Headlines

ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ; ಸಿಕ್ಕಿತ್ತು 13 ಪುಟಗಳ ಡೆತ್ ನೋಟ್!♨️ 🦀ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮೀಯನ್ನು ಅರೆಸ್ಟ್ ಮಾಡಿದ ಎಸ್ ಐ ಟಿ🦀 ❗ಕರ್ನಾಟಕ ಭೋವಿ ನಿಗಮ ಹಗರಣ ತನಿಖೆ ವೇಳೆ ನಗ್ನ ಗೊಳಿಸಿ ವಿಚಾರಣೆ…❗ 🔴25 ಲಕ್ಷ ರೂ.,ಗಳ ಲಂಚಕ್ಕೆ ಬೇಡಿಕೆ…🔴

♨️ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ; ಸಿಕ್ಕಿತ್ತು 13 ಪುಟಗಳ ಡೆತ್ ನೋಟ್!♨️ 🦀ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮೀಯನ್ನು ಅರೆಸ್ಟ್ ಮಾಡಿದ ಎಸ್ ಐ ಟಿ🦀 ❗ಕರ್ನಾಟಕ ಭೋವಿ ನಿಗಮ ಹಗರಣ ತನಿಖೆ ವೇಳೆ ನಗ್ನ ಗೊಳಿಸಿ ವಿಚಾರಣೆ…❗ 🔴25 ಲಕ್ಷ ರೂ.,ಗಳ ಲಂಚಕ್ಕೆ ಬೇಡಿಕೆ…🔴 ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್​ಪಿ ಕನಕಲಕ್ಷ್ಮೀ ಬಂಧನವಾಗಿದೆ. ಎಸ್ ಐಟಿ ಅಧಿಕಾರಿಗಳು ಇಂದು (ಮಾರ್ಚ್​ 11) ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಿದ್ದಾರೆ. ಕರ್ನಾಟಕ ಭೋವಿ ನಿಗಮ ಹಗರಣದ…

Read More

ನಟಿ ರನ್ಯಾರಾವ್ ಚಿನ್ನ ಸ್ಮಗ್ಲಿಂಗ್;* *ಅವಳ ಮೊಬೈಲಲ್ಲಿತ್ತು ಆ ಪ್ರಭಾವಿ ರಾಜಲಾರಣಿಯ ಫೋಟೋ!*

*ನಟಿ ರನ್ಯಾರಾವ್ ಚಿನ್ನ ಸ್ಮಗ್ಲಿಂಗ್;* *ಅವಳ ಮೊಬೈಲಲ್ಲಿತ್ತು ಆ ಪ್ರಭಾವಿ ರಾಜಲಾರಣಿಯ ಫೋಟೋ!* ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ದುಬೈನಿಂದ ಭಾರತಕ್ಕೆ ಚಿನ್ನವನ್ನು ಕದ್ದು ತರುವಾಗ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಇದೀಗ ನಟಿಯ ಹಿಂದೆ ಯಾರಾರಿದ್ದಾರೆ ಎಂಬುದರ ತನಿಖೆ ನಡೆಯುತ್ತಿದ್ದಾಗ ನಟಿಯ ಮೊಬೈಲ್‌ನಿಂದ ಡಿಲೀಟ್ ಮಾಡಲಾಗಿದ್ದ ದಾಖಲೆಗಳನ್ನು ರಿಟ್ರೀವ್ ಮಾಡಲಾಗಿದ್ದು, ಪ್ರಭಾವಿ ರಾಜಕಾರಣಿಯೊಬ್ಬರ ಫೋಟೋ ಹಾಗೂ ವಿವಿಧ ಆಡಿಯೋಗಳು ಲಭ್ಯವಾಗಿವೆ. ಹೌದು, ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಆಕೆಯ ಮೊಬೈಲ್ ನಲ್ಲಿ…

Read More

*ಹೇಮಾವತಿ ಮರಿ ಸಾವಿಗೆ ಹಾಲಿನ ಕೊರತೆ ಕಾರಣವೋ?* *ಕಾಡಾನೆ ಕೊಂದಿತೋ?* *ಏನಿದು ಪ್ರಕರಣ? ತನಿಖೆ ನಡೆಯುವುದೇ?* *ಅನುಮಾನಕ್ಕೆ ಕಾರಣವಾಯ್ತು ಮರಿ ಆನೆ ಸಾವು?*

*ಹೇಮಾವತಿ ಮರಿ ಸಾವಿಗೆ ಹಾಲಿನ ಕೊರತೆ ಕಾರಣವೋ?* *ಕಾಡಾನೆ ಕೊಂದಿತೋ?* *ಏನಿದು ಪ್ರಕರಣ? ತನಿಖೆ ನಡೆಯುವುದೇ?* *ಅನುಮಾನಕ್ಕೆ ಕಾರಣವಾಯ್ತು ಮರಿ ಆನೆ ಸಾವು?* ಹೇಮಾವತಿ ಕೊನೆಗೂ ತನ್ನ ಚೊಚ್ಚಲ ಮಗು ಕಳೆದುಕೊಂಡಿದೆ. ಹತ್ತೂವರೆ ವರ್ಷದ ಹೇಮಾವತಿ ಕಾಡಿನ ಜೀವದ ಸಹವಾಸ ಮಾಡಿ, ಗರ್ಭಿಣಿಯಾಗಿದ್ದಲ್ಲದೇ, ಅವಧಿ ಪೂರ್ವವೇ ಮಗುವಿಗೆ ಜನ್ಮ ನೀಡಿದ್ದರಿಂದ ಪರಿಸರಕ್ಕೆ ಹೊಂದಿಕೊಳ್ಳದ ಕಂದ ಹಾಲು ಕುಡಿಯಲಾರದೇ ಅಸುನೀಗಿದೆ! ಶಿವಮೊಗ್ಗದಿಂದ 12 ಕಿ.ಮೀ.ದೂರದಲ್ಲಿರುವ ಸಕ್ಕರೆಬೈಲಿನ ಆನೆ ಕ್ಯಾಂಪಿನಲ್ಲಿರುವ ಹತ್ತೂವರೆ ವರ್ಷದ ಹೇಮಾವತಿ ಎಂಬ ಸಾಕಾನೆ(2023ರ ಶಿವಮೊಗ್ಗ ದಸರಾದಲ್ಲಿ…

Read More

ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆಯಿಂದ ಎಸ್.ಟಿ. ಆನಂದ ಇವರು ಮುಖ್ಯ ಮಂತ್ರಿಗಳ ಚಿನ್ನದ ಪದಕ

ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆಯಿಂದ ಎಸ್.ಟಿ. ಆನಂದ ಇವರು ಮುಖ್ಯ ಮಂತ್ರಿಗಳ ಚಿನ್ನದ ಪದಕ ೨೦೨೪-೨೫ನೇ ಸಾಲಿನ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖಾವತಿಯಿಂದ ಶಿವಮೊಗ್ಗದ ಎಸ್.ಟಿ. ಆನಂದರವರ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ ಮುಖ್ಯ ಮಂತ್ರಿಗಳ ಚಿನ್ನದ ಪದಕ ದೊರೆತಿದೆ. ಇವರು ತಿಪ್ಪೆಸ್ವಾಮಿ – ಶ್ರೀಮತಿ ಉಷಾ ಎಸ್.ಟಿರವರ ಪುತ್ರರಾಗಿದ್ದಾರೆ. ಇವರ ವಿಶೇಷ ಸಾಧನೆಗಾಗಿ ಗೃಹರಕ್ಷಕದಳ ಜಿಲ್ಲಾ ಘಟಕ ಮತ್ತು ಪೌರರಕ್ಷಣೆ ಇಲಾಖೆಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More

ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆಯಿಂದ ಎಸ್.ಟಿ. ಆನಂದ್ ರಿಗೆ ಮುಖ್ಯ ಮಂತ್ರಿಗಳ ಚಿನ್ನದ ಪದಕ

ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆಯಿಂದ ಎಸ್.ಟಿ. ಆನಂದ್ ರಿಗೆ ಮುಖ್ಯ ಮಂತ್ರಿಗಳ ಚಿನ್ನದ ಪದಕ ೨೦೨೪-೨೫ನೇ ಸಾಲಿನ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖಾವತಿಯಿಂದ ಶಿವಮೊಗ್ಗದ ಎಸ್.ಟಿ. ಆನಂದರವರ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ ಮುಖ್ಯ ಮಂತ್ರಿಗಳ ಚಿನ್ನದ ಪದಕ ದೊರೆತಿದೆ. ಇವರು ತಿಪ್ಪೆಸ್ವಾಮಿ – ಶ್ರೀಮತಿ ಉಷಾ ಎಸ್.ಟಿರವರ ಪುತ್ರರಾಗಿದ್ದಾರೆ. ಇವರ ವಿಶೇಷ ಸಾಧನೆಗಾಗಿ ಗೃಹರಕ್ಷಕದಳ ಜಿಲ್ಲಾ ಘಟಕ ಮತ್ತು ಪೌರರಕ್ಷಣೆ ಇಲಾಖೆಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More

ಚಕ್ರವ್ಯೂಹದಿಂದ ಪಾರಾದರಾ ಸಿಎಂ ಸಿದ್ದು? ರೇಣುಕಾಚಾರ್ಯ ವಿರುದ್ಧ ಕಿಡಿ

ಚಕ್ರವ್ಯೂಹದಿಂದ ಪಾರಾದರಾ ಸಿಎಂ ಸಿದ್ದು? ರೇಣುಕಾಚಾರ್ಯ ವಿರುದ್ಧ ಕಿಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳೆದ ವಾರ ಕರ್ನಾಟಕಕ್ಕೆ ಬಂದರು.ಹೀಗೆ ಬಂದವರು ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಏಕತೆಯ ಮಂತ್ರ ಭೋಧಿಸಿ ಹೋದರು. ಅಂದ ಹಾಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಖರ್ಗೆಯವರು ಇದೇ ಮೊದಲ ಬಾರಿ ಏಕತೆಯ ಮಂತ್ರ ಭೋಧಿಸಿಲ್ಲ.ಬದಲಿಗೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ತಳಮಳವೆದ್ದಾಗಲೆಲ್ಲ ಅದೇ ಕೆಲಸ ಮಾಡಿದ್ದಾರೆ. ಹಾಗಂತ ರಾಜಕೀಯ ಬೆಳವಣಿಗೆಗಳ ಮಧ್ಯೆ ಖರ್ಗೆಯವರಿಗೆ ಸಿಎಂ…

Read More

ಮಕ್ಕಳು ನಿರಂತರವಾಗಿ ಮೊಬೈಲ್ ನೋಡಿದರೆ ಏನಾಗುತ್ತೆ? ಈ ಪುಟ್ಟ ವೀಡಿಯೋ ಗಮನಿಸಿ…ಮಕ್ಕಳ ಕಣ್ಣು ಕಾಪಾಡಿ

ಮಕ್ಕಳು ನಿರಂತರವಾಗಿ ಮೊಬೈಲ್ ನೋಡಿದರೆ ಏನಾಗುತ್ತೆ? ಈ ಪುಟ್ಟ ವೀಡಿಯೋ ಗಮನಿಸಿ…ಮಕ್ಕಳ ಕಣ್ಣು ಕಾಪಾಡಿ

Read More

SCI ರಾಷ್ಟ್ರೀಯ ಅಧ್ಯಕ್ಷರಾಗಿ ಜಯೇಷ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸುರೇಖಾ ಮುರಳೀಧರ್ ಆಯ್ಕೆ.”

“SCI ರಾಷ್ಟ್ರೀಯ ಅಧ್ಯಕ್ಷರಾಗಿ ಜಯೇಷ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸುರೇಖಾ ಮುರಳೀಧರ್ ಆಯ್ಕೆ.” ಮಾರ್ಚ್ 8 ಮತ್ತು 9ರಂದು ಬ್ರಹ್ಮಾವರದ ಆಶ್ರಯ ಸಭಾಭವನದಲ್ಲಿ ನಡೆದ “ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್” ಸಂಸ್ಥೆಯ 24ನೇ ರಾಷ್ಟ್ರೀಯ ಸಮಾವೇಶವು ‘SCI ಉಡುಪಿ ಟೆಂಪಲ್ ಸಿಟಿ’ ರವರ ಆತಿಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ, ವೈಭವಯುತವಾಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಸಂಸ್ಥೆಯಾದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಗೆ 2025 – 26ನೇ ಸಾಲಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಜನರಲ್…

Read More

ಪತ್ರಿಕಾಗೋಷ್ಟಿಯಲ್ಲಿ* *ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘ ಆಗ್ರಹ:* *ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಕಂಚಿನ ಪ್ರತಿಮೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲೇ ಸ್ಥಾಪಿಸಿ: ಆರ್. ಮೋಹನ್*

*ಪತ್ರಿಕಾಗೋಷ್ಟಿಯಲ್ಲಿ* *ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘ ಆಗ್ರಹ:* *ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಕಂಚಿನ ಪ್ರತಿಮೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲೇ ಸ್ಥಾಪಿಸಿ: ಆರ್. ಮೋಹನ್* ನಾಡು ಕಂಡ ಧೀಮಂತ ರಾಜಕಾರಣಿ, ಬಡವರ ಬಂಧು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರ ಕ್ಷೇಯೋಭಿವೃದ್ಧಿಗೆ ಶ್ರಮಿಸಿದ ಜನಪರ ನಾಯಕ, ದಿಟ್ಟ ಹೋರಾಟಗಾರ, ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪನವರ ಪ್ರತಿಮೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಬೇಕೆಂದು ಕೆಪಿಸಿಸಿ ಸಂಯೋಜಕ ಹಾಗೂ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ…

Read More

ಧರ್ಮಸ್ಥಳ HORROR* *ಸಮೀರ್‌ನನ್ನು ಯಾಕೆ ಬೆಂಬಲಿಸಬೇಕು ಎಂದರೆ…* *ಶಶಿಧರ ಹೆಮ್ಮಾಡಿ ಬರೆದಿದ್ದಾರೆ…*

*ಧರ್ಮಸ್ಥಳ HORROR* *ಸಮೀರ್‌ನನ್ನು ಯಾಕೆ ಬೆಂಬಲಿಸಬೇಕು ಎಂದರೆ…* *ಶಶಿಧರ ಹೆಮ್ಮಾಡಿ ಬರೆದಿದ್ದಾರೆ…* ದೂತ ಸಮೀರ್ ಯೂಟ್ಯೂಬ್‌ನಲ್ಲಿ ಹೇಳಿದ ವಿಷಯಗಳು ಅತ್ಯಂತ ಪ್ರಮುಖವಾದವು, ಸೂಕ್ಷ್ಮವಾದವು ಮತ್ತು ಆಘಾತಕಾರಿಯಾದವು. ಧರ್ಮಸ್ಥಳದ ದೊಡ್ಡ ಮನೆಯ ಮುಂಡಾಸು ಧಾರಿಗಳ ದೌರ್ಜನ್ಯ, ಭೂಗಳ್ಳತನ, ಕೊಲೆಗಡುಕತನ ಎಲ್ಲವೂ ಧರ್ಮಸ್ಥಳದ ಸುತ್ತಮುತ್ತಲಿನ ಜನಕ್ಕೆ ಹೊಸತೇನಲ್ಲ. ಅದೆಲ್ಲವೂ ಅಲ್ಲಿನ ಎಲ್ಲರಿಗೂ ಗೊತ್ತು. ಹೊರಗಿನವರಿಗೂ ಬಹುತೇಕರಿಗೆ ಗೊತ್ತು. ಆದರೆ ಇದೆಲ್ಲವೂ ಗೊತ್ತಿದ್ದು ಈ ಮುಂಡಾಸುಧಾರಿಗಳನ್ನು ಸದಾ ಹಾಡಿ ಹೊಗಳಿ ಅವರು ಕೊಡುವ ಸೂಟ್ಕೇಸ್‌ನಲ್ಲಿ ಶ್ರೀಮಂತರಾಗಿರುವ ಅವರ ಕುಭಕ್ತ ಮಂಡಳಿ ಈ…

Read More