Headlines

ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿ ಕಾಂತೇಗೌಡರಿಗೆ ರಾಷ್ಟ್ರಪತಿಗಳ ಸೇವಾ ಪದಕ ಪ್ರದಾನ*

*ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿ ಕಾಂತೇಗೌಡರಿಗೆ ರಾಷ್ಟ್ರಪತಿಗಳ ಸೇವಾ ಪದಕ ಪ್ರದಾನ* ಕ್ರಿಯಾಶೀಲ ಹಿರಿಯ ಐಪಿಎಸ್ ಅಧಿಕಾರಿ, ಪೂರ್ವ ವಲಯದ ಐಜಿಪಿ, ಸೃಜನಶೀಲ ಮನಸ್ಸಿನ ಕವಿ, ಸಂಘಟಕ, ಪ್ರಬುದ್ಧ ವಾಗ್ಮಿ ಮತ್ತು ಸಂಸ್ಕೃತಿ ಚಿಂತಕರಾದ ಡಾ.ಬಿ.ಆರ್.ರವಿಕಾಂತೇಗೌಡ ಅವರಿಗೆ ಗೃಹ ಇಲಾಖೆಯಲ್ಲಿನ ಅತ್ಯುತ್ತಮ ಸೇವೆ ಮತ್ತು ಸಾಧನೆಗಾಗಿ 2022 ನೇ ಸಾಲಿನ ರಾಷ್ಟ್ರಪತಿಗಳ ಸೇವಾ ಪದಕ ದೊರೆತಿದೆ. ಸಮಾರಂಭದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ಪದಕ ಪ್ರದಾನ ಮಾಡಿದ್ದಾರೆ. ಪ್ರೀತಿಯ ಆತ್ಮೀಯ ರವಿಕಾಂತೇಗೌಡರಿಗೆ ಅಭಿನಂದನೆಗಳು….

Read More

ಇದೇ ಸೆಪ್ಟೆಂಬರ್ 5 ಕ್ಕೆ ಬಿಡುಗಡೆಯಾಗುತ್ತಿದೆ ಶಿವಮೊಗ್ಗದ ಆಲ್ವಿನ್ ನಿರ್ದೇಶನದ ಓಂ ಶಿವಂ‌ ಚಿತ್ರ* *ಮಲೆನಾಡು ಭಾಗದಲ್ಲೂ ದಾಖಲೆ ನಿರ್ಮಿಸಲಿದೆ ಓಂ ಶಿವಂ* *ವಿಭಿನ್ನ ಪ್ರೇಮಕಥೆಯಾಗಿರುವ ‘ಓಂ ಶಿವಂ’!* *ನೈಜ ಕಥೆಯನ್ನು ಆಧರಿಸಿ, ‘ಓಂ ಶಿವಂ! – ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ*

*ಇದೇ ಸೆಪ್ಟೆಂಬರ್ 5 ಕ್ಕೆ ಬಿಡುಗಡೆಯಾಗುತ್ತಿದೆ ಶಿವಮೊಗ್ಗದ ಆಲ್ವಿನ್ ನಿರ್ದೇಶನದ ಓಂ ಶಿವಂ‌ ಚಿತ್ರ* *ಮಲೆನಾಡು ಭಾಗದಲ್ಲೂ ದಾಖಲೆ ನಿರ್ಮಿಸಲಿದೆ ಓಂ ಶಿವಂ* *ವಿಭಿನ್ನ ಪ್ರೇಮಕಥೆಯಾಗಿರುವ ‘ಓಂ ಶಿವಂ’!* *ನೈಜ ಕಥೆಯನ್ನು ಆಧರಿಸಿ, ‘ಓಂ ಶಿವಂ! – ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ* ದೀಪಾ ಫಿಲಂಸ್ ಅಡಿಯಲ್ಲಿ ಕೃಷ್ಣ ಕೆ.ಎನ್ ನಿರ್ಮಿಸಿ, ಶಿವಮೊಗ್ಗದ ಮನೆ ಮಗಅಲ್ವಿನ್ ನಿರ್ದೇಶನದ ‘ಓಂ ಶಿವಂ’ ಚಿತ್ರ ತಮಿಳು, ಕನ್ನಡ ಮತ್ತು ತೆಲುಗು ಮೂರು ಭಾಷೆಗಳಲ್ಲಿ ತಯಾರಾಗಿದೆ. ಇದರಲ್ಲಿ ಚೊಚ್ಚಲ ನಟ ಭಾರ್ಗವ್ ನಾಯಕನಾಗಿ…

Read More

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ;* *ಆರೋಪಿಗೆ 20 ವರ್ಷ ಕಠಿಣ ಸಜೆ*

*ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ;* *ಆರೋಪಿಗೆ 20 ವರ್ಷ ಕಠಿಣ ಸಜೆ* ಅಪ್ರಾಪ್ತ ವಯಸ್ಸಿನ 17 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮಗ್ಗದ ನ್ಯಾಯಾಲಯ ಆರೋಪಿಗೆ 20 ವರ್ಷ ಕಠಿಣ ಸಜೆ ಮತ್ತು 75 ಸಾವಿರ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ. *2022 ರಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ವ್ಯಕ್ತಿಯೊಬ್ಬನು *17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯವನ್ನೆಸಗಿದ್ದಾನೆಂದು* ನೊಂದ ಬಾಲಕಿ ಹೇಳಿದ ದೂರಿನ ಮೇರೆಗೆ ಮಾಳೂರು ಪೊಲೀಸ್ ಠಾಣೆಯಲ್ಲಿ *ಕಲಂ 376(2)(ಎನ್),‌…

Read More

ಸುಮಾರು 8 ಲಕ್ಷ ಮೌಲ್ಯದ ಆಭರಣ ಕದ್ದಿದ್ದ ಕಳ್ಳ- ಕಳ್ಳಿ;* *ಬೇಟೆಯಾಡಿ ಮಾಲು ಸಮೇತ ಬಂಧಿಸಿದ ಭದ್ರಾವತಿ ಪೊಲೀಸರು*

*ಸುಮಾರು 8 ಲಕ್ಷ ಮೌಲ್ಯದ ಆಭರಣ ಕದ್ದಿದ್ದ ಕಳ್ಳ- ಕಳ್ಳಿ;* *ಬೇಟೆಯಾಡಿ ಮಾಲು ಸಮೇತ ಬಂಧಿಸಿದ ಭದ್ರಾವತಿ ಪೊಲೀಸರು* ಬಂಗಾರದ ಆಭರಣಗಳನ್ನು ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಪೇಪರ್ ಟೌನ್ ಪೊಲೀಸರು ಬೆಂಗಳೂರು ಮೂಲದ ಒಬ್ಬ ಕಳ್ಳ, ಒಬ್ಬ ಕಳ್ಳಿಯನ್ನು ಬಂಧಿಸಿದ್ದು, ಅವರಿಂದ ಕದ್ದ ಆಭರಣ ವಶಕ್ಕೆ ಪಡೆದಿದ್ದಾರೆ. ಕಳೆದ ಆ. 18 ರಂದು ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ 5ನೇ ವಾರ್ಡ್ ನಲ್ಲಿ ವಾಸವಾಗಿರುವ ಚಂದ್ರಮ್ಮ ರವರ ವಾಸದ ಮನೆಯ ಬೀರುವಿನಲ್ಲಿದ್ದ 95 ಗ್ರಾಂ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಾಮ್ರಾಜ್ಯ ಕಾಲು ನೆಕ್ಕುವುದರಿಂದ ಸೃಷ್ಟಿಯಾಗುವುದಿಲ್ಲ ಹೃದಯವೇ.. ಸ್ವಂತದ ರಕ್ತವನ್ನು ಬೆವರಾಗಿಸಬೇಕಾಗುತ್ತೆ! 2. ನಿನ್ನ ಗೆಲುವಿನ ಮೇಲೆ ಅಭಿನಂದನೆ ನಿನ್ನ ಪ್ರಯತ್ನದ ಮೇಲೆ ಟೀಕೆಯೂ ನಿನ್ನ ದುಃಖದಲ್ಲಿ ಕೆಲವರಷ್ಟೇ ಸುಖದಲ್ಲಿ ಜಗತ್ತಿರುವುದು… – *ಶಿ.ಜು.ಪಾಶ* 8050112067 (31/8/2025)

Read More

ಏನಿದು ನರೇಶಾಭಿನಂದನೆ?* *ಶಿವಮೊಗ್ಗದ ಗಾಂಧಿ ಬಜಾರಿನ ಗೆಳೆಯ ಗಾಂಧಿ ಸಮಾಧಿ ಇರೋ ದೆಹಲಿವರೆಗೆ ಬೆಳೆದ ಕಥೆ* *ನರೇಶನ ಝೇಂಕಾರವೇ ಒಂದು ಪಾಠ* *ಗಾಂಧಿ ಬಜಾರಿನ ಗೆಳೆಯರೆಲ್ಲ ಸೇರಿ ಮಾಡುತ್ತಿದ್ದಾರೆ ಅಭಿನಂದಿಸುವ ಕೆಲಸ* *ಎಲ್ಲಿ ನಡೆಯಲಿದೆ ಹೇಗೆ ನಡೆಯಲಿದೆ ನರೇಶಾಭಿನಂದನೆ?*

*ಏನಿದು ನರೇಶಾಭಿನಂದನೆ?* *ಶಿವಮೊಗ್ಗದ ಗಾಂಧಿ ಬಜಾರಿನ ಗೆಳೆಯ ಗಾಂಧಿ ಸಮಾಧಿ ಇರೋ ದೆಹಲಿವರೆಗೆ ಬೆಳೆದ ಕಥೆ* *ನರೇಶನ ಝೇಂಕಾರವೇ ಒಂದು ಪಾಠ* *ಗಾಂಧಿ ಬಜಾರಿನ ಗೆಳೆಯರೆಲ್ಲ ಸೇರಿ ಮಾಡುತ್ತಿದ್ದಾರೆ ಅಭಿನಂದಿಸುವ ಕೆಲಸ* *ಎಲ್ಲಿ ನಡೆಯಲಿದೆ ಹೇಗೆ ನಡೆಯಲಿದೆ ನರೇಶಾಭಿನಂದನೆ?*

Read More

ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ ನೆರೆ ರಾಜ್ಯಗಳ ದರಗಳೊಂದಿಗೆ ಸಮೀಕರಿಸಿ ಪರಿಷ್ಕರಣೆ*

*ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ ನೆರೆ ರಾಜ್ಯಗಳ ದರಗಳೊಂದಿಗೆ ಸಮೀಕರಿಸಿ ಪರಿಷ್ಕರಣೆ* ಬೆಂಗಳೂರು ಕರ್ನಾಟಕ ರಾಜ್ಯ ಸರ್ಕಾರವು ಆಗಸ್ಟ್ ,31 ರಿಂದ ಜಾರಿಗೊಳಿಸುತ್ತಿರುವ ಸ್ಥಿರಾಸ್ತಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ವಿಧಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವು ನೆರೆಹೊರೆಯ ರಾಜ್ಯಗಳಲ್ಲಿರುವ ದರಗಳಿಗಿಂತ ಪ್ರಸ್ತುತ ಕಡಿಮೆ ಶುಲ್ಕ ಇದ್ದು, ಅದನ್ನು ಇತರೆ ರಾಜ್ಯಗಳ ಶುಲ್ಕಗಳೊಂದಿಗೆ ಸಮೀಕರಣ ಮಾಡಿ ಪರಿಷ್ಕರಿಸಲಾಗುತ್ತಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಆಯುಕ್ತ ಮುಲೈ ಮುಗಿಲನ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು,…

Read More

ಎಂಎಸ್‌ಎಂಇ ಗಳ ಕಾರ್ಯಕ್ಷಮತೆ-ವೇಗ ಹೆಚ್ಚಿಸಲು ಕಾರ್ಯಕ್ರಮ; ಗಣೇಶ್ ಆರ್*

*ಎಂಎಸ್‌ಎಂಇ ಗಳ ಕಾರ್ಯಕ್ಷಮತೆ-ವೇಗ ಹೆಚ್ಚಿಸಲು ಕಾರ್ಯಕ್ರಮ : ಗಣೇಶ್ ಆರ್* ಶಿವಮೊಗ್ಗ, ಹೆಚ್ಚಿನ ಉದ್ಯೋಗಾವಕಾಶ ಮತ್ತು ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿರುವ ಎಂಎಸ್‌ಎAಇ ಗಳ ಕಾರ್ಯಕ್ಷಮತೆ ಮತ್ತು ವೇಗ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗಣೇಶ್ ಆರ್ ಹೇಳಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ…

Read More

ಬಿಹಾರದಲ್ಲಿರುವ ರಾಜ್ಯ ಶಿಕ್ಷಣ ಸಚಿವರೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿರುವ ಮಧು ಬಂಗಾರಪ್ಪ ಬಿಹಾರದ ಕಾಂಗ್ರೆಸ್ ಭವನದಲ್ಲಿ ಏನೆಲ್ಲ ಮಾತಾಡಿದರು? ಇಲ್ಲಿದೆ ವೀಡಿಯೋ…ಗಮನಿಸಿ…

ಬಿಹಾರದಲ್ಲಿರುವ ರಾಜ್ಯ ಶಿಕ್ಷಣ ಸಚಿವರೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿರುವ ಮಧು ಬಂಗಾರಪ್ಪ ಬಿಹಾರದ ಕಾಂಗ್ರೆಸ್ ಭವನದಲ್ಲಿ ಏನೆಲ್ಲ ಮಾತಾಡಿದರು? ಇಲ್ಲಿದೆ ವೀಡಿಯೋ…ಗಮನಿಸಿ…

Read More

ಶಿವಮೊಗ್ಗದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ, ಕೆ ಪಿ ಸಿ ಸಿ ವಕ್ತಾರ ಆಯನೂರು ಮಂಜುನಾಥ್ ಏನಂದ್ರು?* *ದಸರಾ ಉದ್ಘಾಟನೆ- ಸಾಹಿತಿ ಭಾನು ಮುಷ್ತಾಖ್- ನಾಲ್ವಡಿ ಕೃಷ್ಣರಾಜ್ ಒಡೆಯರ್- ಮಿರ್ಜಾ ಇಸ್ಮಾಯಿಲ್; ಏನಿದು ವಿಶೇಷ?* *ಬಿಜೆಪಿ ಯಾತ್ರೆಗಳ ಬಗ್ಗೆ ಏನಂದ್ರು ಆಯನೂರು?*

*ಶಿವಮೊಗ್ಗದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ, ಕೆ ಪಿ ಸಿ ಸಿ ವಕ್ತಾರ ಆಯನೂರು ಮಂಜುನಾಥ್ ಏನಂದ್ರು?* *ದಸರಾ ಉದ್ಘಾಟನೆ- ಸಾಹಿತಿ ಭಾನು ಮುಷ್ತಾಖ್- ನಾಲ್ವಡಿ ಕೃಷ್ಣರಾಜ್ ಒಡೆಯರ್- ಮಿರ್ಜಾ ಇಸ್ಮಾಯಿಲ್; ಏನಿದು ವಿಶೇಷ?* *ಬಿಜೆಪಿ ಯಾತ್ರೆಗಳ ಬಗ್ಗೆ ಏನಂದ್ರು ಆಯನೂರು?* *Shi.ju.pasha* Editor/Publisher *ಶಿ.ಜು.ಪಾಶ* ಸಂಪಾದಕರು/ಪ್ರಕಾಶಕರು *ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ* *ಬೆಂಕಿ ಬಿರುಗಾಳಿ ದಿನಪತ್ರಿಕೆ* *malenaduexpress.com* —————————————- *Life time membership; 10,000₹* —————————————– ಸುದ್ದಿ/ಜಾಹಿರಾತಿಗೆ ಸಂಪರ್ಕಿಸಿ Phone pe/Google pay 8️⃣0️⃣5️⃣0️⃣1️⃣1️⃣2️⃣0️⃣6️⃣7️⃣ 9️⃣8️⃣4️⃣4️⃣1️⃣3️⃣8️⃣5️⃣8️⃣8️⃣

Read More