈ ಹಿನ್ನಲೆ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ​ಕುಮಾರ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ  ನಮ್ಮ ತಂದೆಯ ಸೋಲಿನ ಸೇಡು ತಿರಿಸಿಕೊಳ್ಳಬೇಕಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ(madhu bangarappa) ವಾಗ್ದಾಳಿ ನಡೆಸಿದರು….

Read More

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್* *ಸಾಮಾಜಿಕ ಜಾಲತಾಣ ಸಮಿತಿ* *ಅಧ್ಯಕ್ಷರಾಗಿ ಎನ್.ಡಿ.ಪ್ರವೀಣ್* *ಕುಮಾರ್ ನೇಮಕ*

*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್* *ಸಾಮಾಜಿಕ ಜಾಲತಾಣ ಸಮಿತಿ* *ಅಧ್ಯಕ್ಷರಾಗಿ ಎನ್.ಡಿ.ಪ್ರವೀಣ್* *ಕುಮಾರ್ ನೇಮಕ* ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಮಿತಿಯ ಅಧ್ಯಕ್ಷರನ್ನಾಗಿ ಎನ್.ಡಿ.ಪ್ರವೀಣ್ ಕುಮಾರ್ ರವರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಅನುಮೋದನೆಯ ಮೇರೆಗೆ ಪ್ರಿಯಾಂಕ್ ಖರ್ಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಜಿ.ಆಕಾಶ್, ಎಂ.ಧನುಷ್, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಸೈಯದ್ ಅಹಮದ್, ವಿನಾಯಕ ಗುಡ್ಡೆಮನೆ, ಸಿ.ಎಂ.ಚಿನ್ಮಯ್, ಪ್ರಶಾಂತ್ ಪ್ರಭು, ಶಿವು ಸೂಡೂರು, ಮಲ್ಲೇಶ್ ಮತ್ತು ಪ್ರವೀಣ ನಾಯ್ಕ್ ರವರಿಗೆ ನೇಮಿಸಿ ಆದೇಶಿಸಲಾಗಿದೆ.

Read More

ಸಾಸ್ವೆಹಳ್ಳಿ ರಂಗರಾಜ್ ಪ್ರೀತಿಯ ಕುರಿತು ಬರೆದ ಮೂರು ಪದ್ಯಗಳು…ನಿಮಗಾಗಿ…

ಸಾಸ್ವೆಹಳ್ಳಿ ರಂಗರಾಜ್ ಪ್ರೀತಿಯ ಕುರಿತು ಬರೆದ ಮೂರು ಪದ್ಯಗಳು…ನಿಮಗಾಗಿ…   ಪ್ರೀತಿ ಎಂದರೆ..?! *************** ಹನ್ನೆರಡು ವರುಷ ಸತತ ನನಗಾಗಿ ಕಾದಿರುವ ನೀನು ಶಬರಿಯೂ ಅಲ್ಲ.., ಸಖೀ ? ಅಪಾರ ಭಕ್ತಿಯನು ಸ್ವೀಕರಿಸಿ, ನಿನ್ನ ಉದ್ಧಾರ ಮಾಡಲೆಂದು ಅವತರಿಸಿದ ರಾಮನೂ ನಾನಲ್ಲ ! ಲೋಕ ಒಪ್ಪಲು ರುಕ್ಮಿಣಿಯೂ ಮೋಹನ ಒಪ್ಪಲು ರಾಧೆಯೂ, ಇತ್ತ ಗೋಪಿಕೆಯೂ ನೀನಲ್ಲ ? ಎಲ್ಲರಿಗೂ ಪ್ರೀತಿಯ ಸಿಂಚನ ಮಾಡುತ್ತಲೇ ಆರೋಪವೂ ಹೊರಲು ಕೃಷ್ಣ‌ನೂ ನಾನಲ್ಲ ! ಯಶೋಧರೆಯ ಮಡಿಲಿಗೆ ರಾಹುಲನ ಇತ್ತು, ಪ್ರೀತಿ…

Read More

ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರಾದ ಎಸ್.ಕೆ. ಮರಿಯಪ್ಪ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂಶಗಳು;*

*ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರಾದ ಎಸ್.ಕೆ. ಮರಿಯಪ್ಪ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂಶಗಳು;* ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಅದ್ಭುತವಾಗಿ ನೆರವೇರಿದೆ. ಸಮಿತಿ ನಿರ್ದೇಶಕರ ಅನುಮತಿ ಮೇರೆಗೆ 46 ಅಡಿ ಚಾಮುಂಡೇಶ್ವರಿ ಪ್ರತಿಮೆ, ಅಲಂಕಾರ ಗಮನ ಸೆಳೆದಿದೆ. ಎಂ.ಶ್ರೀಕಾಂತ್ ರವರ ವಿಶೇಷ ಅಲಂಕಾರ…ಹತ್ತು ಜೊತೆ ಹೆಣ್ಣು ಮಕ್ಕಳ ಕುಸ್ತಿ…ಗ್ಯಾಲರಿ ನಿರ್ಮಾಣ ಮಾಡಿದ್ವಿ ಎಲ್ಲ ಇಲಾಖೆಗಳ ಸಹಕಾರಕ್ಕೆ ಅಭಿನಂದನೆಗಳು ಕ ಎನ್.ಮಂಜುನಾಥ್; ಅರ್ಥಪೂರ್ಣ ಮತ್ತು ಯಶಸ್ವಿಯಾಗಿ ಧರ್ಮಾತೀತವಾಗಿ ನಡೆದಿದೆ. ರಕ್ಷಣಾ ಇಲಾಖೆ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಮಸಣದ ಕಲ್ಲುಗಳು ಮಾತಾಡಿಕೊಳ್ಳುತ್ತಿದ್ದವು ಬೇಸರದಿಂದ; ಸ್ವರ್ಗದಲ್ಲಿ ಎಲ್ಲಾ ಸುಖಗಳಿವೆ- ಸಾವಿನದು ಬಿಟ್ಟು! – *ಶಿ.ಜು.ಪಾಶ* 8050112067 (20/3/24)

Read More

ಆಯನೂರು ಮಂಜುನಾಥ್ ಕಿಡಿ   ಈಶ್ವರಪ್ಪ ಸ್ಪರ್ಧೆ ಮಾಡೋವಷ್ಟು ಬ್ಯಾಟರಿ ಇಲ್ಲ ಯಡಿಯೂರಪ್ಪ ಈಗ ರಾಜಕೀಯ ಅನಾಥರು

ಆಯನೂರು ಮಂಜುನಾಥ್ ಕಿಡಿ ಈಶ್ವರಪ್ಪ ಸ್ಪರ್ಧೆ ಮಾಡೋವಷ್ಟು ಬ್ಯಾಟರಿ ಇಲ್ಲ ಯಡಿಯೂರಪ್ಪ ಈಗ ರಾಜಕೀಯ ಅನಾಥರು ಶಿವಮೊಗ್ಗ, ಕೆ.ಎಸ್.ಈಶ್ವರಪ್ಪನವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವಮಾನ ಮಾಡಿದರು ಕೂಡ ಬಿಜೆಪಿಯ ಯಾರೂ ಅವರ ವಿರುದ್ಧ ಮಾತನಾಡಲಿಲ್ಲ. ಸ್ವತಃ ಅವರ ಮಕ್ಕಳೇ ತಂದೆಗೆ ಅವಮಾನವಾದರೂ ಕೂಡ ತುಟಿಪಿಟಿಕ್ ಎನ್ನಲಿಲ್ಲ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯಲ್ಲಿ ಬಂಡಾಯ ಎದ್ದಿರುವ ಈಶ್ವರಪ್ಪನವರು ಯಡಿಯೂರಪ್ಪನವರ ಎದೆ ಸೀಳಿದರೆ ಒಂದು ಕಡೆ ಮಕ್ಕಳು, ಮತ್ತೊಂದು ಕಡೆ ಶೋಭಾ ಕರಾಂದ್ಲಾಜೆ ಇರುತ್ತಾಳೆ…

Read More