*ಜೀವ ತೆಗೆದಿದ್ದ ಬಡ್ಡಿ ವ್ಯವಹಾರ;* *ಭದ್ರಾವತಿ ಬಂಡಾರಹಳ್ಳಿಯ ಇಬ್ಬರಿಗೆ 10 ವರ್ಷ ಕಠಿಣ ಸಜೆ*
*ಜೀವ ತೆಗೆದಿದ್ದ ಬಡ್ಡಿ ವ್ಯವಹಾರ;* *ಭದ್ರಾವತಿ ಬಂಡಾರಹಳ್ಳಿಯ ಇಬ್ಬರಿಗೆ 10 ವರ್ಷ ಕಠಿಣ ಸಜೆ* ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿ, ಓರ್ವನ ಆತ್ಮಹತ್ಯೆಗೆ ಕಾರಣವಾಗಿದ್ದ ಓರ್ವ ಮಹಿಳೆ ಮತ್ತು ಓರ್ವ ಪುರುಷನಿಗೆ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಸಜೆ, 2 ಲಕ್ಷ ರೂ., ದಂಡ ವಿಧಿಸಿ ಆದೇಶಿಸಿದೆ. ಭದ್ರಾವತಿ ಬಂಡಾರಹಳ್ಳಿ ಗ್ರಾಮದ ಮಹದೇವ(56) ಮತ್ತು ಯಶೋಧ(48) ಶಿಕ್ಷೆಗೊಳಗಾದವರು. ಹತ್ತು ವರ್ಷಗಳ ಹಿಂದೆ ರಾಮಚಂದ್ರರವರು ಮಗಳ ಮದುವೆಗೆ…


