ಡಾ. ಅಶೋಕ್ ಪೈ- ರಜನಿ ಪೈ ಯವರ ಮಾನಸ ಆಸ್ಪತ್ರೆಯಿಂದ ಪ್ರತಿಕ್ಷಣ ಸಾರ್ವಜನಿಕರಿಗೆ ಮಾನಸಿಕ ಕಿರಿಕಿರಿ!* *ಅಹಂಕಾರ ತಲೆಗೇರಿಸಿಕೊಂಡ ಮಾನಸ ಆಸ್ಪತ್ರೆಯವರ ತಲೆಗೆ ಟ್ರೀಟ್ ಮೆಂಟ್ ಕೊಡುತ್ತಾ ಪೊಲೀಸ್ ಇಲಾಖೆ?* *ಟ್ರಾಫಿಕ್ ಪೊಲೀಸರು ಸಮಸ್ಯೆ ಬಗೆಹರಿಸದಿದ್ದರೆ ಜನರೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧರಿಲ್ಲಿ!!*
*ಡಾ. ಅಶೋಕ್ ಪೈ- ರಜನಿ ಪೈ ಯವರ ಮಾನಸ ಆಸ್ಪತ್ರೆಯಿಂದ ಪ್ರತಿಕ್ಷಣ ಸಾರ್ವಜನಿಕರಿಗೆ ಮಾನಸಿಕ ಕಿರಿಕಿರಿ!* *ಅಹಂಕಾರ ತಲೆಗೇರಿಸಿಕೊಂಡ ಮಾನಸ ಆಸ್ಪತ್ರೆಯವರ ತಲೆಗೆ ಟ್ರೀಟ್ ಮೆಂಟ್ ಕೊಡುತ್ತಾ ಪೊಲೀಸ್ ಇಲಾಖೆ?* *ಟ್ರಾಫಿಕ್ ಪೊಲೀಸರು ಸಮಸ್ಯೆ ಬಗೆಹರಿಸದಿದ್ದರೆ ಜನರೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧರಿಲ್ಲಿ!!* ಶಿವಮೊಗ್ಗದಲ್ಲಿ ಜಗತ್ ಪ್ರಸಿದ್ಧ ಆಸ್ಪತ್ರೆಯೊಂದಿದೆ. ಡಾ.ಕೆ.ಎ.ಅಶೋಕ್ ಪೈ ಕಟ್ಟಿದ ಈ ಮಾನಸಿಕ ಆಸ್ಪತ್ರೆ ಮಾನಸದಿಂದ ಸ್ಥಳೀಯ ಜನ ಪ್ರತಿಕ್ಷಣ ಮಾನಸಿಕ ಕಿರಿಕಿರಿ ಅನುಭವಿಸುವಂತಾಗಿದೆ! ಶಿವಮೊಗ್ಗದ ಸವಾರ್ ಲೈನ್ ರಸ್ತೆಗೆ ತಾಕಿಕೊಂಡೇ ಕಿರು ದಾರಿಯಲ್ಲಿರುವ ಮಾನಸ…