ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

*ಶಿವಮೊಗ್ಗದ ನವುಲೆಯಲ್ಲಿ ಡಿ.ಎಸ್.ಅರುಣ್ ಉಸ್ತುವಾರಿಯಲ್ಲಿ ಗಮನ ಸೆಳೆಯುತ್ತಿದೆ ಕ್ರಿಕೆಟ್ ಸಮ್ಮರ್ ಕ್ಯಾಂಪ್*

*ಶಿವಮೊಗ್ಗದ ನವುಲೆಯಲ್ಲಿ ಡಿ.ಎಸ್.ಅರುಣ್ ಉಸ್ತುವಾರಿಯಲ್ಲಿ ಗಮನ ಸೆಳೆಯುತ್ತಿದೆ ಕ್ರಿಕೆಟ್ ಸಮ್ಮರ್ ಕ್ಯಾಂಪ್* ಶಿವಮೊಗ್ಗದ KSCA ನವುಲೆ ಸ್ಟೇಡಿಯಂನಲ್ಲಿ ನಡೆದ KSCA ಅಕಾಡೆಮಿ ಸಮ್ಮರ್ ಕ್ಯಾಂಪ್ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮವನ್ನು ಎಸ್ ಪಿ ನಿಖಿಲ್ ಬಿ. ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಅವಿನಾಶ್ ವೈದ್ಯ, ಆರ್. ಪಿ. ನಾಗರಾಜ್, ಮಾಜಿ ವಲಯ ಅಧ್ಯಕ್ಷರಾದ ರಾಜೇಂದ್ರ ಕಾಮತ್ ಎನ್., ಎಸ್. ಎಸ್. ಸುಕುಮಾರ್ ಪಟೇಲ್, ಮಾಜಿ ವಲಯ ಸಂಚಾಲಕರಾದ D R . ನಾಗರಾಜ್, ಸದಾನಂದ ಹೆಚ್.ಎಸ್., ಹಾಗೂ…

Read More

ಮಂಗಳಮುಖಿಯನ್ನೇ ದೋಚಿದ್ದ ಆಟೋ ಚಾಲಕ ದೇವರಾಜನ ಬಂಧನ *ಪ್ರಕರಣ ದಾಖಲಾಗಿ 12 ಗಂಟೆಯೊಳಗೇ ಪೊಲೀಸ್ ಬಲೆಗೆ ಬಿದ್ದ ಚೋರ* *ಪಿಎಸ್ ಐ ತಿರುಮಲೇಶ್ ತಂಡದ ವಿಶೇಷ ಸಾಧನೆ* *ಏನಿದು ಪ್ರಕರಣ? ಹೇಗಿತ್ತು ಕಾರ್ಯಾಚರಣೆ?*

ಮಂಗಳಮುಖಿಯನ್ನೇ ದೋಚಿದ್ದ ಆಟೋ ಚಾಲಕ ದೇವರಾಜನ ಬಂಧನ *ಪ್ರಕರಣ ದಾಖಲಾಗಿ 12 ಗಂಟೆಯೊಳಗೇ ಪೊಲೀಸ್ ಬಲೆಗೆ ಬಿದ್ದ ಚೋರ* *ಪಿಎಸ್ ಐ ತಿರುಮಲೇಶ್ ತಂಡದ ವಿಶೇಷ ಸಾಧನೆ* *ಏನಿದು ಪ್ರಕರಣ? ಹೇಗಿತ್ತು ಕಾರ್ಯಾಚರಣೆ?* ಮಂಗಳ ಮುಖಿಯನ್ನೇ ಅಪಹರಿಸಿ ಲೂಟಿ ಮಾಡಿದ್ದ ಆಟೋ ಚಾಲಕ ಶಿವಮೊಗ್ಗದ ಹಳೆ ಮಂಡ್ಲಿಯ ದೇವರಾಜ್(27) ಎಂಬಾತನನ್ನು ವಿನೋಬನಗರ ಠಾಣೆ ಪೊಲೀಸರು ಬಂಧಿಸಿ, ಆತನಿಂದ 3.20 ಲಕ್ಷ ರೂ.,ಗಳ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೊಮ್ಮನಕಟ್ಟೆ ಚಾನಲ್ ಏರಿಯಾದ ಬಳಿಯಿಂದ ಓರ್ವ ಮಂಗಳಮುಖಿಯನ್ನು ಆಟೋದಲ್ಲಿ…

Read More

ಗಾಳಿ-ಮಳೆಯಿಂದಾದ ಹಾನಿ ಕುರಿತು ಸೂಕ್ತ ಕ್ರಮಕ್ಕೆ ಸೂಚನೆ ಎಸ್‌ಎಸ್‌ಎಲ್‌ಸಿ-ಪಿಯುಸಿ ಅತ್ಯುತ್ತಮ ಫಲಿತಾಂಶ : ಮಧು ಬಂಗಾರಪ್ಪ

ಗಾಳಿ-ಮಳೆಯಿಂದಾದ ಹಾನಿ ಕುರಿತು ಸೂಕ್ತ ಕ್ರಮಕ್ಕೆ ಸೂಚನೆ ಎಸ್‌ಎಸ್‌ಎಲ್‌ಸಿ-ಪಿಯುಸಿ ಅತ್ಯುತ್ತಮ ಫಲಿತಾಂಶ : ಮಧು ಬಂಗಾರಪ್ಪ ಶಿವಮೊಗ್ಗ : ಶಿಕ್ಷಣ ಇಲಾಖೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದು, ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ತಿಳಿಸಿದರು. ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸೋಮವಾರ…

Read More

*ಶಿವಮೊಗ್ಗ ನಗರದಲ್ಲಿಲ್ಲದ ಕಾನೂನು ಬಾಹಿರ ಅಕ್ರಮ ದಂಧೆಗಳು ಹೊಳೆ ಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವುದು ಹೇಗೆ ಎಸ್ ಪಿ ನಿಖಿಲ್ ರವರೇ?!* *ಅಕ್ರಮ ಮರಳು- ತೂರುಬಿಲ್ಲೆ- ಇಸ್ಪೀಟು- ಓಸಿಯಲ್ಲೇ ಮುಳುಗಿದ ಹೊಳೆಹೊನ್ನೂರು ಠಾಣಾ ವ್ಯಾಪ್ತಿ!* *ಗಟ್ಟಿ ಕ್ರಮಕ್ಕೆ ಎಸ್ ಪಿ ನಿಖಿಲ್ ಮುಂದಾಗುತ್ತಿಲ್ಲ ಯಾಕೆ? ದಾರಿ ತಪ್ಪಿಸಲಾಗುತ್ತಿದ್ದೆಯೇ?*

*ಶಿವಮೊಗ್ಗ ನಗರದಲ್ಲಿಲ್ಲದ ಕಾನೂನು ಬಾಹಿರ ಅಕ್ರಮ ದಂಧೆಗಳು ಹೊಳೆ ಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವುದು ಹೇಗೆ ಎಸ್ ಪಿ ನಿಖಿಲ್ ರವರೇ?!* *ಅಕ್ರಮ ಮರಳು- ತೂರುಬಿಲ್ಲೆ- ಇಸ್ಪೀಟು- ಓಸಿಯಲ್ಲೇ ಮುಳುಗಿದ ಹೊಳೆಹೊನ್ನೂರು ಠಾಣಾ ವ್ಯಾಪ್ತಿ!* *ಗಟ್ಟಿ ಕ್ರಮಕ್ಕೆ ಎಸ್ ಪಿ ನಿಖಿಲ್ ಮುಂದಾಗುತ್ತಿಲ್ಲ ಯಾಕೆ? ದಾರಿ ತಪ್ಪಿಸಲಾಗುತ್ತಿದ್ದೆಯೇ?* ಶಿವಮೊಗ್ಗದ ಸೆರಗಿನಲ್ಲೇ ಇರುವ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏನೆಲ್ಲ ನಡೆಯಬಾರದೋ ಅದೆಲ್ಲ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆ ಅಪರಾಧ ಮುಕ್ತವಾಗಿರಲೆಂಬ ಎಸ್ ಪಿ ನಿಖಿಲ್ ರವರ ಪ್ರಯತ್ನದ…

Read More

*ತುಂಗಾ ಪ್ರೌಢಶಾಲೆ ವಿದ್ಯಾನಗರದ ಶಾಲೆಗೆ ಶೇಕಡ 100% ರಷ್ಟು ಫಲಿತಾಂಶ*

*ತುಂಗಾ ಪ್ರೌಢಶಾಲೆ ವಿದ್ಯಾನಗರದ ಶಾಲೆಗೆ ಶೇಕಡ 100% ರಷ್ಟು ಫಲಿತಾಂಶ* ಶಿವಮೊಗ್ಗ:- ಶಿವಮೊಗ್ಗ ನಗರದ ವಿದ್ಯಾನಗರದಲ್ಲಿರುವ ತುಂಗಾ ಪ್ರೌಢಶಾಲೆಯಲ್ಲಿ 29 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇಬ್ಬರು ವಿದ್ಯಾರ್ಥಿಗಳು 500ಕ್ಕೂ ಅಧಿಕ ಅಂಕ ಪಡೆದಿದ್ದಾರೆ. 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಕೂಡ ಉತ್ತೀರ್ಣರಾಗಿ 100ರಷ್ಟು ಫಲಿತಾಂಶವನ್ನು ದಾಖಲಿಸಿದೆ. ಶಾಲೆಯ ಗುಣಾತ್ಮಕ ಶಿಕ್ಷಣದ ಫಲಿತಾಂಶ A ಗ್ರೇಡನ್ನು ಪಡೆದಿದೆ. ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ…

Read More

*ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ (ನಿ) ಅಧ್ಯಕ್ಷರಾಗಿ ಶಾಸಕಿ ಬಲ್ಕೀಶ್ ಬಾನು ಆಯ್ಕೆ*

*ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ (ನಿ) ಅಧ್ಯಕ್ಷರಾಗಿ ಶಾಸಕಿ ಬಲ್ಕೀಶ್ ಬಾನು ಆಯ್ಕೆ* ಬೆಂಗಳೂರಿನ ಸದಾಶಿವ ನಗರದಲ್ಲಿ ಶಾಸಕರೂ ವಿಧಾನ ಪರಿಷತ್ ಸದಸ್ಯರೂ ಆದ ಬಲ್ಕೀಶ್ ಬಾನು ರವರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ (ನಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರುಗಳೊಂದಿಗೆ AICC ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ರವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮಹಿಳಾ ಕಾಂಗ್ರೇಸ್ ಕಾರ್ಯಕರ್ತರಾದ ರಝಿಯಾ ಸುಲ್ತಾನ, ಸ್ಟೆಲ್ಲಾ ಮಾರ್ಟಿನ್, ಫಾತಿಮಾ, ಸುಜಾತ ಸೇರಿದಂತೆ ಇತರೆ…

Read More

ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ಕಟು ಟೀಕೆ; ಸೋಲುತ್ತೇವೆ ಎಂದು ಗೊತ್ತಿದ್ದರೂ ಮಹಿಳಾ ಮೀಸಲಾತಿ ಮಸೂದೆಯ ಬಿಲ್ಲನ್ನು ತಂದಿದ್ದೇ ಭ್ರೂಣ ಹತ್ಯೆಗೆ ಸಮಾನ

ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ಕಟು ಟೀಕೆ; ಸೋಲುತ್ತೇವೆ ಎಂದು ಗೊತ್ತಿದ್ದರೂ ಮಹಿಳಾ ಮೀಸಲಾತಿ ಮಸೂದೆಯ ಬಿಲ್ಲನ್ನು ತಂದಿದ್ದೇ ಭ್ರೂಣ ಹತ್ಯೆಗೆ ಸಮಾನ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಮಹಿಳೆಯರಿಗಾಗಿ ಶೇಕಡ 50ರಷ್ಟು ಮೀಸಲಾತಿ ತಂದಿದ್ದು ಕಾಂಗ್ರೆಸ್ ಪಕ್ಷ ಎಂದು ಗರ್ವದಿಂದ ಲ ಪ್ರಧಾನ ಮಂತ್ರಿ ಅವರಿಗೂ ಹಾಗೂ ಬಿಜೆಪಿ ಪಕ್ಷದವರಿಗೂ ತಿಳಿಯಬಯಸುತ್ತೇನೆ ಎಂದು ಕಾಂಗ್ರೆಸ್ ಮುಖಂಡರೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದ ಹೆಚ್.ಸಿ.ಯೋಗೇಶ್ ತಿಳಿಸಿದ್ದಾರೆ. ಈ ದೇಶದ ಪ್ರತಿಷ್ಠಿತ ರಾಜ್ಯಗಳಾದ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರೇ…

Read More

*ರಾಮಕೃಷ್ಣ ಶಾಲೆಯ ಝುಹಾ ಹರ್ಮೈನ್ ರಿಗೆ ಶೇ.91.84 ಅಂಕ*

*ರಾಮಕೃಷ್ಣ ಶಾಲೆಯ ಝುಹಾ ಹರ್ಮೈನ್ ರಿಗೆ ಶೇ.91.84 ಅಂಕ* ಶಿವಮೊಗ್ಗದ ಶ್ರೀರಾಮಕೃಷ್ಣ ಶಾಲೆಯ ವಿದ್ಯಾರ್ಥಿನಿ ಝುಹಾ ಹರ್ಮೈನ್ ಶೇ.91.84(574) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಇವರು ಶ್ರೀರಾಮಕೃಷ್ಣ ಶಾಲೆಯ ಇಂಗ್ಲೀಷ್ ಶಿಕ್ಷಕಿ ಶ್ರೀಮತಿ ಸಯೀದಾ ರಖೀಬಾ ಪರ್ವೀನ್ – ಮೊಹಮ್ಮದ್ ಆರೀಫ್ ರವರ ಪುತ್ರಿ.

Read More

*ಎಸ್ ಎಸ್ ಎಲ್ ಸಿಯಲ್ಲಿ ರಾಮಕೃಷ್ಣ ಶಾಲೆಯ ಮುಸ್ಕಾನ್ ಗೆ ಶೇ.98 ರಷ್ಟು ಅಂಕ*

*ಎಸ್ ಎಸ್ ಎಲ್ ಸಿಯಲ್ಲಿ ರಾಮಕೃಷ್ಣ ಶಾಲೆಯ ಮುಸ್ಕಾನ್ ಗೆ ಶೇ.98 ರಷ್ಟು ಅಂಕ* ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿವಮೊಗ್ಗದ ಶ್ರೀರಾಮಕೃಷ್ಣ ಶಾಲೆಯ ವಿದ್ಯಾರ್ಥಿನಿ ಮುಸ್ಕಾನ್ ಶೇ.98 (612) ರಷ್ಟು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಇವರು ಮೊಹಮ್ಮದ್ ರಫೀಖ್- ಶ್ರೀಮತಿ ಖೈರುನ್ನಿಸಾ ದಂಪತಿಗಳ ಪುತ್ರಿ.

Read More